AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ಬೇಗ ಗರ್ಭ ನಿಲ್ಲಬೇಕೆ ಮಹಿಳೆಯರು ಈ ತಪ್ಪು ಮಾಡಬೇಡಿ

ದಂಪತಿ ಮಿಲನದ ಬಳಿಕ ಕೈಗೊಳ್ಳಬೇಕಾದ ಕೆಲವು ಅವಶ್ಯಕ ಕ್ರಮಗಳ ಬಗ್ಗೆ ಚಿಂತಿಸುವುದಿಲ್ಲ. ಇದರಿಂದ ಮಿಲನಕ್ರಿಯೆ ಆದ ಕೂಡಲೇ ಮಾಡುವ ಕೆಲವು ತಪ್ಪುಗಳು ಮಹಿಳೆಯರಿಗೆ ತೊಂದರೆ ಉಂಟು ಮಾಡಬಹುದು. ಬೇಗ ಗರ್ಭ ನಿಲ್ಲಬೇಕು ಎಂದು ಕೊಂಡಿರುವವರು ಕೆಲವು ಕ್ರಮಗಳನ್ನು ಪಾಲನೆ ಮಾಡುವುದು ಒಳಿತು.

ಪ್ರೀತಿ ಭಟ್​, ಗುಣವಂತೆ
| Edited By: |

Updated on: Jul 13, 2024 | 5:35 PM

Share
ನಮ್ಮಲ್ಲಿ ಹೆಚ್ಚಿನ ದಂಪತಿ ಮಿಲನದ ಬಳಿಕ ಕೈಗೊಳ್ಳಬೇಕಾದ ಕೆಲವು ಅವಶ್ಯಕ ಕ್ರಮಗಳ ಬಗ್ಗೆ ಚಿಂತಿಸುವುದಿಲ್ಲ. ಇದರಿಂದ ಮಿಲನಕ್ರಿಯೆ ಆದ ಕೂಡಲೇ ಮಾಡುವ ಕೆಲವು ತಪ್ಪುಗಳು ಮಹಿಳೆಯರಿಗೆ ತೊಂದರೆ ಉಂಟು ಮಾಡಬಹುದು. ಹಾಗಾಗಿ ಬೇಗ ಗರ್ಭ ನಿಲ್ಲಬೇಕು ಎಂದು ಕೊಂಡಿರುವವರು ಕೆಲವು ಕ್ರಮಗಳನ್ನು ಪಾಲನೆ ಮಾಡುವುದು ಒಳಿತು.

ನಮ್ಮಲ್ಲಿ ಹೆಚ್ಚಿನ ದಂಪತಿ ಮಿಲನದ ಬಳಿಕ ಕೈಗೊಳ್ಳಬೇಕಾದ ಕೆಲವು ಅವಶ್ಯಕ ಕ್ರಮಗಳ ಬಗ್ಗೆ ಚಿಂತಿಸುವುದಿಲ್ಲ. ಇದರಿಂದ ಮಿಲನಕ್ರಿಯೆ ಆದ ಕೂಡಲೇ ಮಾಡುವ ಕೆಲವು ತಪ್ಪುಗಳು ಮಹಿಳೆಯರಿಗೆ ತೊಂದರೆ ಉಂಟು ಮಾಡಬಹುದು. ಹಾಗಾಗಿ ಬೇಗ ಗರ್ಭ ನಿಲ್ಲಬೇಕು ಎಂದು ಕೊಂಡಿರುವವರು ಕೆಲವು ಕ್ರಮಗಳನ್ನು ಪಾಲನೆ ಮಾಡುವುದು ಒಳಿತು.

1 / 7
ಕೆಲವರು ಮಿಲನಕ್ರಿಯೆ ಆದ ಕೂಡಲೇ ವಾಶ್ ರೂಮ್ ಗೆ ಹೋಗಿ ಸ್ವಚ್ಛ ಮಾಡಿಕೊಳ್ಳುತ್ತಾರೆ ಆದರೆ ಇದು ಸೂಕ್ತವಲ್ಲ. ಸಾಧ್ಯವಾದರೆ ಮಿಲನಕ್ರಿಯೆ ಆದ ಬಳಿಕ ಸುಮಾರು 30 ನಿಮಿಷ ವಿಶ್ರಾಂತಿಯಲ್ಲಿರಿ.

