AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿಕೆಟ್ ದರ ಏರಿಕೆ ಬೆನ್ನಲ್ಲೇ ಪ್ರಯಾಣಿಕರಿಗೆ ಗುಡ್ ನ್ಯೂಸ್​: ಬೆಂಗಳೂರಿಗೆ ಬಂತು ಡ್ರೈವರ್ ಲೆಸ್ ಮೆಟ್ರೋ

ಬೆಂಗಳೂರಿನ ಮೆಟ್ರೋ ರೈಲು ಸೇವೆಗೆ ಒಂದು ಸಂತಸದ ಸುದ್ದಿ ನೀಡಿದೆ. ಎರಡನೇ ಚಾಲಕರಹಿತ ಮೆಟ್ರೋ ರೈಲು ಹೆಬ್ಬಗೋಡಿ ಡಿಪೋ ತಲುಪಿದೆ. ಇದು ಸಂವಹನ ಆಧಾರಿತ (CBTC) ತಂತ್ರಜ್ಞಾನವನ್ನು ಹೊಂದಿದ್ದು, ಹಳದಿ ಮಾರ್ಗದಲ್ಲಿ ಸಂಚರಿಸಲಿದೆ. ಕನಿಷ್ಠ ಐದು ಚಾಲಕರಹೀನ ರೈಲುಗಳು ವಾಣಿಜ್ಯ ಕಾರ್ಯಾಚರಣೆಗೆ ಅಗತ್ಯ.

Kiran Surya
| Updated By: ಗಂಗಾಧರ​ ಬ. ಸಾಬೋಜಿ|

Updated on:Feb 09, 2025 | 12:48 PM

Share
ಟಿಕೆಟ್ ದರ ಏರಿಕೆ ಮಾಡುವ ಮೂಲಕ ನಮ್ಮ ಮೆಟ್ರೋ ಒಂದು ಕಡೆ ಶಾಕ್ ನೀಡಿದ್ದರೆ, ಮತ್ತೊಂಡೆದೆ​ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ 2ನೇ ಡ್ರೈವರ್ ಲೆಸ್ ಮೆಟ್ರೋ ಬೆಂಗಳೂರಿಗೆ ತಲುಪಿದೆ.

ಟಿಕೆಟ್ ದರ ಏರಿಕೆ ಮಾಡುವ ಮೂಲಕ ನಮ್ಮ ಮೆಟ್ರೋ ಒಂದು ಕಡೆ ಶಾಕ್ ನೀಡಿದ್ದರೆ, ಮತ್ತೊಂಡೆದೆ​ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ 2ನೇ ಡ್ರೈವರ್ ಲೆಸ್ ಮೆಟ್ರೋ ಬೆಂಗಳೂರಿಗೆ ತಲುಪಿದೆ.

1 / 5
ಹೌದು.. ಇಂದು ಬೆಳ್ಳಿಗ್ಗೆ 8.30ಕ್ಕೆ ಟಿಟಾಗರ್​ನಿಂದ 1900 ಕಿಲೋಮೀಟರ್ ದೂರದಿಂದ ಹೆಬ್ಬಗೋಡಿ ಡಿಪೋಗೆ ಡ್ರೈವರ್ ಲೆಸ್ ಮೆಟ್ರೋ ಬಂದು ತಲುಪಿದೆ.

ಹೌದು.. ಇಂದು ಬೆಳ್ಳಿಗ್ಗೆ 8.30ಕ್ಕೆ ಟಿಟಾಗರ್​ನಿಂದ 1900 ಕಿಲೋಮೀಟರ್ ದೂರದಿಂದ ಹೆಬ್ಬಗೋಡಿ ಡಿಪೋಗೆ ಡ್ರೈವರ್ ಲೆಸ್ ಮೆಟ್ರೋ ಬಂದು ತಲುಪಿದೆ.

2 / 5
ಇನ್ನು ಬೆಂಗಳೂರಿಗೆ ಬಂದು ತಲುಪಿರುವ ಡ್ರೈವರ್ ಲೆಸ್ ಮೆಟ್ರೋ ಸಿಬಿಟಿಸಿ ಅಂದರೆ ಸಂವಹನ ಆಧಾರಿತ ರೈಲಾಗಿದೆ.

ಇನ್ನು ಬೆಂಗಳೂರಿಗೆ ಬಂದು ತಲುಪಿರುವ ಡ್ರೈವರ್ ಲೆಸ್ ಮೆಟ್ರೋ ಸಿಬಿಟಿಸಿ ಅಂದರೆ ಸಂವಹನ ಆಧಾರಿತ ರೈಲಾಗಿದೆ.

3 / 5
ಯೆಲ್ಲೋ ಲೈನ್​ನಲ್ಲಿ ಈ  ಡ್ರೈವರ್ ಲೆಸ್ ಮೆಟ್ರೋ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಕಾರ್ಯನಿರ್ವಹಿಸಲಿರುವ ಯೆಲ್ಲೋ ಲೈನ್ ಮೆಟ್ರೋ ಒಟ್ಟು 19.15 ಕಿಮೀ ಸಂಚಾರ ನಡೆಸಲಿವೆ.

ಯೆಲ್ಲೋ ಲೈನ್​ನಲ್ಲಿ ಈ ಡ್ರೈವರ್ ಲೆಸ್ ಮೆಟ್ರೋ ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಕಾರ್ಯನಿರ್ವಹಿಸಲಿರುವ ಯೆಲ್ಲೋ ಲೈನ್ ಮೆಟ್ರೋ ಒಟ್ಟು 19.15 ಕಿಮೀ ಸಂಚಾರ ನಡೆಸಲಿವೆ.

4 / 5
ಮೆಟ್ರೋದ ವಾಣಿಜ್ಯ ಕಾರ್ಯಚರಣೆ ಆರಂಭಿಸಲು ಕನಿಷ್ಟ 5 ಡ್ರೈವರ್ ಲೇಸ್ ಮೆಟ್ರೋ ಬೇಕಾಗುತ್ತದೆ. ಸದ್ಯ ಬೆಂಗಳೂರಿಗೆ ಎರಡು ಡ್ರೈವರ್ ಲೇಸ್ ಮೆಟ್ರೋ ಬಂದಿದ್ದು, ಕೆಲ ತಿಂಗಳ ಹಿಂದೆ ಒಂದು ಡ್ರೈವರ್ ಲೇಸ್ ಮೆಟ್ರೋ ಬೆಂಗಳೂರಿಗೆ ಆಗಮಿಸಿತ್ತು.

ಮೆಟ್ರೋದ ವಾಣಿಜ್ಯ ಕಾರ್ಯಚರಣೆ ಆರಂಭಿಸಲು ಕನಿಷ್ಟ 5 ಡ್ರೈವರ್ ಲೇಸ್ ಮೆಟ್ರೋ ಬೇಕಾಗುತ್ತದೆ. ಸದ್ಯ ಬೆಂಗಳೂರಿಗೆ ಎರಡು ಡ್ರೈವರ್ ಲೇಸ್ ಮೆಟ್ರೋ ಬಂದಿದ್ದು, ಕೆಲ ತಿಂಗಳ ಹಿಂದೆ ಒಂದು ಡ್ರೈವರ್ ಲೇಸ್ ಮೆಟ್ರೋ ಬೆಂಗಳೂರಿಗೆ ಆಗಮಿಸಿತ್ತು.

5 / 5

Published On - 12:19 pm, Sun, 9 February 25

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು