ಹಲ್ಲು ನೋವು ಕಾಡುತ್ತಿದೆಯೇ?; ಈ ಆಯುರ್ವೇದ ಮದ್ದುಗಳನ್ನು ಬಳಸಿ

ಹಲ್ಲು ನೋವಿನಿಂದ ಪಾರಾಗಲು ರಾತ್ರಿ ಮಲಗುವ ಮುನ್ನ ನೀವು ತಣ್ಣನೆಯ, ಅತಿ ಗಟ್ಟಿಯಾದ ಅಥವಾ ಆಮ್ಲೀಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ನೋವಿರುವ ಹಲ್ಲಿನ ಮೇಲೆ ಲವಂಗದ ತುಂಡುಗಳನ್ನು ಇಟ್ಟುಕೊಂಡು ಅಗಿಯಿರಿ. ನಿಮ್ಮ ಹಲ್ಲು, ಒಸಡುಗಳ ಮೇಲೆ ದಿನವೂ ನೆಲ್ಲಿಕಾಯಿಯ ಪುಡಿ ಹಚ್ಚಿಕೊಳ್ಳಿ.

|

Updated on: Sep 05, 2023 | 5:00 PM

ಹಲ್ಲುನೋವು ನೋಡುವವರಿಗೆ ಸರಳವಾಗಿ ಕಂಡರೂ ಅದನ್ನು ಅನುಭವಿಸಿದವರಿಗೇ ಅದರ ಕಷ್ಟ ಗೊತ್ತು. ಈ ಹಲ್ಲು ನೋವಿಗೆ ತಾತ್ಕಾಲಿಕ ಪರಿಹಾರ ಬೇಕೆಂದರೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಬಹುದು.

ಹಲ್ಲುನೋವು ನೋಡುವವರಿಗೆ ಸರಳವಾಗಿ ಕಂಡರೂ ಅದನ್ನು ಅನುಭವಿಸಿದವರಿಗೇ ಅದರ ಕಷ್ಟ ಗೊತ್ತು. ಈ ಹಲ್ಲು ನೋವಿಗೆ ತಾತ್ಕಾಲಿಕ ಪರಿಹಾರ ಬೇಕೆಂದರೆ ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಬಹುದು.

1 / 7
ಆಯುರ್ವೇದ ವೈದ್ಯರಾದ ಡಾ. ಡಿಂಪಲ್ ಜಂಗ್ಡಾ ತಮ್ಮ ಇತ್ತೀಚಿನ ಇನ್​ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಲ್ಲುನೋವು ನಿವಾರಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ಪರಿಹಾರಗಳನ್ನು ಹಂಚಿಕೊಂಡಿದ್ದಾರೆ.

ಆಯುರ್ವೇದ ವೈದ್ಯರಾದ ಡಾ. ಡಿಂಪಲ್ ಜಂಗ್ಡಾ ತಮ್ಮ ಇತ್ತೀಚಿನ ಇನ್​ಸ್ಟಾಗ್ರಾಂ ಪೋಸ್ಟ್‌ನಲ್ಲಿ ಹಲ್ಲುನೋವು ನಿವಾರಿಸಲು ಸಹಾಯ ಮಾಡುವ ಕೆಲವು ನೈಸರ್ಗಿಕ ಪರಿಹಾರಗಳನ್ನು ಹಂಚಿಕೊಂಡಿದ್ದಾರೆ.

2 / 7
ನೆಲ್ಲಿಕಾಯಿ ತಲೆಹೊಟ್ಟಿಗೆ ರಾಮಬಾಣವಾಗಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಪುಡಿ ಮಾಡಿದ ನೆಲ್ಲಿಕಾಯಿಯನ್ನು ಮೊಸರಿನೊಂದಿಗೆ ಕಲೆಸಿ, ಹಚ್ಚಿಕೊಂಡರೆ ತಲೆಹೊಟ್ಟು ಕಡಿಮೆಯಾಗುತ್ತದೆ.

ನೆಲ್ಲಿಕಾಯಿ ತಲೆಹೊಟ್ಟಿಗೆ ರಾಮಬಾಣವಾಗಿದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಪುಡಿ ಮಾಡಿದ ನೆಲ್ಲಿಕಾಯಿಯನ್ನು ಮೊಸರಿನೊಂದಿಗೆ ಕಲೆಸಿ, ಹಚ್ಚಿಕೊಂಡರೆ ತಲೆಹೊಟ್ಟು ಕಡಿಮೆಯಾಗುತ್ತದೆ.

