‘ಅರ್ಜುನ್ ರೆಡ್ಡಿ’ ಚೆಲುವೆಯ ಸಿನಿಮಾ ಜರ್ನಿ ಸಖತ್ ರೋಚಕ

Shalini Pandey: 'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ಮಿಂಚು ಹರಿಸಿದ ನಟಿ ಶಾಲಿನಿ ಪಾಂಡೆಯ ಸಿನಿಮಾ ಜರ್ನಿ ಸುಲಭವಾಗಿರಲಿಲ್ಲ. ಪೋಷಕರನ್ನು ಎದುರು ಹಾಕಿಕೊಂಡು ನಟಿಯಾದವರು ಶಾಲಿನಿ.

|

Updated on: Sep 05, 2023 | 6:05 PM

'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ನಟನೆಗೆ ಕಾಲಿರಿಸಿದ ಶಾಲಿನಿ ಪಾಂಡೆ ಸಿನಿಮಾ ಜರ್ನಿ ಸಖತ್ ರೋಚಕ

'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ನಟನೆಗೆ ಕಾಲಿರಿಸಿದ ಶಾಲಿನಿ ಪಾಂಡೆ ಸಿನಿಮಾ ಜರ್ನಿ ಸಖತ್ ರೋಚಕ

1 / 8
ಸಿನಿಮಾ ನಟಿಯಾಗುವ ಆಸೆಯಿಂದ ಮನೆ ಬಿಟ್ಟು ಓಡಿ ಬಂದಿದ್ದರು ಶಾಲಿನಿ ಪಾಂಡೆ.

ಸಿನಿಮಾ ನಟಿಯಾಗುವ ಆಸೆಯಿಂದ ಮನೆ ಬಿಟ್ಟು ಓಡಿ ಬಂದಿದ್ದರು ಶಾಲಿನಿ ಪಾಂಡೆ.

2 / 8
ಅಪ್ಪನಿಗೆ ಮಗಳು ಎಂಜಿನಿಯರ್ ಆಗಬೇಕೆಂಬ ಕನಸು ಆದರೆ ಶಾಲಿನಿಗೆ ನಟನೆಯ ಆಸೆ.

ಅಪ್ಪನಿಗೆ ಮಗಳು ಎಂಜಿನಿಯರ್ ಆಗಬೇಕೆಂಬ ಕನಸು ಆದರೆ ಶಾಲಿನಿಗೆ ನಟನೆಯ ಆಸೆ.

3 / 8
ಮನೆಯಿಂದ ಓಡಿ ಹೋಗಿ ಗೆಳೆಯರ ಮನೆಗಳನ್ನು, ಪಿಜಿಗಳಲ್ಲಿ ವಾಸಿಸಿ ಜಬಲ್​ಪುರದಲ್ಲಿ ನಾಟಕ ಮಾಡುತ್ತಿದ್ದರು ಶಾಲಿನಿ.

ಮನೆಯಿಂದ ಓಡಿ ಹೋಗಿ ಗೆಳೆಯರ ಮನೆಗಳನ್ನು, ಪಿಜಿಗಳಲ್ಲಿ ವಾಸಿಸಿ ಜಬಲ್​ಪುರದಲ್ಲಿ ನಾಟಕ ಮಾಡುತ್ತಿದ್ದರು ಶಾಲಿನಿ.

4 / 8
ಅರ್ಜುನ್ ರೆಡ್ಡಿ, ಶಾಲಿನಿ ಪಾಂಡೆಯ ಮೊತ್ತ ಮೊದಲ ಸಿನಿಮಾ, ಆ ಸಿನಿಮಾದಲ್ಲಿ ಅದ್ಭುತವಾಗಿ ಶಾಲಿನಿ ನಟಿಸಿದ್ದಾರೆ.

ಅರ್ಜುನ್ ರೆಡ್ಡಿ, ಶಾಲಿನಿ ಪಾಂಡೆಯ ಮೊತ್ತ ಮೊದಲ ಸಿನಿಮಾ, ಆ ಸಿನಿಮಾದಲ್ಲಿ ಅದ್ಭುತವಾಗಿ ಶಾಲಿನಿ ನಟಿಸಿದ್ದಾರೆ.

