AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Glycerin for beauty: ಕೂದಲಿನ ಆರೈಕೆಗೆ ಗ್ಲಿಜರಿನ್ ಸಹಕಾರಿಯೇ..! ಇಲ್ಲಿದೆ ಮಾಹಿತಿ

Glycerin for hair: ಹೆಚ್ಚಿನ ಜನರು ಗ್ಲಿಸರಿನ್ ಚರ್ಮದ ಪ್ರಯೋಜನಗಳನ್ನು ತಿಳಿದಿದ್ದಾರೆ, ಆದರೆ ಕೂದಲಿನ ಆರೈಕೆಯಲ್ಲಿ ಇದನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಕೂದಲಿಗೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಈ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಗಂಗಾಧರ​ ಬ. ಸಾಬೋಜಿ
|

Updated on:Apr 10, 2022 | 9:52 PM

Share
ಡ್ಯಾಂಡ್ರಫ್: ನಿವು ತಲೆಹೊಟ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದನ್ನು ತೆಗೆದುಹಾಕಲು ತೆಂಗಿನ ಎಣ್ಣೆಯಲ್ಲಿ ಗ್ಲಿಸರಿನ್​ನ್ನು ಬೆರೆಸಿ ಲೇಪಿಸಿ. ತಲೆಯನ್ನು ತೊಳೆಯುವ ಮೊದಲು, ತೆಂಗಿನ ಎಣ್ಣೆಯಲ್ಲಿ ಕೆಲವು ಹನಿ ಗ್ಲಿಸರಿನ್​ನ್ನು ಬೆರೆಸಿ ಮಸಾಜ್ ಮಾಡಿ ನಂತರ ಶಾಂಪೂ ಹಾಕಿ ತಣ್ಣನೆಯ ನೀರನ್ನು ಬಳಸಿ.

1 / 5
ಹೊಳಪು: ಹೆಚ್ಚುತ್ತಿರುವ ಮಾಲಿನ್ಯ ಮತ್ತು ಒತ್ತಡದಿಂದಾಗಿ ಕೂದಲಿನ ಹೊಳಪು ಕಳೆದುಕೊಳ್ಳಲಾರಂಭಿಸಿದೆ. ಶಾಂಪೂ ಹಾಕಿದ ನಂತರ ಕೂದಲನ್ನು ಗ್ಲಿಸರಿನ್ ಬೆರೆಸಿದ ನೀರಿನಿಂದ ಒಮ್ಮೆ ತೊಳೆದರೆ ಕೂದಲಿನ ಹೊಳಪು ಮರಳಿ ಬರುತ್ತದೆ. ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ನೋಡಲು ಸಾಧ್ಯವಾಗುತ್ತದೆ.

2 / 5
ಕತ್ತರಿಸಿದ ನಂತರವೂ ನಿಮ್ಮ ಕೂದಲಿನಲ್ಲಿ ಎರಡು ಮುಖದ ಕೂದಲು ಅನಿಸಿದರೆ, ಈ ಸ್ಥಿತಿಯಲ್ಲಿ ನೀವು ಗ್ಲಿಸರಿನ್‌ಗೆ ಸಂಬಂಧಿಸಿದ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಗ್ಲಿಸರಿನ್ ಜೊತೆಗೆ ಎಣ್ಣೆಯನ್ನು ಕೂದಲಿಗೆ ಹಚ್ಚಿ.

3 / 5
ರೇಷ್ಮೆಯಂತಹ: ಗ್ಲಿಸರಿನ್‌ ಅದು ಕಂಡೀಷನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಶಾಂಪೂ ಮಾಡಿದ ನಂತರ, ಕೂದಲಿಗೆ ಕಂಡೀಷನರ್ ಬದಲಿಗೆ ಗ್ಲಿಸರಿನ್​ನ್ನು ಅನ್ವಯಿಸಿ ಮತ್ತು ನಂತರ ಅದನ್ನು ತಣ್ಣೀರಿನಿಂದ ತೆಗೆದುಹಾಕಿ. ಇದನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಮಾಡಿ ಮತ್ತು ನಂತರ ವ್ಯತ್ಯಾಸವನ್ನು ನೋಡಿ

4 / 5
ಕೂದಲಿನ ಬೆಳವಣಿಗೆ: ಉತ್ತಮ ಕೂದಲು ಬೆಳವಣಿಗೆಗಾಗಿ ನೀವು ಗ್ಲಿಸರಿನ್​ನ್ನು ಕೂದಲ ರಕ್ಷಣೆಯ ದಿನಚರಿಯ ಭಾಗವಾಗಿ ಮಾಡಬಹುದು. ಇದಕ್ಕಾಗಿ ಕೂದಲಿಗೆ ಶಾಂಪೂ ಮಾಡುವಾಗ ಎಣ್ಣೆಯಲ್ಲಿ ಕೆಲವು ಹನಿ ಗ್ಲಿಸರಿನ್ ಮಿಶ್ರಣ ಮಾಡಿ. ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿದ ನಂತರ ಶಾಂಪೂ ಮಾಡಲು ಮರೆಯದಿರಿ.

5 / 5

Published On - 9:29 pm, Sun, 10 April 22

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