AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೈಶಂಕರ್ ದಂಪತಿ ಬ್ರಿಟನ್​ಗೆ ಭೇಟಿ: ದೀಪಾವಳಿ ಪ್ರಯುಕ್ತ ಪ್ರಧಾನಿ ರಿಷಿ ಸುನಕ್​​​ಗೆ​​​ ಸ್ಪೆಷಲ್ ಗಿಫ್ಟ್​​​​ ನೀಡಿದ ಕ್ಯೋಕೊ ಜೈಶಂಕರ್

ಭಾರತದ ವಿದೇಶಾಂಗ ಸಚಿವ ಎಸ್​​​ ಜೈಶಂಕರ್​​​ ಅವರು ತಮ್ಮ ಪತ್ನಿ ಕ್ಯೋಕೊ ಜೈಶಂಕರ್ ಜತೆಗೆ ಬ್ರಿಟನ್​​​ಗೆ ಭೇಟಿ ನೀಡಿದ್ದಾರೆ. ಅಲ್ಲಿ ಬ್ರಿಟನ್​​​ ಪ್ರಧಾನಿ ರಿಷಿ ಸುನಕ್ ಮತ್ತು ಅವರು ಪತ್ನಿ ಅಕ್ಷತಾ ಮೂರ್ತಿ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಕ್ಯೋಕೊ ಜೈಶಂಕರ್ ಅವರು ರಿಷಿ ಸುನಕ್ ಅವರಿಗೆ ಸ್ಪೆಷಲ್ ಗಿಫ್ಟ್​​​​ ನೀಡಿದ್ದಾರೆ.

ಅಕ್ಷಯ್​ ಪಲ್ಲಮಜಲು​​
|

Updated on:Nov 13, 2023 | 10:43 AM

Share
ಭಾರತದ ವಿದೇಶಾಂಗ ಸಚಿವ ಎಸ್​​​ ಜೈಶಂಕರ್​​​ ಅವರು ತಮ್ಮ ಪತ್ನಿ ಕ್ಯೋಕೊ ಜೈಶಂಕರ್ ಜತೆಗೆ ಬ್ರಿಟನ್​​​ಗೆ ಭೇಟಿ ನೀಡಿದ್ದಾರೆ. ಅಲ್ಲಿ ಬ್ರಿಟನ್​​​ ಪ್ರಧಾನಿ  ರಿಷಿ ಸುನಕ್ ಮತ್ತು ಅವರು ಪತ್ನಿ ಅಕ್ಷತಾ ಮೂರ್ತಿ ಅವರನ್ನು ಭೇಟಿಯಾದರು.

ಭಾರತದ ವಿದೇಶಾಂಗ ಸಚಿವ ಎಸ್​​​ ಜೈಶಂಕರ್​​​ ಅವರು ತಮ್ಮ ಪತ್ನಿ ಕ್ಯೋಕೊ ಜೈಶಂಕರ್ ಜತೆಗೆ ಬ್ರಿಟನ್​​​ಗೆ ಭೇಟಿ ನೀಡಿದ್ದಾರೆ. ಅಲ್ಲಿ ಬ್ರಿಟನ್​​​ ಪ್ರಧಾನಿ ರಿಷಿ ಸುನಕ್ ಮತ್ತು ಅವರು ಪತ್ನಿ ಅಕ್ಷತಾ ಮೂರ್ತಿ ಅವರನ್ನು ಭೇಟಿಯಾದರು.

1 / 8
ಈ ಸಂದರ್ಭದಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಇಬ್ಬರು ಕೋರಿಕೊಂಡಿದ್ದಾರೆ.  ಜತೆಗೆ ಎಸ್​​​ ಜೈಶಂಕರ್ ಪ್ರಧಾನಿ ಮೋದಿ ಮತ್ತು ಭಾರತದ ಪರವಾಗಿ ಬ್ರಿಟನ್​​​ ಪ್ರಧಾನಿಗೆ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ದೀಪಾವಳಿ ಹಬ್ಬದ ಶುಭಾಶಯಗಳನ್ನು ಇಬ್ಬರು ಕೋರಿಕೊಂಡಿದ್ದಾರೆ. ಜತೆಗೆ ಎಸ್​​​ ಜೈಶಂಕರ್ ಪ್ರಧಾನಿ ಮೋದಿ ಮತ್ತು ಭಾರತದ ಪರವಾಗಿ ಬ್ರಿಟನ್​​​ ಪ್ರಧಾನಿಗೆ ಶುಭಾಶಯಗಳನ್ನು ತಿಳಿಸಿದರು.

2 / 8
ಈ ಬಾರಿ ಎಸ್​​​ ಜೈಶಂಕರ್ ಜತೆಗೆ ಅವರ ಪತ್ನಿ ಕ್ಯೋಕೊ ಜೈಶಂಕರ್ ಕೂಡ ಕಾಣಿಸಿಕೊಂಡಿದ್ದಾರೆ. ಭಾನುವಾರದಂದು (ನ.12) ಟೇನ್ ಡೌನಿಂಗ್ ಸ್ಟ್ರೀಟ್‌ನಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದಾರೆ.

ಈ ಬಾರಿ ಎಸ್​​​ ಜೈಶಂಕರ್ ಜತೆಗೆ ಅವರ ಪತ್ನಿ ಕ್ಯೋಕೊ ಜೈಶಂಕರ್ ಕೂಡ ಕಾಣಿಸಿಕೊಂಡಿದ್ದಾರೆ. ಭಾನುವಾರದಂದು (ನ.12) ಟೇನ್ ಡೌನಿಂಗ್ ಸ್ಟ್ರೀಟ್‌ನಲ್ಲಿ ಇಬ್ಬರು ನಾಯಕರು ಭೇಟಿಯಾಗಿದ್ದಾರೆ.

3 / 8
ದೀಪಾವಳಿ ದಿನದಂದು ಬ್ರಿಟನ್​​​ ಪ್ರಧಾನ ಮಂತ್ರಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿರುವುದು ತುಂಬಾ ಸಂತೋಷವಾಗಿದೆ. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿಯವರ ಕೂಡ ಶುಭಾಶಯಗಳನ್ನು ತಿಳಿಸಿದರು. ಭಾರತ ಮತ್ತು ಯುಕೆ ಸಮಕಾಲೀನ ಕಾಲಕ್ಕೆ ಸಂಬಂಧವನ್ನು ಮರುರೂಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಅವರ ಆತ್ಮೀಯ ಸ್ವಾಗತ ಮತ್ತು ಆತಿಥ್ಯ ನೀಡಿದಕ್ಕೆ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರಿಗೆ  ಧನ್ಯವಾದಗಳು ಎಂದು ಎಕ್ಸ್​​​ನಲ್ಲಿ ಬರೆದುಕೊಂಡಿದ್ದಾರೆ.

ದೀಪಾವಳಿ ದಿನದಂದು ಬ್ರಿಟನ್​​​ ಪ್ರಧಾನ ಮಂತ್ರಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿರುವುದು ತುಂಬಾ ಸಂತೋಷವಾಗಿದೆ. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿಯವರ ಕೂಡ ಶುಭಾಶಯಗಳನ್ನು ತಿಳಿಸಿದರು. ಭಾರತ ಮತ್ತು ಯುಕೆ ಸಮಕಾಲೀನ ಕಾಲಕ್ಕೆ ಸಂಬಂಧವನ್ನು ಮರುರೂಪಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಅವರ ಆತ್ಮೀಯ ಸ್ವಾಗತ ಮತ್ತು ಆತಿಥ್ಯ ನೀಡಿದಕ್ಕೆ ರಿಷಿ ಸುನಕ್ ಮತ್ತು ಅವರ ಪತ್ನಿ ಅಕ್ಷತಾ ಮೂರ್ತಿ ಅವರಿಗೆ ಧನ್ಯವಾದಗಳು ಎಂದು ಎಕ್ಸ್​​​ನಲ್ಲಿ ಬರೆದುಕೊಂಡಿದ್ದಾರೆ.

4 / 8
ಜೈಶಂಕರ್ ಅವರ ಪತ್ನಿ ಕ್ಯೋಕೊ ಜೈಶಂಕರ್ ಸುನಕ್ ಅವರಿಗೆ ಗಣೇಶನ ಪ್ರತಿಮೆ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಹಸ್ತಾಕ್ಷರವಿರುವ ಕ್ರಿಕೆಟ್ ಬ್ಯಾಟ್​​ನ್ನು ನೀಡಿದ್ದಾರೆ. ಈ ಬಗ್ಗೆ ಜೈಶಂಕರ್​​​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜೈಶಂಕರ್ ಅವರ ಪತ್ನಿ ಕ್ಯೋಕೊ ಜೈಶಂಕರ್ ಸುನಕ್ ಅವರಿಗೆ ಗಣೇಶನ ಪ್ರತಿಮೆ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿ ಹಸ್ತಾಕ್ಷರವಿರುವ ಕ್ರಿಕೆಟ್ ಬ್ಯಾಟ್​​ನ್ನು ನೀಡಿದ್ದಾರೆ. ಈ ಬಗ್ಗೆ ಜೈಶಂಕರ್​​​ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

