AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

MS Dhoni: ಮಹೇಂದ್ರ ಸಿಂಗ್ ಧೋನಿಯ ಐಷಾರಾಮಿ ಮನೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಫೋಟೋ ನೋಡಿ

MS Dhoni: 30 ಕೋಟಿ ರೂ.ಗಳ ವೆಚ್ಚದಲ್ಲಿ ಅದೇ ಸ್ಥಳದಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಈ ಮನೆಯ ಜೊತೆಗೆ ಒಟ್ಟು ನಾಲ್ಕು ಮನೆಗಳಿವೆ. ಈ ಎಲ್ಲದರ ಮೌಲ್ಯ ರೂ. 110 ಕೋಟಿ ರೂ. ಆಗಿದೆ.

ಪೃಥ್ವಿಶಂಕರ
|

Updated on: Jun 02, 2021 | 4:29 PM

Share
ಸುಮಾರು 6 ಕೋಟಿ ರೂ.ಗಳ ವೆಚ್ಚದಲ್ಲಿ ಧೋನಿ ತಮ್ಮ ಅಭಿರುಚಿಗೆ ತಕ್ಕಂತೆ ರಾಂಚಿಯಲ್ಲಿ ದುಬಾರಿ ಫಾರ್ಮ್​ ಹೌಸ್​ನಿರ್ಮಿಸಿಕೊಂಡಿದ್ದಾರೆ. ಈ ಮನೆಯನ್ನು ಮಹೇಂದ್ರ ಸಿಂಗ್ ಧೋನಿ ಅವರೇ ವಿನ್ಯಾಸಗೊಳಿಸಿದ್ದಾರೆ. ಪತ್ನಿ ಸಾಕ್ಷಿ ಕೂಡ ಧೋನಿಯೊಂದಿಗೆ ಮನೆಯನ್ನು ರಿಪೇರಿ ಮಾಡಿ, ಕೆಲವು ಬದಲಾವಣೆಗಳನ್ನು ಮತ್ತು ಸೇರ್ಪಡೆಗಳನ್ನು ಮಾಡಿದರು.

ಸುಮಾರು 6 ಕೋಟಿ ರೂ.ಗಳ ವೆಚ್ಚದಲ್ಲಿ ಧೋನಿ ತಮ್ಮ ಅಭಿರುಚಿಗೆ ತಕ್ಕಂತೆ ರಾಂಚಿಯಲ್ಲಿ ದುಬಾರಿ ಫಾರ್ಮ್​ ಹೌಸ್​ನಿರ್ಮಿಸಿಕೊಂಡಿದ್ದಾರೆ. ಈ ಮನೆಯನ್ನು ಮಹೇಂದ್ರ ಸಿಂಗ್ ಧೋನಿ ಅವರೇ ವಿನ್ಯಾಸಗೊಳಿಸಿದ್ದಾರೆ. ಪತ್ನಿ ಸಾಕ್ಷಿ ಕೂಡ ಧೋನಿಯೊಂದಿಗೆ ಮನೆಯನ್ನು ರಿಪೇರಿ ಮಾಡಿ, ಕೆಲವು ಬದಲಾವಣೆಗಳನ್ನು ಮತ್ತು ಸೇರ್ಪಡೆಗಳನ್ನು ಮಾಡಿದರು.

1 / 7
ರಾಂಚಿಯ ಫಾರ್ಮ್ ಹೌಸ್ನಲ್ಲಿ ಹೆಚ್ಚು ಕಾಲ ಉಳಿಯಲು ಧೋನಿ ಆದ್ಯತೆ ನೀಡುತ್ತಾರೆ. ಆರು ಎಕರೆ ವಿಸ್ತೀರ್ಣದಲ್ಲಿ ಧೋನಿಯ ಫಾರ್ಮ್​ ಹೌಸ್ ಇದೆ. ಮಹಿ ತಮ್ಮ ತೋಟದ ಮನೆಗೆ "ಕೈಲಾಸ್ಪತಿ" ಎಂದು ಹೆಸರಿಟ್ಟಿದ್ದಾರೆ.

ರಾಂಚಿಯ ಫಾರ್ಮ್ ಹೌಸ್ನಲ್ಲಿ ಹೆಚ್ಚು ಕಾಲ ಉಳಿಯಲು ಧೋನಿ ಆದ್ಯತೆ ನೀಡುತ್ತಾರೆ. ಆರು ಎಕರೆ ವಿಸ್ತೀರ್ಣದಲ್ಲಿ ಧೋನಿಯ ಫಾರ್ಮ್​ ಹೌಸ್ ಇದೆ. ಮಹಿ ತಮ್ಮ ತೋಟದ ಮನೆಗೆ "ಕೈಲಾಸ್ಪತಿ" ಎಂದು ಹೆಸರಿಟ್ಟಿದ್ದಾರೆ.

2 / 7
ಫಾರ್ಮ್ ಹೌಸ್ನಲ್ಲಿ ಜಿಮ್, ಈಜುಕೊಳ, ಐಷಾರಾಮಿ ಹುಲ್ಲುಹಾಸು ಮತ್ತು ಉದ್ಯಾನವಿದೆ. ಧೋನಿ ತನ್ನ ಮಗಳು ಜೀವ ಜೊತೆ ಇಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಇಲ್ಲಿ ಧೋನಿ ತಮ್ಮ ನೆಚ್ಚಿನ ಕೆಲವು ಸಾಕುಪ್ರಾಣಿಗಳನ್ನು ಸಹ ಸಾಕಿಕೊಂಡಿದ್ದಾರೆ.

