AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI Photos: ಯಪ್ಪೋ ದೆಹಲಿಯಲ್ಲಿ ಭೂತ-ಪ್ರೇತಗಳು! ಮಧ್ಯರಾತ್ರಿ ದೆವ್ವಗಳ ಸುಳಿಗಾಳಿ ಸಂಚಾರ, ನಡೆದಿದ್ದೇನು?

Artificial intelligence photos: ದೆಹಲಿಯಲ್ಲಿ ಅದೊಂದು ವಿಚಿತ್ರ ಘಟನಾವಳಿ ನಡೆದಿದೆ. ಕಲ್ಪನಾಲೋಕದಲ್ಲಿ ಹೊರತುಪಡಿಸಿ, ವಾಸ್ತವದಲ್ಲಿ ಕಾಣಸಿಗದ ದೃಶ್ಯಾವಳಿಗಳು ಅವು. ಅದಕ್ಕೆ ಸಂಬಂಧಿಸಿದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.  

TV9 Web
| Edited By: |

Updated on: Mar 03, 2023 | 5:30 PM

Share
ಹಳೆಯ ದೆಹಲಿ ಬೀದಿಗಳಲ್ಲಿ ರಾತ್ರಿಯಲ್ಲಿ ಭಯಾನಕ ದೃಶ್ಯಗಳು ಕಂಡುಬಂದಿವೆ. ಅಲ್ಲಿ ದೆವ್ವಗಳು ಸುತ್ತಾಡುವ ಹಾಗೆ ಭಾಸವಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇದು ಎಷ್ಟರಮಟ್ಟಿಗೆ ನಿಜ ಎಂದು ಪರಿಶೀಲಿಸಿದ ನಂತರ ನಮಗೆ ಒಂದು ಕುತೂಹಲಕಾರಿ ವಿಷಯ ತಿಳಿಯಿತು. ಕೃತಕ ಬುದ್ಧಿಮತ್ತೆ (Artificial intelligence -AI) ಬಳಸಿ ಕಲಾವಿದರೊಬ್ಬರು ಈ ಫೋಟೋಗಳನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಸೃಜನಶೀಲತೆ ನಿಜಕ್ಕೂ ಅದ್ಭುತವಾಗಿದೆ. ಆ ಕಲಾವಿದ ನಿಜವಾಗಿಯೂ ರಾಕ್ಷಸರನ್ನೇ ಸೃಷ್ಟಿಸಿದ್ದಾರಾ ಎಂದು ಆಶ್ಚರ್ಯಪಡುವಷ್ಟು ಕಂಡುಬಂದಿದೆ.

ಹಳೆಯ ದೆಹಲಿ ಬೀದಿಗಳಲ್ಲಿ ರಾತ್ರಿಯಲ್ಲಿ ಭಯಾನಕ ದೃಶ್ಯಗಳು ಕಂಡುಬಂದಿವೆ. ಅಲ್ಲಿ ದೆವ್ವಗಳು ಸುತ್ತಾಡುವ ಹಾಗೆ ಭಾಸವಾಗಿದೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಇದು ಎಷ್ಟರಮಟ್ಟಿಗೆ ನಿಜ ಎಂದು ಪರಿಶೀಲಿಸಿದ ನಂತರ ನಮಗೆ ಒಂದು ಕುತೂಹಲಕಾರಿ ವಿಷಯ ತಿಳಿಯಿತು. ಕೃತಕ ಬುದ್ಧಿಮತ್ತೆ (Artificial intelligence -AI) ಬಳಸಿ ಕಲಾವಿದರೊಬ್ಬರು ಈ ಫೋಟೋಗಳನ್ನು ಸಿದ್ಧಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಅವರ ಸೃಜನಶೀಲತೆ ನಿಜಕ್ಕೂ ಅದ್ಭುತವಾಗಿದೆ. ಆ ಕಲಾವಿದ ನಿಜವಾಗಿಯೂ ರಾಕ್ಷಸರನ್ನೇ ಸೃಷ್ಟಿಸಿದ್ದಾರಾ ಎಂದು ಆಶ್ಚರ್ಯಪಡುವಷ್ಟು ಕಂಡುಬಂದಿದೆ.