ಕೆಲವರು ಮಿಲನಕ್ರಿಯೆ ಆದ ಕೂಡಲೇ ವಾಶ್ ರೂಮ್ ಗೆ ಹೋಗಿ ಸ್ವಚ್ಛ ಮಾಡಿಕೊಳ್ಳುತ್ತಾರೆ ಆದರೆ ಇದು ಸೂಕ್ತವಲ್ಲ. ಸಾಧ್ಯವಾದರೆ ಮಿಲನಕ್ರಿಯೆ ಆದ ಬಳಿಕ ಸುಮಾರು 30 ನಿಮಿಷ ವಿಶ್ರಾಂತಿಯಲ್ಲಿರಿ.

2 / 7
ಮಿಲನಕ್ರಿಯೆ ಆದ ತಕ್ಷಣವೇ ಸ್ನಾನ ಮಾಡುವುದು ಕೂಡ ಸೂಕ್ತವಲ್ಲ. ಕೆಲವರು ಈ ಸಮಯದಲ್ಲಿ ಬಿಸಿನೀರಿನ ಸ್ನಾನ ಮಾಡುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಏಕೆಂದರೆ ಸಾಮಾನ್ಯವಾಗಿ ಮಿಲನದ ಬಳಿಕ ಯೋನಿಯ ಸ್ನಾಯುಗಳು ಸಡಿಲವಾಗಿ ತೆರೆದ ಸ್ಥಿತಿಯಲ್ಲಿರುತ್ತವೆ ಆಗ ಬಿಸಿನೀರಿನ ಸ್ನಾನ ಮಾಡಿದರೆ ಸೋಂಕುಗಳಿಗೆ ಆಹ್ವಾನ ನೀಡಿದಂತಾಗುತ್ತದೆ.

ಮಿಲನಕ್ರಿಯೆ ಆದ ತಕ್ಷಣವೇ ಸ್ನಾನ ಮಾಡುವುದು ಕೂಡ ಸೂಕ್ತವಲ್ಲ. ಕೆಲವರು ಈ ಸಮಯದಲ್ಲಿ ಬಿಸಿನೀರಿನ ಸ್ನಾನ ಮಾಡುತ್ತಾರೆ. ಆದರೆ ಇದು ಒಳ್ಳೆಯದಲ್ಲ. ಏಕೆಂದರೆ ಸಾಮಾನ್ಯವಾಗಿ ಮಿಲನದ ಬಳಿಕ ಯೋನಿಯ ಸ್ನಾಯುಗಳು ಸಡಿಲವಾಗಿ ತೆರೆದ ಸ್ಥಿತಿಯಲ್ಲಿರುತ್ತವೆ ಆಗ ಬಿಸಿನೀರಿನ ಸ್ನಾನ ಮಾಡಿದರೆ ಸೋಂಕುಗಳಿಗೆ ಆಹ್ವಾನ ನೀಡಿದಂತಾಗುತ್ತದೆ.

3 / 7
ಮಿಲನದ ಬಳಿಕ ತಕ್ಷಣವೇ ಮೂತ್ರ ವಿಸರ್ಜನೆ ಮಾಡಬೇಡಿ. ಸೋಂಕು ತಗಲುವ ಭಯವಿದ್ದರೆ ಹತ್ತಿ ಇಂದ ಸ್ವಚ್ಛ ಮಾಡಿಕೊಳ್ಳಿ.

ಮಿಲನದ ಬಳಿಕ ತಕ್ಷಣವೇ ಮೂತ್ರ ವಿಸರ್ಜನೆ ಮಾಡಬೇಡಿ. ಸೋಂಕು ತಗಲುವ ಭಯವಿದ್ದರೆ ಹತ್ತಿ ಇಂದ ಸ್ವಚ್ಛ ಮಾಡಿಕೊಳ್ಳಿ.

4 / 7
ಯಾವುದೇ ಕಾರಣಕ್ಕೂ ಮಿಲನದ ಬಳಿಕ ವೆಟ್ ವೈಪ್ಸ್ ಗಳನ್ನು ಉಪಯೋಗಿಸಬೇಡಿ.  ಈ ವೈಪ್ಸ್ ನಲ್ಲಿರುವ ಸುಗಂಧಕಾರಕ ಹಾಗೂ ಬೆವರನ್ನು ಹೀರಿಕೊಳ್ಳುಲು ಬಳಸುವ ಕೆಲವು ರಾಸಾಯನಿಕಗಳು ಸೂಕ್ಷ್ಮ ಭಾಗಕ್ಕೆ ಪ್ರಬಲವಾದ ಪರಿಣಾಮ ಉಂಟುಮಾಡಬಹುದು.

