Raksha Bandhan 2022: ರಕ್ಷಾ ಬಂಧನದಂದು ಈ ವಿಶೇಷ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಿ?

Raksha Bandhan 2022: ದೇಶಾದ್ಯಂತ ಒಡಹುಟ್ಟಿದವರು ಈ ದಿನವನ್ನು ಒಬ್ಬರಿಗೊಬ್ಬರು ವಿಶೇಷವಾಗಿ ಆಚರಣೆ ಮಾಡುತ್ತಾರೆ. ರುಚಿಕರವಾದ ಮನೆಯ ಊಟ ಇಲ್ಲಿದೆ ಈ ಹಬ್ಬವು ಪೂರ್ಣಗೊಳ್ಳುವುದಿಲ್ಲ.

| Updated By: ಅಕ್ಷಯ್​ ಪಲ್ಲಮಜಲು​​

Updated on:Aug 10, 2022 | 5:28 PM

ನಾಳೆ ಸಹೋದರ-ಸಹೋದರಿಯರ ನಡುವಿನ ಬಾಂಧವ್ಯವನ್ನು ವ್ಯಕ್ತಪಡಿಸುವ ಹಬ್ಬ ರಕ್ಷಾ ಬಂಧನ . ಈ ವರ್ಷ, ಇದನ್ನು ಆಗಸ್ಟ್ 11 ಮತ್ತು 12 ರಂದು ಆಚರಿಸಲಾಗುತ್ತದೆ. ದೇಶಾದ್ಯಂತ ಒಡಹುಟ್ಟಿದವರು ಈ ದಿನವನ್ನು ಒಬ್ಬರಿಗೊಬ್ಬರು ವಿಶೇಷವಾಗಿ ಆಚರಣೆ ಮಾಡುತ್ತಾರೆ. ರುಚಿಕರವಾದ ಮನೆಯ ಊಟ ಇಲ್ಲಿದೆ ಈ ಹಬ್ಬವು ಪೂರ್ಣಗೊಳ್ಳುವುದಿಲ್ಲ. ನೀವು ಅಡುಗೆಮನೆಯಲ್ಲಿ ಹೆಚ್ಚು ಸಮಯ ಕಳೆಯಲು ಬಯಸದಿದ್ದರೆ, ಈ ರಾಖಿಯಲ್ಲಿ ನಿಮ್ಮ ರುಚಿಯನ್ನು ಸವಿಯಲು ಕೆಲವು ದೇಸಿ ತಿಂಡಿಗಳು ಇಲ್ಲಿವೆ.

Raksha Bandhan 2022

1 / 7
ಟ್ಯಾಂಗಿ ಕಾರ್ನ್​ಗಳು: ಇದು ಮಾಡಲು ತುಂಬಾ ಸುಲಭ, ಮತ್ತು ಕಡಿಮೆ ಸಮಯದಲ್ಲಿ ಇದನ್ನು ಮಾಡಬಹುದು. ನೀವು ಬಯಸಿದಂತೆ ಈ ಖಾದ್ಯವನ್ನು ಕಸ್ಟಮೈಸ್ ಮಾಡಬಹುದು ಮತ್ತು ನಿಮ್ಮ ಆಯ್ಕೆಯ ಪದಾರ್ಥಗಳನ್ನು ಸೇರಿಸಬಹುದು. ಇದನ್ನು ಮಾಡುವ ವಿಧಾನ ಜೋಳದ ಕಾಳುಗಳನ್ನು ಕುದಿಸಿ, ನೀರನ್ನು ಬಸಿದು, ಮತ್ತು ಉಪ್ಪು (ನಿಮ್ಮ ರುಚಿಗೆ ತಕ್ಕಂತೆ), ಮೆಣಸಿನ ಪುಡಿ, ಚಾಟ್ ಮಸಾಲಾ, ನಿಂಬೆ ರಸ, ಕೊತ್ತಂಬರಿ ಮತ್ತು ನುಣ್ಣಗೆ ಕತ್ತರಿಸಿದ ಮೆಣಸಿನಕಾಯಿಗಳನ್ನು ಸೇರಿಸಿ.

Raksha Bandhan 2022

2 / 7
Raksha Bandhan 2022

ಗೋಲಿ ಬಜ್ಜಿ: ಈ ಖಾದ್ಯವು ಮಂಗಳೂರಿನ ಪ್ರಸಿದ್ಧ ತಿಂಡಿಯಾಗಿದ್ದು ಇದನ್ನು ವಿವಿಧ ಹಿಟ್ಟು ಮತ್ತು ಮೊಸರುಗಳಿಂದ ತಯಾರಿಸಲಾಗುತ್ತದೆ. ಇದಕ್ಕೆ ತೆಂಗಿನಕಾಯಿ ಚಟ್ನಿಯೊಂದಿಗೆ ಸೇವಿಸಿ ಇನ್ನೂ ಚೆನ್ನಾಗಿರುತ್ತದೆ.

3 / 7
Raksha Bandhan 2022

ಪಾಲಾಕ್ ಪನಿಯಾಣಗಳು: ಬಾಯಲ್ಲಿ ನೀರೂರಿಸುವ ಪಾಲಕ್ ರೆಸಿಪಿ ಇದು ಆರೋಗ್ಯಕರವಾಗಿಯೂ ರುಚಿಕರವಾಗಿಯು ಇರುತ್ತದೆ. ಇದಕ್ಕೆ ಕೇವಲ ಮೂರು ಪದಾರ್ಥಗಳು ಬೇಕಾಗುತ್ತವೆ - ಪಾಲಕ್, ಕಾಳು ಹಿಟ್ಟು (ಬೇಸನ್) ಮತ್ತು ಉಪ್ಪು. ನೀವು ಎಲೆಗಳನ್ನು ಡೀಪ್ ಫ್ರೈ ಮಾಡಬಹುದು ಅಥವಾ ಅವುಗಳನ್ನು ಬೇಯಿಸಬಹುದು.

4 / 7
Raksha Bandhan 2022

ಚಿಕನ್ 65: ಈ ಮಸಾಲೆಯುಕ್ತ, ಡೀಪ್ ಫ್ರೈಡ್ ಚಿಕನ್ ಖಾದ್ಯವು ತುಂಬಾ ರುಚಿಯಾಗಿರುತ್ತದೆ. ಇದು ದಕ್ಷಿಣ ಭಾರತದ ಜನಪ್ರಿಯ ಅಪೆಟೈಸರ್‌ಗಳಲ್ಲಿ ಒಂದಾಗಿದೆ, ಇದನ್ನು ಮೊಸರಿನಿಂದ ಮ್ಯಾರಿನೇಡ್ ಮಾಡಲಾಗುತ್ತದೆ, ಶುಂಠಿ, ಬೆಳ್ಳುಳ್ಳಿ ಮತ್ತು ಮಸಾಲೆಯುಕ್ತ ಸಾಸ್‌ನೊಂದಿಗೆ ಸವಿಯಬಹುದು.

5 / 7
Raksha Bandhan 2022

ದಹಿ ಕಬಾಬ್: ಸಸ್ಯಾಹಾರಿಗಳು ಈ ಖಾದ್ಯವನ್ನು ಇಷ್ಟಪಡುತ್ತಾರೆ. ಈ ಖಾದ್ಯದಲ್ಲಿ ಮೊಸರು ಒಂದು ಪ್ರಮುಖ ಅಂಶವಾಗಿದೆ. ಇದಕ್ಕೆ ತರಕಾರಿಗಳನ್ನು ಹಿಟ್ಟನ್ನು ಬಳಸುತ್ತಾರೆ. ಇದನ್ನು ಹಸಿರು ಚಟ್ನಿಯೊಂದಿಗೆ ಸೇವಿಸಿ.

6 / 7
Raksha Bandhan 2022

ಬ್ರೆಡ್ ಪಕೋಡ: ಇದನ್ನು ಬೀದಿಯಲ್ಲಿ ಹೆಚ್ಚು ಸೇವನೆ ಮಾಡುತ್ತೇವೆ, ಆದರೆ ಈ ರಕ್ಷಾ ಬಂಧನದಂದು ಬ್ರೆಡ್ ಪಕೋಡ ಮನೆಯಲ್ಲಿಯೇ ಮಾಡಿ. ಈ ಖಾರದ ಬ್ರೆಡ್​ನ ಒಳಗೆ ಆಲೂಗೆಡ್ಡೆಯನ್ನು ಹಾಕಿ ಮಸಾಲೆಯುಕ್ತ ಹಿಟ್ಟಿನಲ್ಲಿ ನೆನೆಸಿ ನಂತರ ಹುರಿಯಲಾಗುತ್ತದೆ.

7 / 7

Published On - 5:28 pm, Wed, 10 August 22

Follow us
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
ವಿದ್ಯಾರ್ಥಿಗಳ ನಡುವೆಯೂ  ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಕಷ್ಟು ಜನಪ್ರಿಯರು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
 ದುಡ್ಡಿನ ವಿಷಯದಲ್ಲಿ ದರ್ಶನ್ ಕಡ್ಡಿ ಮುರಿದಂತೆ ಮಾತಾಡುತ್ತಿದ್ದರು: ಕೆ ಮಂಜು
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಲೂಟಿ ಹೋಡೆಯೋಕೆ ಸರ್ಕಾರ ಸಿದ್ಧತೆ ಮಾಡ್ತಿದೆ -ಆರ್.ಅಶೋಕ್
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!
ಏಯ್ ಅಂದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಜೊತೆ ಜಗಳಕ್ಕೆ ನಿಂತ ಪೊಲೀಸ್!