ಮುಜಾಫರ್ ನಗರದಲ್ಲಿ ಕಿಸಾನ್ ಮಹಾಪಂಚಾಯತ್; ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ಮುಂದುವರಿಸಲು ರೈತರ ನಿರ್ಧಾರ

| Updated By: ರಶ್ಮಿ ಕಲ್ಲಕಟ್ಟ

Updated on: Sep 05, 2021 | 4:37 PM

ಕೇಂದ್ರದ ಕೃಷಿ ಕಾನೂನು ವಿರೋಧಿಸಿ ರೈತ ಸಂಘಟನೆಗಳು ಇಂದು ಉತ್ತರಪ್ರದೇಶದ ಮುಜಾಫರ್​​ನಗರಲ್ಲಿ ಕಿಸಾನ್ ಮಹಾಪಂಚಾಯತ್ ಆಯೋಜಿಸಿದ್ದು,ದೇಶದಾದ್ಯಂತ ಪ್ರತಿಭಟನೆ ಮುಂದುವರಿಸಲು ತೀರ್ಮಾನಿಸಿವೆ.

1 / 8
ಕಿಸಾನ್ ಮಹಾಪಂಚಾಯತ್

ಕಿಸಾನ್ ಮಹಾಪಂಚಾಯತ್

2 / 8
ಕಿಸಾನ್ ಮಹಾಪಂಚಾಯತ್​​ನಲ್ಲಿ ರೈತ ಮುಖಂಡ  ರಾಕೇಶ್ ಟಿಕಾಯತ್

ಕಿಸಾನ್ ಮಹಾಪಂಚಾಯತ್​​ನಲ್ಲಿ ರೈತ ಮುಖಂಡ ರಾಕೇಶ್ ಟಿಕಾಯತ್

3 / 8
ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ  ನಡೆದ ಕಿಸಾನ್ ಮಹಾಪಂಚಾಯತ್ ವೇದಿಕೆ

ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ ವೇದಿಕೆ

4 / 8
ಸೇರಿರುವ ರೈತರು

ಸೇರಿರುವ ರೈತರು

5 / 8
ಮಹಾಪಂಚಾಯತ್ ನಲ್ಲಿ ರೈತರು

ಮಹಾಪಂಚಾಯತ್ ನಲ್ಲಿ ರೈತರು

6 / 8
ಮಹಾಪಂಚಾಯತ್​​ಗೆ ಆಗಮಿಸುತ್ತಿರುವ ರೈತರು

ಮಹಾಪಂಚಾಯತ್​​ಗೆ ಆಗಮಿಸುತ್ತಿರುವ ರೈತರು

7 / 8
ಮಹಾಪಂಚಾಯತ್​​ನಲ್ಲಿ ಭಾಗವಹಿಸಿರುವ ಜನರು

ಮಹಾಪಂಚಾಯತ್​​ನಲ್ಲಿ ಭಾಗವಹಿಸಿರುವ ಜನರು

8 / 8
ಮಹಾಪಂಚಾಯತ್​​ನಲ್ಲಿ ಭಾಗವಹಿಸಿರುವ ಜನರು

ಮಹಾಪಂಚಾಯತ್​​ನಲ್ಲಿ ಭಾಗವಹಿಸಿರುವ ಜನರು

Published On - 4:30 pm, Sun, 5 September 21