ಯಾವುದೇ ಕಾರಣಕ್ಕೂ ಮಿಲನದ ಬಳಿಕ ವೆಟ್ ವೈಪ್ಸ್ ಗಳನ್ನು ಉಪಯೋಗಿಸಬೇಡಿ. ಈ ವೈಪ್ಸ್ ನಲ್ಲಿರುವ ಸುಗಂಧಕಾರಕ ಹಾಗೂ ಬೆವರನ್ನು ಹೀರಿಕೊಳ್ಳುಲು ಬಳಸುವ ಕೆಲವು ರಾಸಾಯನಿಕಗಳು ಸೂಕ್ಷ್ಮ ಭಾಗಕ್ಕೆ ಪ್ರಬಲವಾದ ಪರಿಣಾಮ ಉಂಟುಮಾಡಬಹುದು.

5 / 7
30 ನಿಮಿಷ ವಿಶ್ರಾಂತಿ ಪಡೆದ ಬಳಿಕ ತಕ್ಷಣವೇ ಮಲಗದೇ ಕೊಂಚ ಅಡ್ಡಾಡಿದ ಬಳಿಕ ಮಲಗಬೇಕು. ಇದರಿಂದ ದೇಹದ ಎಲ್ಲಾ ಕಡೆ ರಕ್ತಸಂಚಾರ ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ.

30 ನಿಮಿಷ ವಿಶ್ರಾಂತಿ ಪಡೆದ ಬಳಿಕ ತಕ್ಷಣವೇ ಮಲಗದೇ ಕೊಂಚ ಅಡ್ಡಾಡಿದ ಬಳಿಕ ಮಲಗಬೇಕು. ಇದರಿಂದ ದೇಹದ ಎಲ್ಲಾ ಕಡೆ ರಕ್ತಸಂಚಾರ ಸುಗಮವಾಗಿ ನಡೆಯಲು ಸಾಧ್ಯವಾಗುತ್ತದೆ.

6 / 7
ಮಿಲನಕ್ರಿಯೆ ಆದ ಮೇಲೆ ಒಂದು ಅಥವಾ ಎರಡು ಲೋಟ ನೀರು ಕುಡಿಯಿರಿ. ಇದು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

ಮಿಲನಕ್ರಿಯೆ ಆದ ಮೇಲೆ ಒಂದು ಅಥವಾ ಎರಡು ಲೋಟ ನೀರು ಕುಡಿಯಿರಿ. ಇದು ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

7 / 7
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಆರತಿ ಎತ್ತಿದ ಮಹಿಳೆಯರಿಗೆ ಗರಿಗರಿ ನೋಟ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಬೆಂಗಳೂರಲ್ಲಿ ಸಿಎನ್​​ಜಿ ದರ 2 ರೂ ಏರಿಕೆ: ವಾಹನ ಸವಾರರು ಕಂಗಾಲು
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಸ್ಪೀಡ್ ಬ್ರೇಕರ್ ಕಾಣದೆ ವೇಗವಾಗಿ ಬಂದ ಬೈಕ್​; ಮುಂದೇನಾಯಿತು ನೋಡಿ
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಬಳ್ಳಾರಿ: ಪಾಲಿಕೆ ಸದಸ್ಯೆ ಪತಿಯಿಂದ ಬಡವರಿಗೆ ಮಹಾವಂಚನೆ!
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಕಾನ್​ ಸಿನಿಮೋತ್ಸವದಲ್ಲಿ ಫ್ಲೈಯಿಂಗ್ ಕಿಸ್ ಕೊಟ್ಟ ಐಶ್ವರ್ಯಾ ರೈ
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಗುರು ಸಂಚಾರ ಸಿಂಹ ರಾಶಿಯ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ?
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ, 80ಕ್ಕೂ ಅಧಿಕ ಮಂದಿ ಸಾವು
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಿಯಂತ್ರಣ ತಪ್ಪಿ ನೀರಿನ ಟ್ಯಾಂಕರ್ ಪಲ್ಟಿ;ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಸೊಸೆ ಗರ್ಭಿಣಿ, ಮಗ ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದ ಮೃತನ ತಂದೆ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ
ಯುವಕರಿಗೆ ಸ್ವಿಮ್ಮಿಂಗ್ ಪೂಲ್ ಆಗಿದ್ದ ಹೊಂಡಕ್ಕೆ ಮೊಸಳೆ ಎಂಟ್ರಿ