3 / 7
ಲವಂಗ: ಲವಂಗದ ಎಣ್ಣೆಯು ಯುಜೆನಾಲ್ ಅನ್ನು ಹೊಂದಿರುತ್ತದೆ.  ಇದು ನೋವನ್ನು ಗುಣಪಡಿಸುವ ಗುಣ ಹೊಂದಿದೆ. ಇದು ಹಲ್ಲಿನ ಒಳಗಿನ ನರಗಳನ್ನು ಶಮನಗೊಳಿಸುತ್ತದೆ. ನೋವಿರುವ ಹಲ್ಲಿನ ಮೇಲೆ ಕೆಲವು ಲವಂಗದ ತುಂಡುಗಳನ್ನು ಇಟ್ಟುಕೊಂಡು ಅಗಿಯಿರಿ. ಲವಂಗದ ರಸ ಹಲ್ಲಿಗೆ ತಾಗುತ್ತಿದ್ದಂತೆ ಹಲ್ಲು ನೋವು ಕಡಿಮೆಯಾಗುತ್ತದೆ.

ಲವಂಗ: ಲವಂಗದ ಎಣ್ಣೆಯು ಯುಜೆನಾಲ್ ಅನ್ನು ಹೊಂದಿರುತ್ತದೆ. ಇದು ನೋವನ್ನು ಗುಣಪಡಿಸುವ ಗುಣ ಹೊಂದಿದೆ. ಇದು ಹಲ್ಲಿನ ಒಳಗಿನ ನರಗಳನ್ನು ಶಮನಗೊಳಿಸುತ್ತದೆ. ನೋವಿರುವ ಹಲ್ಲಿನ ಮೇಲೆ ಕೆಲವು ಲವಂಗದ ತುಂಡುಗಳನ್ನು ಇಟ್ಟುಕೊಂಡು ಅಗಿಯಿರಿ. ಲವಂಗದ ರಸ ಹಲ್ಲಿಗೆ ತಾಗುತ್ತಿದ್ದಂತೆ ಹಲ್ಲು ನೋವು ಕಡಿಮೆಯಾಗುತ್ತದೆ.

4 / 7
ಅರಿಶಿನ: ಸಾಸಿವೆ ಎಣ್ಣೆಯೊಂದಿಗೆ ನುಣ್ಣಗೆ ಪುಡಿ ಮಾಡಿದ ಅರಿಶಿನವನ್ನು ಮಿಶ್ರಣ ಮಾಡಿ, ಪೇಸ್ಟ್ ಮಾಡಿ ನೋವಿರುವ ಹಲ್ಲಿಗೆ ಹಚ್ಚಿಕೊಳ್ಳಿ. ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಹಲ್ಲಿನ ನೋವನ್ನು ತಡೆಯಲು ಸಹಾಯ ಮಾಡುತ್ತದೆ.

ಅರಿಶಿನ: ಸಾಸಿವೆ ಎಣ್ಣೆಯೊಂದಿಗೆ ನುಣ್ಣಗೆ ಪುಡಿ ಮಾಡಿದ ಅರಿಶಿನವನ್ನು ಮಿಶ್ರಣ ಮಾಡಿ, ಪೇಸ್ಟ್ ಮಾಡಿ ನೋವಿರುವ ಹಲ್ಲಿಗೆ ಹಚ್ಚಿಕೊಳ್ಳಿ. ಅರಿಶಿನವು ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಹಲ್ಲಿನ ನೋವನ್ನು ತಡೆಯಲು ಸಹಾಯ ಮಾಡುತ್ತದೆ.

5 / 7
ವೀಟ್ ಗ್ರಾಸ್: ಇದು ಹಲ್ಲಿನ ನೋವನ್ನು ನಿವಾರಿಸಲು ಮತ್ತು ಹಲ್ಲಿನ ಕೊಳೆಯುವಿಕೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ವೀಟ್ ಗ್ರಾಸ್: ಇದು ಹಲ್ಲಿನ ನೋವನ್ನು ನಿವಾರಿಸಲು ಮತ್ತು ಹಲ್ಲಿನ ಕೊಳೆಯುವಿಕೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

6 / 7
ಹಲ್ಲು ನೋವಿನಿಂದ ಪಾರಾಗಲು ರಾತ್ರಿ ಮಲಗುವ ಮುನ್ನ ನೀವು ತಣ್ಣನೆಯ, ಅತಿ ಗಟ್ಟಿಯಾದ ಅಥವಾ ಆಮ್ಲೀಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಹಾಗೇ, ಮಲಗುವಾಗ ದಿಂಬಿನ ಮೇಲೆ ತಲೆಯಿಟ್ಟು ಮಲಗಿ. ಇದರಿಂದ ತಲೆಗೆ ರಕ್ತ ಸಂಚಲನ ಕಡಿಮೆಯಾಗಿ, ಹಲ್ಲು ನೋವು ನಿಯಂತ್ರಣಕ್ಕೆ ಬರುತ್ತದೆ.