ಫಾರ್ಮ್ ಹೌಸ್ನಲ್ಲಿ ಜಿಮ್, ಈಜುಕೊಳ, ಐಷಾರಾಮಿ ಹುಲ್ಲುಹಾಸು ಮತ್ತು ಉದ್ಯಾನವಿದೆ. ಧೋನಿ ತನ್ನ ಮಗಳು ಜೀವ ಜೊತೆ ಇಲ್ಲಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಇಲ್ಲಿ ಧೋನಿ ತಮ್ಮ ನೆಚ್ಚಿನ ಕೆಲವು ಸಾಕುಪ್ರಾಣಿಗಳನ್ನು ಸಹ ಸಾಕಿಕೊಂಡಿದ್ದಾರೆ.

3 / 7
"ಕೈಲಸ್ಪತಿ" ನಿರ್ಮಿಸಲು ಮೂರು ವರ್ಷಗಳು ಬೇಕಾಯಿತು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಧೋನಿ ಈ ಕೆಲಸದಲ್ಲಿ ನಿರತರಾದರು. ಫಾರ್ಮ್​ ಹೌಸ್​ನಿಂದ ರಾಂಚಿಯಲ್ಲಿರುವ ಮಹೇಂದ್ರ ಸಿಂಗ್ ಧೋನಿ ಅವರ ಮೊದಲ ಮನೆಗೆ 20 ನಿಮಿಷಗಳಲ್ಲಿ ತಲುಪಬಹುದು. ಮಾಹಿಯ ಪೋಷಕರು ಈ ಮನೆಯಲ್ಲಿ ವಾಸಿಸುತ್ತಿದ್ದಾರೆ.

"ಕೈಲಸ್ಪತಿ" ನಿರ್ಮಿಸಲು ಮೂರು ವರ್ಷಗಳು ಬೇಕಾಯಿತು. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಧೋನಿ ಈ ಕೆಲಸದಲ್ಲಿ ನಿರತರಾದರು. ಫಾರ್ಮ್​ ಹೌಸ್​ನಿಂದ ರಾಂಚಿಯಲ್ಲಿರುವ ಮಹೇಂದ್ರ ಸಿಂಗ್ ಧೋನಿ ಅವರ ಮೊದಲ ಮನೆಗೆ 20 ನಿಮಿಷಗಳಲ್ಲಿ ತಲುಪಬಹುದು. ಮಾಹಿಯ ಪೋಷಕರು ಈ ಮನೆಯಲ್ಲಿ ವಾಸಿಸುತ್ತಿದ್ದಾರೆ.

4 / 7
ಇದರ ಜೊತೆಗೆ ಧೋನಿ ಪುಣೆಯ ಜೊತೆಗೆ ರಾಷ್ಟ್ರ ರಾಜಧಾನಿ ಮುಂಬೈಯಲ್ಲಿ ಅತ್ಯಂತ ದುಬಾರಿ ಪ್ರದೇಶದಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಸ್ವಲ್ಪ ಮೊದಲು ಈ ಸ್ಥಳವನ್ನು ಖರೀದಿಸಿದರು.

ಇದರ ಜೊತೆಗೆ ಧೋನಿ ಪುಣೆಯ ಜೊತೆಗೆ ರಾಷ್ಟ್ರ ರಾಜಧಾನಿ ಮುಂಬೈಯಲ್ಲಿ ಅತ್ಯಂತ ದುಬಾರಿ ಪ್ರದೇಶದಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಕಳೆದ ವರ್ಷಕ್ಕಿಂತ ಸ್ವಲ್ಪ ಮೊದಲು ಈ ಸ್ಥಳವನ್ನು ಖರೀದಿಸಿದರು.

5 / 7
ಪಿಂಪ್ರಿ ಪುಣೆಯ ಚಿಂದವಾಡ್ ಪ್ರದೇಶದಲ್ಲಿ ಭೂಮಿಯನ್ನು ಖರೀದಿಸಿದ ಧೋನಿ, 30 ಕೋಟಿ ರೂ.ಗಳ ವೆಚ್ಚದಲ್ಲಿ ಅದೇ ಸ್ಥಳದಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಈ ಮನೆಯ ಜೊತೆಗೆ ಒಟ್ಟು ನಾಲ್ಕು ಮನೆಗಳಿವೆ. ಈ ಎಲ್ಲದರ ಮೌಲ್ಯ ರೂ. 110 ಕೋಟಿ ರೂ. ಆಗಿದೆ.

ಪಿಂಪ್ರಿ ಪುಣೆಯ ಚಿಂದವಾಡ್ ಪ್ರದೇಶದಲ್ಲಿ ಭೂಮಿಯನ್ನು ಖರೀದಿಸಿದ ಧೋನಿ, 30 ಕೋಟಿ ರೂ.ಗಳ ವೆಚ್ಚದಲ್ಲಿ ಅದೇ ಸ್ಥಳದಲ್ಲಿ ಮನೆ ನಿರ್ಮಿಸುತ್ತಿದ್ದಾರೆ. ಈ ಮನೆಯ ಜೊತೆಗೆ ಒಟ್ಟು ನಾಲ್ಕು ಮನೆಗಳಿವೆ. ಈ ಎಲ್ಲದರ ಮೌಲ್ಯ ರೂ. 110 ಕೋಟಿ ರೂ. ಆಗಿದೆ.

6 / 7
ವಿವಿಧ ಕಂಪನಿಗಳ ರಾಯಭಾರಿಯಾಗಿ ಅತೀ ಹೆಚ್ಚು ಸಂಪಾದನೆ ಮಾಡುವ ಆಟಗಾರರಲ್ಲಿ ವಿರಾಟ್ ಕೊಹ್ಲಿ ನಂತರ ಧೋನಿ ಎರಡನೇ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. (ಸುಮಾರು 150 ಕೋಟಿ)

virat kohli reveals his bonding with ms dhoni psr

7 / 7
Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು