AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI Photos: ಯಪ್ಪೋ ದೆಹಲಿಯಲ್ಲಿ ಭೂತ-ಪ್ರೇತಗಳು! ಮಧ್ಯರಾತ್ರಿ ದೆವ್ವಗಳ ಸುಳಿಗಾಳಿ ಸಂಚಾರ, ನಡೆದಿದ್ದೇನು?

Artificial intelligence photos: ದೆಹಲಿಯಲ್ಲಿ ಅದೊಂದು ವಿಚಿತ್ರ ಘಟನಾವಳಿ ನಡೆದಿದೆ. ಕಲ್ಪನಾಲೋಕದಲ್ಲಿ ಹೊರತುಪಡಿಸಿ, ವಾಸ್ತವದಲ್ಲಿ ಕಾಣಸಿಗದ ದೃಶ್ಯಾವಳಿಗಳು ಅವು. ಅದಕ್ಕೆ ಸಂಬಂಧಿಸಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.  

TV9 Web
| Updated By: ಸಾಧು ಶ್ರೀನಾಥ್​

Updated on: Mar 03, 2023 | 5:30 PM

ಹಳೆಯ ದೆಹಲಿ ಬೀದಿಗಳಲ್ಲಿ ರಾತ್ರಿಯಲ್ಲಿ ಭಯಾನಕ ದೃಶ್ಯಗಳು ಕಂಡುಬಂದಿವೆ. ಅಲ್ಲಿ ದೆವ್ವಗಳು ಸುತ್ತಾಡುವ ಹಾಗೆ ಭಾಸವಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇದು ಎಷ್ಟರಮಟ್ಟಿಗೆ ನಿಜ ಎಂದು ಪರಿಶೀಲಿಸಿದ ನಂತರ ನಮಗೆ ಒಂದು ಕುತೂಹಲಕಾರಿ ವಿಷಯ ತಿಳಿಯಿತು. ಕೃತಕ ಬುದ್ಧಿಮತ್ತೆ (Artificial intelligence -AI) ಬಳಸಿ ಕಲಾವಿದರೊಬ್ಬರು ಈ ಫೋಟೋಗಳನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಸೃಜನಶೀಲತೆ ನಿಜಕ್ಕೂ ಅದ್ಭುತವಾಗಿದೆ. ಆ ಕಲಾವಿದ ನಿಜವಾಗಿಯೂ ರಾಕ್ಷಸರನ್ನೇ ಸೃಷ್ಟಿಸಿದ್ದಾರಾ ಎಂದು ಆಶ್ಚರ್ಯಪಡುವಷ್ಟು ಕಂಡುಬಂದಿದೆ.

ಹಳೆಯ ದೆಹಲಿ ಬೀದಿಗಳಲ್ಲಿ ರಾತ್ರಿಯಲ್ಲಿ ಭಯಾನಕ ದೃಶ್ಯಗಳು ಕಂಡುಬಂದಿವೆ. ಅಲ್ಲಿ ದೆವ್ವಗಳು ಸುತ್ತಾಡುವ ಹಾಗೆ ಭಾಸವಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇದು ಎಷ್ಟರಮಟ್ಟಿಗೆ ನಿಜ ಎಂದು ಪರಿಶೀಲಿಸಿದ ನಂತರ ನಮಗೆ ಒಂದು ಕುತೂಹಲಕಾರಿ ವಿಷಯ ತಿಳಿಯಿತು. ಕೃತಕ ಬುದ್ಧಿಮತ್ತೆ (Artificial intelligence -AI) ಬಳಸಿ ಕಲಾವಿದರೊಬ್ಬರು ಈ ಫೋಟೋಗಳನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಸೃಜನಶೀಲತೆ ನಿಜಕ್ಕೂ ಅದ್ಭುತವಾಗಿದೆ. ಆ ಕಲಾವಿದ ನಿಜವಾಗಿಯೂ ರಾಕ್ಷಸರನ್ನೇ ಸೃಷ್ಟಿಸಿದ್ದಾರಾ ಎಂದು ಆಶ್ಚರ್ಯಪಡುವಷ್ಟು ಕಂಡುಬಂದಿದೆ.

1 / 10
ಟ್ವಿಟರ್ ಖಾತೆಯಲ್ಲಿ ಈ  AI ಭಯಾನಕ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಕೆಲವು ಫೋಟೋಗಳು ನಿಜಕ್ಕೂ ಭಯಾನಕವಾಗಿವೆ. ಅದು ನಿಜವೇ ಆಗಿರಬಹುದು ಎಂದು ತೋರುವಂತೆ ಆ ದೆವ್ವಗಳು ಸುಳಿಗಾಳಿಯಲ್ಲಿ ನೇತಾಡಿವೆ. ಈ ಆಲ್ಬಮ್‌ಗೆ 'ಓಲ್ಡ್ ಅಟ್ ನೈಟ್' ಎಂದು ಶೀರ್ಷಿಕೆ ನೀಡಲಾಗಿದೆ. ಕಲಾವಿದ ಪ್ರತೀಕ್ ಅರೋರಾ ವಿವಿಧ ಫೋಟೋಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಟ್ವಿಟರ್ ಖಾತೆಯಲ್ಲಿ ಈ AI ಭಯಾನಕ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಕೆಲವು ಫೋಟೋಗಳು ನಿಜಕ್ಕೂ ಭಯಾನಕವಾಗಿವೆ. ಅದು ನಿಜವೇ ಆಗಿರಬಹುದು ಎಂದು ತೋರುವಂತೆ ಆ ದೆವ್ವಗಳು ಸುಳಿಗಾಳಿಯಲ್ಲಿ ನೇತಾಡಿವೆ. ಈ ಆಲ್ಬಮ್‌ಗೆ 'ಓಲ್ಡ್ ಅಟ್ ನೈಟ್' ಎಂದು ಶೀರ್ಷಿಕೆ ನೀಡಲಾಗಿದೆ. ಕಲಾವಿದ ಪ್ರತೀಕ್ ಅರೋರಾ ವಿವಿಧ ಫೋಟೋಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

2 / 10
ಈ ಚಿತ್ರಗಳ ಮೂಲಕ ಸಾಂಕೇತಿಕವಾಗಿ ಏನನ್ನೂ ಬಿಂಬಿಸುವ ಉದ್ದೇಶವಿಲ್ಲ. ಅದಲ್ಲದಿದ್ದರೆ.. ಆಗಾಗ ಅವರು ತಮ್ಮ ಕ್ರಿಯೇಟಿವಿಟಿಯನ್ನು ಹಂಚಿಕೊಳ್ಳುತ್ತಾರೆ. ಏನೇ ಆಗಲಿ ನೀವು ಅವರನ್ನು ಮೆಚ್ಚಿಕೊಳ್ಳದೆ ಇರಲು ಸಾಧ್ಯವಿಲ್ಲ.

ಈ ಚಿತ್ರಗಳ ಮೂಲಕ ಸಾಂಕೇತಿಕವಾಗಿ ಏನನ್ನೂ ಬಿಂಬಿಸುವ ಉದ್ದೇಶವಿಲ್ಲ. ಅದಲ್ಲದಿದ್ದರೆ.. ಆಗಾಗ ಅವರು ತಮ್ಮ ಕ್ರಿಯೇಟಿವಿಟಿಯನ್ನು ಹಂಚಿಕೊಳ್ಳುತ್ತಾರೆ. ಏನೇ ಆಗಲಿ ನೀವು ಅವರನ್ನು ಮೆಚ್ಚಿಕೊಳ್ಳದೆ ಇರಲು ಸಾಧ್ಯವಿಲ್ಲ.

3 / 10
AI ತಂತ್ರಜ್ಞಾನ ಮೂಲಕ ಈ ಫೋಟೋಗಳಿಗೆ ವಿಚಿತ್ರ ಬಣ್ಣಗಳನ್ನು ಸಹ ಬಳಸಲಾಗಿದೆ. ಕೆಲವು ಸ್ಥಳಗಳಲ್ಲಿ ಮಸುಕಾದ ಮತ್ತು ಕೆಲವು ಸ್ಥಳಗಳಲ್ಲಿ ಪ್ರಕಾಶಮಾನವಾದ ಬಣ್ಣಗಳಿವೆ. ಪಾತ್ರಗಳು ಸಂಪೂರ್ಣವಾಗಿ ಒಂದಕ್ಕಿಂತ ಒಂದು ವಿಭಿನ್ನವಾಗಿವೆ.

