Sign In

By signing in or creating an account, you agree with Associated Broadcasting Company's Terms & Conditions and Privacy Policy.

Glycerin for beauty: ಕೂದಲಿನ ಆರೈಕೆಗೆ ಗ್ಲಿಜರಿನ್ ಸಹಕಾರಿಯೇ..! ಇಲ್ಲಿದೆ ಮಾಹಿತಿ

Glycerin for hair: ಹೆಚ್ಚಿನ ಜನರು ಗ್ಲಿಸರಿನ್ ಚರ್ಮದ ಪ್ರಯೋಜನಗಳನ್ನು ತಿಳಿದಿದ್ದಾರೆ, ಆದರೆ ಕೂದಲಿನ ಆರೈಕೆಯಲ್ಲಿ ಇದನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಇದನ್ನು ಸರಿಯಾದ ರೀತಿಯಲ್ಲಿ ಬಳಸುವುದರಿಂದ ಕೂದಲಿಗೆ ಹಲವಾರು ಪ್ರಯೋಜನಗಳನ್ನು ಪಡೆಯಬಹುದು. ಈ ಪ್ರಯೋಜನಗಳ ಬಗ್ಗೆ ತಿಳಿಯಿರಿ.

ಗಂಗಾಧರ​ ಬ. ಸಾಬೋಜಿ
|

Updated on:Apr 10, 2022 | 9:52 PM

ಡ್ಯಾಂಡ್ರಫ್: ನಿವು ತಲೆಹೊಟ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅದನ್ನು ತೆಗೆದುಹಾಕಲು ತೆಂಗಿನ ಎಣ್ಣೆಯಲ್ಲಿ ಗ್ಲಿಸರಿನ್​ನ್ನು ಬೆರೆಸಿ ಲೇಪಿಸಿ. ತಲೆಯನ್ನು ತೊಳೆಯುವ ಮೊದಲು, ತೆಂಗಿನ ಎಣ್ಣೆಯಲ್ಲಿ ಕೆಲವು ಹನಿ ಗ್ಲಿಸರಿನ್​ನ್ನು ಬೆರೆಸಿ ಮಸಾಜ್ ಮಾಡಿ ನಂತರ ಶಾಂಪೂ ಹಾಕಿ ತಣ್ಣನೆಯ ನೀರನ್ನು ಬಳಸಿ.

1 / 5
ಹೊಳಪು: ಹೆಚ್ಚುತ್ತಿರುವ ಮಾಲಿನ್ಯ ಮತ್ತು ಒತ್ತಡದಿಂದಾಗಿ ಕೂದಲಿನ ಹೊಳಪು ಕಳೆದುಕೊಳ್ಳಲಾರಂಭಿಸಿದೆ. ಶಾಂಪೂ ಹಾಕಿದ ನಂತರ ಕೂದಲನ್ನು ಗ್ಲಿಸರಿನ್ ಬೆರೆಸಿದ ನೀರಿನಿಂದ ಒಮ್ಮೆ ತೊಳೆದರೆ ಕೂದಲಿನ ಹೊಳಪು ಮರಳಿ ಬರುತ್ತದೆ. ಕೆಲವೇ ದಿನಗಳಲ್ಲಿ ನೀವು ವ್ಯತ್ಯಾಸವನ್ನು ನೋಡಲು ಸಾಧ್ಯವಾಗುತ್ತದೆ.

2 / 5
ಕತ್ತರಿಸಿದ ನಂತರವೂ ನಿಮ್ಮ ಕೂದಲಿನಲ್ಲಿ ಎರಡು ಮುಖದ ಕೂದಲು ಅನಿಸಿದರೆ, ಈ ಸ್ಥಿತಿಯಲ್ಲಿ ನೀವು ಗ್ಲಿಸರಿನ್‌ಗೆ ಸಂಬಂಧಿಸಿದ ಮನೆಮದ್ದುಗಳನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ ಗ್ಲಿಸರಿನ್ ಜೊತೆಗೆ ಎಣ್ಣೆಯನ್ನು ಕೂದಲಿಗೆ ಹಚ್ಚಿ.

3 / 5
ರೇಷ್ಮೆಯಂತಹ: ಗ್ಲಿಸರಿನ್‌ ಅದು ಕಂಡೀಷನರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಶಾಂಪೂ ಮಾಡಿದ ನಂತರ, ಕೂದಲಿಗೆ ಕಂಡೀಷನರ್ ಬದಲಿಗೆ ಗ್ಲಿಸರಿನ್​ನ್ನು ಅನ್ವಯಿಸಿ ಮತ್ತು ನಂತರ ಅದನ್ನು ತಣ್ಣೀರಿನಿಂದ ತೆಗೆದುಹಾಕಿ. ಇದನ್ನು ಕೆಲವು ದಿನಗಳವರೆಗೆ ನಿರಂತರವಾಗಿ ಮಾಡಿ ಮತ್ತು ನಂತರ ವ್ಯತ್ಯಾಸವನ್ನು ನೋಡಿ

4 / 5
ಕೂದಲಿನ ಬೆಳವಣಿಗೆ: ಉತ್ತಮ ಕೂದಲು ಬೆಳವಣಿಗೆಗಾಗಿ ನೀವು ಗ್ಲಿಸರಿನ್​ನ್ನು ಕೂದಲ ರಕ್ಷಣೆಯ ದಿನಚರಿಯ ಭಾಗವಾಗಿ ಮಾಡಬಹುದು. ಇದಕ್ಕಾಗಿ ಕೂದಲಿಗೆ ಶಾಂಪೂ ಮಾಡುವಾಗ ಎಣ್ಣೆಯಲ್ಲಿ ಕೆಲವು ಹನಿ ಗ್ಲಿಸರಿನ್ ಮಿಶ್ರಣ ಮಾಡಿ. ಕೂದಲನ್ನು ಚೆನ್ನಾಗಿ ಮಸಾಜ್ ಮಾಡಿದ ನಂತರ ಶಾಂಪೂ ಮಾಡಲು ಮರೆಯದಿರಿ.

5 / 5

Published On - 9:29 pm, Sun, 10 April 22

Follow us
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು