
ಧನ ಮತ್ತು ಸಮೃದ್ಧಿಗಾಗಿ ಈ ಮಂತ್ರ ಜಪಿಸಿ: ''ಓಂ ಭೂರಿದ ಭೂರಿ ದೇಹಿನೋ, ಮಾ ದಭ್ರಂ ಭೂರ್ಯಾ ಭರ| ಭೂರಿ ಘೇದಿಂದ್ರ ದಿತ್ಸಸಿ| ಓಂ ಭೂರಿದ ತ್ಯಸಿ ಶ್ರುತಃ ಪುರೂತ್ರಾ ಶೂರ ವೃತ್ರಹನ್| ಆ ನೋ ಭಜಸ್ವ ರಾಧಸಿ|''

ಸಂತೋಷ ಮತ್ತು ಶಾಂತಿಗಾಗಿ ವಿಷ್ಣು ಗಾಯತ್ರಿ ಮಂತ್ರ ಜಪಿಸಿ: ''ಓ ನಾರಾಯಣಾಯ ವಿದ್ಮಹೇ| ವಾಸುದೇವಾಯ ಧೀಮಹೀ| ತನ್ನೋ ವಿಷ್ಣು ಪ್ರಚೋದಯಾತ್||''

ಶ್ರೀ ವಿಷ್ಣು ಭಗವತೇ ವಾಸುದೇವಾಯ ಮಂತ್ರ: 'ಓಂ ನಮೋಃ ಭಗವತೇ ವಾಸುದೇವಾಯ"

ಮಂಗಳ ಶ್ರೀ ವಿಷ್ಣು ಮಂತ್ರ: ''ಮಂಗಲಂ ಭಗವಂತ ವಿಷ್ಣುಃ| ಮಂಗಳಂ ಗರುಣ್ಧ್ವಜಃ| ಮಂಗಲಂ ಪುಂಡರೀಕಾಕ್ಷಃ| ಮಂಗಳಾಯ ತನೋ ಹರಿಃ|''

ವಿಷ್ಣು ಕೃಷ್ಣ ಅವತಾರ ಮಂತ್ರ: ''ಶ್ರೀ ಕೃಷ್ಣ ಗೋವಿಂದ ಹರೇ ಮುರಾರೆ| ಹೇ ನಾಥ ನಾರಾಯಣ ವಾಸುದೇವಾಯ||"

ವಿಷ್ಣು ರೂಪಂ ಪೂಜಾ ಮಂತ್ರ: "ಶಾಂತಾಕಾರಂ ಭುಜಂಗ ಶಯನಂ ಪದ್ಮ ನಾಭಂ ಸುರೇಶಂ| ವಿಶ್ವಾಧರಂ ಗಗನಸ್ದೃಶ್ಯಂ ಮೇಘವರ್ಣಂ ಶುಭಾಂಗಂ| ಲಕ್ಷ್ಮೀಕಾಂತಂ ಕಮಲ ನಯನಂ ಯೋಗಿಭಿರ್ಧ್ಯಾನ ನಗಮ್ಯಂ| ವಂದೇ ವಿಷ್ಣುಂ ಭವಭಯಹರಂ ಸರ್ವ ಲೋಕಕೇನಾಥಂ|"