AI ತಂತ್ರಜ್ಞಾನ ಮೂಲಕ ಈ ಫೋಟೋಗಳಿಗೆ ವಿಚಿತ್ರ ಬಣ್ಣಗಳನ್ನು ಸಹ ಬಳಸಲಾಗಿದೆ. ಕೆಲವು ಸ್ಥಳಗಳಲ್ಲಿ ಮಸುಕಾದ ಮತ್ತು ಕೆಲವು ಸ್ಥಳಗಳಲ್ಲಿ ಪ್ರಕಾಶಮಾನವಾದ ಬಣ್ಣಗಳಿವೆ. ಪಾತ್ರಗಳು ಸಂಪೂರ್ಣವಾಗಿ ಒಂದಕ್ಕಿಂತ ಒಂದು ವಿಭಿನ್ನವಾಗಿವೆ.

4 / 10
ಒಂದು ಚಿತ್ರದಲ್ಲಿ ವಧು ರಾತ್ರಿಯಲ್ಲಿ ಪ್ರೇತದಂತೆ ಚಲಿಸುತ್ತಿರುವುದನ್ನು ಕಾಣಬಹುದು. ಅವಳು ಸುಂದರ ದೆವ್ವದಂತೆ ಭಾಸವಾಗುತ್ತಾಳೆ.

ಒಂದು ಚಿತ್ರದಲ್ಲಿ ವಧು ರಾತ್ರಿಯಲ್ಲಿ ಪ್ರೇತದಂತೆ ಚಲಿಸುತ್ತಿರುವುದನ್ನು ಕಾಣಬಹುದು. ಅವಳು ಸುಂದರ ದೆವ್ವದಂತೆ ಭಾಸವಾಗುತ್ತಾಳೆ.

5 / 10
ಮಾಟಗಾತಿಯಂತೆ ಕಾಣುವ ಮಹಿಳೆಯ ಮತ್ತೊಂದು ಫೋಟೋ ಇದೆ. ಜನ ಈ ಫೋಟೋಗಳನ್ನು ನೋಡಿದವರು ದೆವ್ವ ನೋಡಿದ್ದೇವೆ ಎಂದು ಭಾವಿಸುತ್ತಾರೆ.

ಮಾಟಗಾತಿಯಂತೆ ಕಾಣುವ ಮಹಿಳೆಯ ಮತ್ತೊಂದು ಫೋಟೋ ಇದೆ. ಜನ ಈ ಫೋಟೋಗಳನ್ನು ನೋಡಿದವರು ದೆವ್ವ ನೋಡಿದ್ದೇವೆ ಎಂದು ಭಾವಿಸುತ್ತಾರೆ.

6 / 10
ದೆವ್ವಗಳು ಬೀದಿಗಳಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಕೆಲ ನೆಟಿಜನ್‌ಗಳು.

ದೆವ್ವಗಳು ಬೀದಿಗಳಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಕೆಲ ನೆಟಿಜನ್‌ಗಳು.

7 / 10
ಕೆಲವು ಚಿತ್ರಗಳಲ್ಲಿ, ಜನರ ಮೂಳೆಗಳು ಮತ್ತು ಪಕ್ಕೆಲುಬುಗಳು ಸಹ ಗೋಚರಿಸುತ್ತವೆ. ನಿಜಕ್ಕೂ ಇಂಥವರನ್ನು ಕಂಡರೆ... ಭಯ ಆಗುವುದಿಲ್ಲವೇ?

ಕೆಲವು ಚಿತ್ರಗಳಲ್ಲಿ, ಜನರ ಮೂಳೆಗಳು ಮತ್ತು ಪಕ್ಕೆಲುಬುಗಳು ಸಹ ಗೋಚರಿಸುತ್ತವೆ. ನಿಜಕ್ಕೂ ಇಂಥವರನ್ನು ಕಂಡರೆ... ಭಯ ಆಗುವುದಿಲ್ಲವೇ?

8 / 10
ಈ ಫೋಟೋಗಳು ಮನುಷ್ಯರು ವಾಸಿಸುವ ಜಾಗಕ್ಕೆ ಸೂಕ್ತ ಅಲ್ಲ. ಬಹುಶಃ ಪ್ರೇತ ಕಾಲೋನಿಯಲ್ಲಿ ಬಳಸಬಹುದಾಗಿದೆ.