5 / 8
ಭಾನುವಾರದಂದು ಬ್ರಿಟನ್​​​​ ಯುಕೆ ಕೌಂಟರ್ಪಾರ್ಟ್ ಜೇಮ್ಸ್ ಕ್ಲೆವರ್ಲಿಗೆ ​​​ ಜೈಶಂಕರ್ ಭೇಟಿ ನೀಡಿದರು. ಶನಿವಾರದಂದು ಬ್ರಿಟನ್​​​ಗೆ ಪ್ರಯಾಣ ಬೆಳೆಸಿದರು. ನವೆಂಬರ್​​ 15 ವರೆಗೆ ಬ್ರಿಟನ್​​ ಪ್ರವಾಸದಲ್ಲಿ ತೋಡಗಿಕೊಳ್ಳಲಿದ್ದಾರೆ.

ಭಾನುವಾರದಂದು ಬ್ರಿಟನ್​​​​ ಯುಕೆ ಕೌಂಟರ್ಪಾರ್ಟ್ ಜೇಮ್ಸ್ ಕ್ಲೆವರ್ಲಿಗೆ ​​​ ಜೈಶಂಕರ್ ಭೇಟಿ ನೀಡಿದರು. ಶನಿವಾರದಂದು ಬ್ರಿಟನ್​​​ಗೆ ಪ್ರಯಾಣ ಬೆಳೆಸಿದರು. ನವೆಂಬರ್​​ 15 ವರೆಗೆ ಬ್ರಿಟನ್​​ ಪ್ರವಾಸದಲ್ಲಿ ತೋಡಗಿಕೊಳ್ಳಲಿದ್ದಾರೆ.

6 / 8
ಇದರ ಜತೆಗೆ ಇಸ್ರೇಲ್​​​ ಹಮಾಸ್​​​ ನಡುವಿನ ಬಿಕ್ಕಟ್ಟಿನ ಬಗ್ಗೆಯು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಇನ್ನು ಉಗ್ರ ಸಂಘಟನೆಗಳ ಕೃತ್ಯಕ್ಕೆ ಹಾಗೂ ಉಗ್ರವಾದವನ್ನು ಇಬ್ಬರು ನಾಯಕರು ಖಂಡಿಸಿದ್ದಾರೆ.

ಇದರ ಜತೆಗೆ ಇಸ್ರೇಲ್​​​ ಹಮಾಸ್​​​ ನಡುವಿನ ಬಿಕ್ಕಟ್ಟಿನ ಬಗ್ಗೆಯು ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ. ಇನ್ನು ಉಗ್ರ ಸಂಘಟನೆಗಳ ಕೃತ್ಯಕ್ಕೆ ಹಾಗೂ ಉಗ್ರವಾದವನ್ನು ಇಬ್ಬರು ನಾಯಕರು ಖಂಡಿಸಿದ್ದಾರೆ.

7 / 8
ಭಾರತ ಮತ್ತು ಯುಕೆ ಅನೇಕ ವಿಚಾರಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದೆ. ಅನೇಕ ಒಪ್ಪಂದಗಳನ್ನು ಕೂಡ ಮಾಡಿದೆ. ಆರ್ಥಿಕ ಸಹಕಾರಗಳನ್ನು ಕೂಡ ನೀಡಿದೆ. ಇನ್ನು ಮುಕ್ತ ವ್ಯಾಪರದ ಬಗ್ಗೆಯು ಒಪ್ಪಂದವನ್ನು ಮಾಡಿಕೊಂಡಿದೆ.

ಭಾರತ ಮತ್ತು ಯುಕೆ ಅನೇಕ ವಿಚಾರಗಳಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದೆ. ಅನೇಕ ಒಪ್ಪಂದಗಳನ್ನು ಕೂಡ ಮಾಡಿದೆ. ಆರ್ಥಿಕ ಸಹಕಾರಗಳನ್ನು ಕೂಡ ನೀಡಿದೆ. ಇನ್ನು ಮುಕ್ತ ವ್ಯಾಪರದ ಬಗ್ಗೆಯು ಒಪ್ಪಂದವನ್ನು ಮಾಡಿಕೊಂಡಿದೆ.

8 / 8

Published On - 10:35 am, Mon, 13 November 23

ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?