1 / 10
ಟ್ವಿಟರ್ ಖಾತೆಯಲ್ಲಿ ಈ  AI ಭಯಾನಕ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಕೆಲವು ಫೋಟೋಗಳು ನಿಜಕ್ಕೂ ಭಯಾನಕವಾಗಿವೆ. ಅದು ನಿಜವೇ ಆಗಿರಬಹುದು ಎಂದು ತೋರುವಂತೆ ಆ ದೆವ್ವಗಳು ಸುಳಿಗಾಳಿಯಲ್ಲಿ ನೇತಾಡಿವೆ. ಈ ಆಲ್ಬಮ್‌ಗೆ 'ಓಲ್ಡ್ ಅಟ್ ನೈಟ್' ಎಂದು ಶೀರ್ಷಿಕೆ ನೀಡಲಾಗಿದೆ. ಕಲಾವಿದ ಪ್ರತೀಕ್ ಅರೋರಾ ವಿವಿಧ ಫೋಟೋಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

ಟ್ವಿಟರ್ ಖಾತೆಯಲ್ಲಿ ಈ AI ಭಯಾನಕ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಕೆಲವು ಫೋಟೋಗಳು ನಿಜಕ್ಕೂ ಭಯಾನಕವಾಗಿವೆ. ಅದು ನಿಜವೇ ಆಗಿರಬಹುದು ಎಂದು ತೋರುವಂತೆ ಆ ದೆವ್ವಗಳು ಸುಳಿಗಾಳಿಯಲ್ಲಿ ನೇತಾಡಿವೆ. ಈ ಆಲ್ಬಮ್‌ಗೆ 'ಓಲ್ಡ್ ಅಟ್ ನೈಟ್' ಎಂದು ಶೀರ್ಷಿಕೆ ನೀಡಲಾಗಿದೆ. ಕಲಾವಿದ ಪ್ರತೀಕ್ ಅರೋರಾ ವಿವಿಧ ಫೋಟೋಗಳನ್ನು ಟ್ವಿಟ್ಟರ್ ಮೂಲಕ ಹಂಚಿಕೊಂಡಿದ್ದಾರೆ.

2 / 10
ಈ ಚಿತ್ರಗಳ ಮೂಲಕ ಸಾಂಕೇತಿಕವಾಗಿ ಏನನ್ನೂ ಬಿಂಬಿಸುವ ಉದ್ದೇಶವಿಲ್ಲ. ಅದಲ್ಲದಿದ್ದರೆ.. ಆಗಾಗ ಅವರು ತಮ್ಮ ಕ್ರಿಯೇಟಿವಿಟಿಯನ್ನು ಹಂಚಿಕೊಳ್ಳುತ್ತಾರೆ. ಏನೇ ಆಗಲಿ ನೀವು ಅವರನ್ನು ಮೆಚ್ಚಿಕೊಳ್ಳದೆ ಇರಲು ಸಾಧ್ಯವಿಲ್ಲ.

ಈ ಚಿತ್ರಗಳ ಮೂಲಕ ಸಾಂಕೇತಿಕವಾಗಿ ಏನನ್ನೂ ಬಿಂಬಿಸುವ ಉದ್ದೇಶವಿಲ್ಲ. ಅದಲ್ಲದಿದ್ದರೆ.. ಆಗಾಗ ಅವರು ತಮ್ಮ ಕ್ರಿಯೇಟಿವಿಟಿಯನ್ನು ಹಂಚಿಕೊಳ್ಳುತ್ತಾರೆ. ಏನೇ ಆಗಲಿ ನೀವು ಅವರನ್ನು ಮೆಚ್ಚಿಕೊಳ್ಳದೆ ಇರಲು ಸಾಧ್ಯವಿಲ್ಲ.

3 / 10
AI ತಂತ್ರಜ್ಞಾನ ಮೂಲಕ ಈ ಫೋಟೋಗಳಿಗೆ ವಿಚಿತ್ರ ಬಣ್ಣಗಳನ್ನು ಸಹ ಬಳಸಲಾಗಿದೆ. ಕೆಲವು ಸ್ಥಳಗಳಲ್ಲಿ ಮಸುಕಾದ ಮತ್ತು ಕೆಲವು ಸ್ಥಳಗಳಲ್ಲಿ ಪ್ರಕಾಶಮಾನವಾದ ಬಣ್ಣಗಳಿವೆ. ಪಾತ್ರಗಳು ಸಂಪೂರ್ಣವಾಗಿ ಒಂದಕ್ಕಿಂತ ಒಂದು ವಿಭಿನ್ನವಾಗಿವೆ.