ಹಲ್ಲು ನೋವಿನಿಂದ ಪಾರಾಗಲು ರಾತ್ರಿ ಮಲಗುವ ಮುನ್ನ ನೀವು ತಣ್ಣನೆಯ, ಅತಿ ಗಟ್ಟಿಯಾದ ಅಥವಾ ಆಮ್ಲೀಯ ಆಹಾರವನ್ನು ಸೇವಿಸುವುದನ್ನು ತಪ್ಪಿಸಬೇಕು. ಹಾಗೇ, ಮಲಗುವಾಗ ದಿಂಬಿನ ಮೇಲೆ ತಲೆಯಿಟ್ಟು ಮಲಗಿ. ಇದರಿಂದ ತಲೆಗೆ ರಕ್ತ ಸಂಚಲನ ಕಡಿಮೆಯಾಗಿ, ಹಲ್ಲು ನೋವು ನಿಯಂತ್ರಣಕ್ಕೆ ಬರುತ್ತದೆ.

7 / 7
Follow us
ಕೋಲಾರದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ, ಬಜರಂಗ ದಳದ ಕಾರ್ಯಕರ್ತರು ಭಾಗಿ
ಕೋಲಾರದಲ್ಲಿ ಶೌರ್ಯ ಜಾಗರಣಾ ರಥಯಾತ್ರೆ, ಬಜರಂಗ ದಳದ ಕಾರ್ಯಕರ್ತರು ಭಾಗಿ
ಅದೃಷ್ಟ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ವಿಶ್ವನಾಥ್
ಅದೃಷ್ಟ ಕೂಡಿಬಂದರೆ ಸಿದ್ದರಾಮಯ್ಯ ಪ್ರಧಾನ ಮಂತ್ರಿಯಾಗಬಹುದು: ವಿಶ್ವನಾಥ್
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಚಿಕ್ಕಬಳ್ಳಾಪುರ: ಬಸ್ ಟಾಪ್ ಕಿತ್ತುಹೋಗುವಂತೆ ಸೀಟಿಗಾಗಿ ಮಹಿಳೆಯರ ಕಿತ್ತಾಟ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಶಿವಮೊಗ್ಗ ಗಲಾಟೆ; ಕಿಡಿಗೇಡಿಗಳು ಸ್ವಾರ್ಥಕ್ಕಾಗಿ ಮಾಡಿದ್ದಾರೆ-ಮಧುಬಂಗಾರಪ್ಪ
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಲಿಂಗಾಯತ ಅಧಿಕಾರಿಗಳು ಬೇಕೆಂದು ಶಾಮನೂರು ಶಿವಶಂಕರಪ್ಪ ಪಟ್ಟು ಹಿಡಿದಿದ್ದಾರೆ!
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಜಮೀರ್ ಬಗ್ಗೆ ಮಾತಾಡೋದು ಕೆಸರು ಮುಖಕ್ಕೆರಚಿಕೊಂಡಂತೆ: ಹೆಚ್ ಡಿ ಕುಮಾರಸ್ವಾಮಿ
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಶಿವಮೊಗ್ಗದಲ್ಲಿ ಈದ್ ಮಿಲಾದ್ ಗೆ ಹಾಕಿದ್ದ ಬೃಹತ್​​ ಟಿಪ್ಪು ಕಟೌಟ್​ ತೆರವು
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಕುಮಾರಸ್ವಾಮಿ ಸೆಕ್ಯುಲರ್ ಅಲ್ಲವೆಂದು ಮೊದಲೇ ಗೊತ್ತಿತ್ತು: ಜಮೀರ್ ಅಹ್ಮದ್ 
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಸೋನಿಯಾಗಾಂಧಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ: ಶಿವಕುಮಾರ್
ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ
ಚನ್ನಪಟ್ಟಣದ ಜೆಡಿಎಸ್​ ಮುಖಂಡರು ಕಾಂಗ್ರೆಸ್ ಸೇರ್ಪಡೆ