ಈ ಫೋಟೋಗಳು ಮನುಷ್ಯರು ವಾಸಿಸುವ ಜಾಗಕ್ಕೆ ಸೂಕ್ತ ಅಲ್ಲ. ಬಹುಶಃ ಪ್ರೇತ ಕಾಲೋನಿಯಲ್ಲಿ ಬಳಸಬಹುದಾಗಿದೆ.

9 / 10
ಈ ಫೋಟೋಗಳು ಮನುಷ್ಯರು ವಾಸಿಸುವ ಜಾಗಕ್ಕೆ ಸೂಕ್ತ ಅಲ್ಲ. ಬಹುಶಃ ಪ್ರೇತ ಕಾಲೋನಿಯಲ್ಲಿ ಬಳಸಬಹುದಾಗಿದೆ.

ಈ ಫೋಟೋಗಳು ಮನುಷ್ಯರು ವಾಸಿಸುವ ಜಾಗಕ್ಕೆ ಸೂಕ್ತ ಅಲ್ಲ. ಬಹುಶಃ ಪ್ರೇತ ಕಾಲೋನಿಯಲ್ಲಿ ಬಳಸಬಹುದಾಗಿದೆ.

10 / 10
Follow us
ಜಾತಿಗಣತಿಕ್ಕಿಂತ ಮೊದಲು ಸರ್ಕಾರ ಮರಗಣತಿ ಮಾಡಿಸುವುದೊಳಿತು!
ಜಾತಿಗಣತಿಕ್ಕಿಂತ ಮೊದಲು ಸರ್ಕಾರ ಮರಗಣತಿ ಮಾಡಿಸುವುದೊಳಿತು!
ಯಾವುದೇ ಕ್ಷಣದಲ್ಲಿ ಕೆಆರ್​ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ
ಯಾವುದೇ ಕ್ಷಣದಲ್ಲಿ ಕೆಆರ್​ಎಸ್ ಡ್ಯಾಂನಿಂದ ಕಾವೇರಿ ನದಿಗೆ ನೀರು ಬಿಡುಗಡೆ
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬಾಲ್ಯವಿವಾಹದಲ್ಲಿ ಭಾಗಿಯಾಗುವುದೂ ಶಿಕ್ಷಾರ್ಹ ಅಪರಾಧವಾಗಿದೆ!
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್
ಬ್ಯಾಚುಲರ್ಸ್ ವೇದಿಕೆ ಮೇಲೆ ಡ್ಯಾನ್ಸ್; ಎಲ್ಲರನ್ನೂ ಮೀರಿಸಿದ ರವಿಚಂದ್ರನ್
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಪೊಲೀಸ್ ವಾಹನದ ಬಾನೆಟ್​ ಮೇಲೆ ಕೇಕ್ ಕತ್ತರಿಸಿದ ಪೊಲೀಸ್ ಅಧಿಕಾರಿ ಪತ್ನಿ
ಬೆಂಗಳೂರಿಗೆ ಬಂದ ಅಮಿತ್ ಶಾಗೆ ಬಿವೈವಿ, ಯಡಿಯೂರಪ್ಪ ಸ್ವಾಗತ
ಬೆಂಗಳೂರಿಗೆ ಬಂದ ಅಮಿತ್ ಶಾಗೆ ಬಿವೈವಿ, ಯಡಿಯೂರಪ್ಪ ಸ್ವಾಗತ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily Devotional: ಯಾವ ದಿನ, ಯಾವ ದಾನ ಮಾಡಿದರೆ ಶ್ರೇಷ್ಠ ತಿಳಿಯಿರಿ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
Daily horoscope: ಈ ರಾಶಿಯವರ ಪ್ರಯತ್ನಕ್ಕೆ ತಕ್ಕ ಫಲ ಸಿಗಲಿದೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಉತ್ತರ ಪ್ರದೇಶದಲ್ಲಿ 2 ತಲೆ, 3 ಕಣ್ಣುಗಳೊಂದಿಗೆ ಜನಿಸಿದ ಕರು; ಜನರಿಂದ ಪೂಜೆ
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್
ಕಮಲ್ ಹಾಸನ್ ತಪ್ಪು ಒಪ್ಪಿಕೊಂಡು ಕ್ಷಮೆ ಕೇಳಲೇಬೇಕು: ವಾಟಾಳ್ ನಾಗರಾಜ್