AI ತಂತ್ರಜ್ಞಾನ ಮೂಲಕ ಈ ಫೋಟೋಗಳಿಗೆ ವಿಚಿತ್ರ ಬಣ್ಣಗಳನ್ನು ಸಹ ಬಳಸಲಾಗಿದೆ. ಕೆಲವು ಸ್ಥಳಗಳಲ್ಲಿ ಮಸುಕಾದ ಮತ್ತು ಕೆಲವು ಸ್ಥಳಗಳಲ್ಲಿ ಪ್ರಕಾಶಮಾನವಾದ ಬಣ್ಣಗಳಿವೆ. ಪಾತ್ರಗಳು ಸಂಪೂರ್ಣವಾಗಿ ಒಂದಕ್ಕಿಂತ ಒಂದು ವಿಭಿನ್ನವಾಗಿವೆ.

4 / 10
ಒಂದು ಚಿತ್ರದಲ್ಲಿ ವಧು ರಾತ್ರಿಯಲ್ಲಿ ಪ್ರೇತದಂತೆ ಚಲಿಸುತ್ತಿರುವುದನ್ನು ಕಾಣಬಹುದು. ಅವಳು ಸುಂದರ ದೆವ್ವದಂತೆ ಭಾಸವಾಗುತ್ತಾಳೆ.

ಒಂದು ಚಿತ್ರದಲ್ಲಿ ವಧು ರಾತ್ರಿಯಲ್ಲಿ ಪ್ರೇತದಂತೆ ಚಲಿಸುತ್ತಿರುವುದನ್ನು ಕಾಣಬಹುದು. ಅವಳು ಸುಂದರ ದೆವ್ವದಂತೆ ಭಾಸವಾಗುತ್ತಾಳೆ.

5 / 10
ಮಾಟಗಾತಿಯಂತೆ ಕಾಣುವ ಮಹಿಳೆಯ ಮತ್ತೊಂದು ಫೋಟೋ ಇದೆ. ಜನ ಈ ಫೋಟೋಗಳನ್ನು ನೋಡಿದವರು ದೆವ್ವ ನೋಡಿದ್ದೇವೆ ಎಂದು ಭಾವಿಸುತ್ತಾರೆ.

ಮಾಟಗಾತಿಯಂತೆ ಕಾಣುವ ಮಹಿಳೆಯ ಮತ್ತೊಂದು ಫೋಟೋ ಇದೆ. ಜನ ಈ ಫೋಟೋಗಳನ್ನು ನೋಡಿದವರು ದೆವ್ವ ನೋಡಿದ್ದೇವೆ ಎಂದು ಭಾವಿಸುತ್ತಾರೆ.

6 / 10
ದೆವ್ವಗಳು ಬೀದಿಗಳಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಕೆಲ ನೆಟಿಜನ್‌ಗಳು.

ದೆವ್ವಗಳು ಬೀದಿಗಳಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿರುವುದು ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಕೆಲ ನೆಟಿಜನ್‌ಗಳು.

7 / 10
ಕೆಲವು ಚಿತ್ರಗಳಲ್ಲಿ, ಜನರ ಮೂಳೆಗಳು ಮತ್ತು ಪಕ್ಕೆಲುಬುಗಳು ಸಹ ಗೋಚರಿಸುತ್ತವೆ. ನಿಜಕ್ಕೂ ಇಂಥವರನ್ನು ಕಂಡರೆ... ಭಯ ಆಗುವುದಿಲ್ಲವೇ?

ಕೆಲವು ಚಿತ್ರಗಳಲ್ಲಿ, ಜನರ ಮೂಳೆಗಳು ಮತ್ತು ಪಕ್ಕೆಲುಬುಗಳು ಸಹ ಗೋಚರಿಸುತ್ತವೆ. ನಿಜಕ್ಕೂ ಇಂಥವರನ್ನು ಕಂಡರೆ... ಭಯ ಆಗುವುದಿಲ್ಲವೇ?

