ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಾ? ಬುಧವಾರ, ಶನಿವಾರ ಸಂಜೆ ಈ ರೀತಿ ಮಾಡಿ

Edited By:

Updated on: Apr 10, 2025 | 11:43 AM

ಕೆಲವರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಮನೆಯಲ್ಲಿ ಒಬ್ಬರಿಗಾದ ಮೇಲೆ ಒಬ್ಬರಿಗೆ ಆರೋಗ್ಯ ಸರಿಯಾಗಿರುವುದಿಲ್ಲ. ಇದಕ್ಕೆ ಕಾರಣಗಳು ಹಲವು. ಆದರೆ ಮತ್ತೆ ಮತ್ತೆ ಹೀಗೆ ಆಗುತ್ತಿದ್ದರೆ, ನಕಾರಾತ್ಮಕ ಶಕ್ತಿ ಹೆಚ್ಚಾಗಿದ್ದರೆ ಅವುಗಳ ನಿವಾರಣೆ ಮಾಡಿಕೊಳ್ಳುವುದು ಅನಿವಾರ್ಯ. ಇಂತಹ ಸಮಸ್ಯೆ ನಿಮ್ಮ ಮನೆಗಳಲ್ಲಿಯೂ ಇದ್ದರೆ ಬುಧವಾರ ಅಥವಾ ಶನಿವಾರ ಸಂಜೆ ಈ ರೀತಿ ಮಾಡಿ ನೋಡಿ.

1 / 5
ಸಾಮಾನ್ಯವಾಗಿ ಮನೆಯಲ್ಲಿ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಹಾಗೂ ನಕಾರಾತ್ಮಕ ಶಕ್ತಿ ನಿವಾರಣೆ ಮಾಡಿಕೊಳ್ಳಲು ಈ ಸಣ್ಣ ಪರಿಹಾರವನ್ನು ಮಾಡಿ ನೋಡಬಹುದು. ಇದು ಸರಳವಾಗಿರುವುದರಿಂದ ಯಾರೂ ಬೇಕಾದರೂ ಕೂಡ ಮಾಡಬಹುದಾಗಿದೆ.

ಸಾಮಾನ್ಯವಾಗಿ ಮನೆಯಲ್ಲಿ ಪದೇ ಪದೇ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಹಾಗೂ ನಕಾರಾತ್ಮಕ ಶಕ್ತಿ ನಿವಾರಣೆ ಮಾಡಿಕೊಳ್ಳಲು ಈ ಸಣ್ಣ ಪರಿಹಾರವನ್ನು ಮಾಡಿ ನೋಡಬಹುದು. ಇದು ಸರಳವಾಗಿರುವುದರಿಂದ ಯಾರೂ ಬೇಕಾದರೂ ಕೂಡ ಮಾಡಬಹುದಾಗಿದೆ.

2 / 5
ಒಂದು ಮಣ್ಣಿನ ಹಣತೆ ಅಥವಾ ಪಣತಿಯನ್ನು ತೆಗೆದುಕೊಂಡು ಅದಕ್ಕೆ ಪಲಾವ್ ಎಲೆ ಅಥವಾ ಬೇ ಲೀಫ್ ಅನ್ನು ಕೈಯಲ್ಲಿಯೇ ತುಂಡು ತುಂಡು ಮಾಡಿಕೊಂಡು ಆ ಹಣತೆಗೆ ಹಾಕಿಕೊಳ್ಳಿ.

ಒಂದು ಮಣ್ಣಿನ ಹಣತೆ ಅಥವಾ ಪಣತಿಯನ್ನು ತೆಗೆದುಕೊಂಡು ಅದಕ್ಕೆ ಪಲಾವ್ ಎಲೆ ಅಥವಾ ಬೇ ಲೀಫ್ ಅನ್ನು ಕೈಯಲ್ಲಿಯೇ ತುಂಡು ತುಂಡು ಮಾಡಿಕೊಂಡು ಆ ಹಣತೆಗೆ ಹಾಕಿಕೊಳ್ಳಿ.

3 / 5
ಬಳಿಕ ಅದೇ ಹಣತೆಗೆ ಒಂದು ಏಲಕ್ಕಿ, ಐದರಿಂದ ಆರು ಬೇವಿನ ಎಲೆಯನ್ನು ಕೂಡ ಅದಕ್ಕೆ ಹಾಕಿಕೊಳ್ಳಿ, ನಂತರ ಐದು ಲವಂಗವನ್ನು ಕೂಡ ಅದಕ್ಕೆ ಸೇರಿಸಿಕೊಂಡು ಅದರ ಮೇಲೆ ಎರಡು ಕರ್ಪೂರ ಹಾಕಿ ಬೆಂಕಿ ಹಚ್ಚಿರಿ.

ಬಳಿಕ ಅದೇ ಹಣತೆಗೆ ಒಂದು ಏಲಕ್ಕಿ, ಐದರಿಂದ ಆರು ಬೇವಿನ ಎಲೆಯನ್ನು ಕೂಡ ಅದಕ್ಕೆ ಹಾಕಿಕೊಳ್ಳಿ, ನಂತರ ಐದು ಲವಂಗವನ್ನು ಕೂಡ ಅದಕ್ಕೆ ಸೇರಿಸಿಕೊಂಡು ಅದರ ಮೇಲೆ ಎರಡು ಕರ್ಪೂರ ಹಾಕಿ ಬೆಂಕಿ ಹಚ್ಚಿರಿ.

4 / 5
ಈ ಸರಳ ಪರಿಹಾರವನ್ನು ನೀವು ಬುಧವಾರ ಅಥವಾ ಶನಿವಾರ ಸಂಜೆ ಮನೆಯಲ್ಲಿ ದೀಪ ಹಚ್ಚಿದ ನಂತರ ಮಾಡಬೇಕು. ಇದನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿ ಹಾಗೂ ಪದೇಪದೇ ಕಾಡುವ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಈ ಸರಳ ಪರಿಹಾರವನ್ನು ನೀವು ಬುಧವಾರ ಅಥವಾ ಶನಿವಾರ ಸಂಜೆ ಮನೆಯಲ್ಲಿ ದೀಪ ಹಚ್ಚಿದ ನಂತರ ಮಾಡಬೇಕು. ಇದನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿ ಹಾಗೂ ಪದೇಪದೇ ಕಾಡುವ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

5 / 5
ಈ ಮಾಹಿತಿಯನ್ನು om_shree22 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ನಿಮ್ಮ ಮನೆಯಲ್ಲಿಯೂ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ನೀವು ಮಾಡಿ ನೋಡಿ ಪರಿಹಾರ ಪಡೆಯಬಹುದು.

ಈ ಮಾಹಿತಿಯನ್ನು om_shree22 ಎಂಬ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ನಿಮ್ಮ ಮನೆಯಲ್ಲಿಯೂ ಆರೋಗ್ಯ ಸಮಸ್ಯೆಗಳು ಕಾಡುತ್ತಿದ್ದರೆ ನೀವು ಮಾಡಿ ನೋಡಿ ಪರಿಹಾರ ಪಡೆಯಬಹುದು.

Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
Follow Us