8 / 10
ಈ ಫೋಟೋಗಳು ಮನುಷ್ಯರು ವಾಸಿಸುವ ಜಾಗಕ್ಕೆ ಸೂಕ್ತ ಅಲ್ಲ. ಬಹುಶಃ ಪ್ರೇತ ಕಾಲೋನಿಯಲ್ಲಿ ಬಳಸಬಹುದಾಗಿದೆ.

ಈ ಫೋಟೋಗಳು ಮನುಷ್ಯರು ವಾಸಿಸುವ ಜಾಗಕ್ಕೆ ಸೂಕ್ತ ಅಲ್ಲ. ಬಹುಶಃ ಪ್ರೇತ ಕಾಲೋನಿಯಲ್ಲಿ ಬಳಸಬಹುದಾಗಿದೆ.

9 / 10
ಈ ಫೋಟೋಗಳು ಮನುಷ್ಯರು ವಾಸಿಸುವ ಜಾಗಕ್ಕೆ ಸೂಕ್ತ ಅಲ್ಲ. ಬಹುಶಃ ಪ್ರೇತ ಕಾಲೋನಿಯಲ್ಲಿ ಬಳಸಬಹುದಾಗಿದೆ.

ಈ ಫೋಟೋಗಳು ಮನುಷ್ಯರು ವಾಸಿಸುವ ಜಾಗಕ್ಕೆ ಸೂಕ್ತ ಅಲ್ಲ. ಬಹುಶಃ ಪ್ರೇತ ಕಾಲೋನಿಯಲ್ಲಿ ಬಳಸಬಹುದಾಗಿದೆ.

10 / 10
Web contact
Web contact

TV9 Kannada

Read More
Follow Us
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಬೇರೆ ಕೇಸ್ ಆರೋಪಿಗಳಿಗೆ ಜಾಮೀನು ಸಿಕ್ಕರೂ ದರ್ಶನ್​ಗೆ ಸಿಗುತ್ತಿಲ್ಲ ಯಾಕೆ?
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಟ್ರ್ಯಾಕ್ಟರ್ ಬಿದ್ದು 6 ಜನ ದುರಂತ ಅಂತ್ಯ:ಘಟನೆ ಬಗ್ಗೆ ಐಜಿಪಿ ಹೇಳಿದ್ದಿಷ್ಟು
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ಆಕಾಶ್ ಸಿಂಗ್ ಪ್ರದರ್ಶಿಸಿದ ಚೀಟಿಯಲ್ಲಿ ಏನಿತ್ತು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ದರ್ಶನ್​ಗೆ ಇಲ್ಲ ಜಾಮೀನು; ಸುಪ್ರೀಂ ಕೋರ್ಟ್ ವಿಚಾರಣೆಯಲ್ಲಿ ನಡೆದಿದ್ದು ಏನು?
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಪ್ಲಾಸ್ಟಿಕ್ ಕವರ್ ಸಿಲುಕಿ ಕೋತಿ ಪರದಾಟ; ವಿಡಿಯೋ ವೈರಲ್​​
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಯುಎಇಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಅದ್ದೂರಿ ಸ್ವಾಗತ
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪವಿತ್ರಾ ಗೌಡಗೆ ಜಾಮೀನು ಸಿಗುವ ಸಾಧ್ಯತೆ ಹೆಚ್ಚು: ವಕೀಲ ಬಾಲನ್
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ಪ್ರಧಾನಿಯ ಬೆಂಗಾವಲು ಪಡೆ ಕಡಿಮೆ ಮಾಡುವುದು ಸರಿಯಲ್ಲ; ಮಾಜಿ ರಾ ಮುಖ್ಯಸ್ಥ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ತುಂಗಭದ್ರಾ ಸೇತುವೆ ವೇಲೆ ಮತ್ತೊಂದು ಅಪಘಾತ: ಕಾರಿಗೆ ಗುದ್ದಿದ ಲಾರಿ
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?
ಶಾಸಕರಾದ ಬಳಿಕ ಸಮರ್ಥ್ ಮೊದಲ ಸಭೆಯಲ್ಲಿ ಏನೇನು ಆಯ್ತು?