5 / 8
ಆ ಸಿನಿಮಾದ ಬಳಿಕ ಶಾಲಿನಿ ಪಾಂಡೆಯ ಅದೃಷ್ಟ ಬದಲಾಯ್ತು, ಬಾಲಿವುಡ್​ನಿಂದಲೂ ಅವಕಾಶಗಳು ಬಂದವು.

ಆ ಸಿನಿಮಾದ ಬಳಿಕ ಶಾಲಿನಿ ಪಾಂಡೆಯ ಅದೃಷ್ಟ ಬದಲಾಯ್ತು, ಬಾಲಿವುಡ್​ನಿಂದಲೂ ಅವಕಾಶಗಳು ಬಂದವು.

6 / 8
ರಣ್ವೀರ್ ಸಿಂಗ್ ಎದುರು ನಾಯಕಿಯಾಗಿ ಶಾಲಿನಿ ಪಾಂಡೆ ನಟಿಸಿದರು, ಆದರೆ 'ಜಯೇಷ್​ಭಾಯ್ ಜೋರ್ದಾರ್' ಸಿನಿಮಾ ಫ್ಲಾಪ್ ಆಯ್ತು.

ರಣ್ವೀರ್ ಸಿಂಗ್ ಎದುರು ನಾಯಕಿಯಾಗಿ ಶಾಲಿನಿ ಪಾಂಡೆ ನಟಿಸಿದರು, ಆದರೆ 'ಜಯೇಷ್​ಭಾಯ್ ಜೋರ್ದಾರ್' ಸಿನಿಮಾ ಫ್ಲಾಪ್ ಆಯ್ತು.

7 / 8
'ಅರ್ಜುನ್ ರೆಡ್ಡಿ' ಸಿನಿಮಾದ ಬಳಿಕ ಕೆಲವು ತೆಲುಗು, ತಮಿಳು ಸಿನಿಮಾಗಳಲ್ಲಿ ಶಾಲಿನಿ ನಟಿಸಿದರು. ಈಗಲೂ ಹಿಂದಿ, ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

'ಅರ್ಜುನ್ ರೆಡ್ಡಿ' ಸಿನಿಮಾದ ಬಳಿಕ ಕೆಲವು ತೆಲುಗು, ತಮಿಳು ಸಿನಿಮಾಗಳಲ್ಲಿ ಶಾಲಿನಿ ನಟಿಸಿದರು. ಈಗಲೂ ಹಿಂದಿ, ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

8 / 8
Follow us
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಮಂಡ್ಯದಿಂದ ಸ್ಪರ್ಧಿಸುವ ಯೋಚನೆ ಸದ್ಯಕ್ಕಂತೂ ಇಲ್ಲ: ನಿಖಿಲ್ ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ
ಬಿಜೆಪಿ ಜತೆ ದೀರ್ಘಾವಧಿಯ ಮೈತ್ರಿ ನಮ್ಮಉದ್ದೇಶವಾಗಿದೆ: ಕುಮಾರಸ್ವಾಮಿ
ಬಿಜೆಪಿ ವರಿಷ್ಠರೊಂದಿಗೆ ಮೈತ್ರಿ ಮಾತುಕತೆ ನಡೆಸಿ ಹಿಂತಿರುಗಿದ ಕುಮಾರಸ್ವಾಮಿ
ಬಿಜೆಪಿ ವರಿಷ್ಠರೊಂದಿಗೆ ಮೈತ್ರಿ ಮಾತುಕತೆ ನಡೆಸಿ ಹಿಂತಿರುಗಿದ ಕುಮಾರಸ್ವಾಮಿ
ಆದೇಶ ಧಿಕ್ಕರಿಸಿದರೆ ಏನಾಗುತ್ತೆ ಅಂತ ಕುಮಾರಸ್ವಾಮಿಗೆ ಗೊತ್ತು: ಪರಮೇಶ್ವರ್
ಆದೇಶ ಧಿಕ್ಕರಿಸಿದರೆ ಏನಾಗುತ್ತೆ ಅಂತ ಕುಮಾರಸ್ವಾಮಿಗೆ ಗೊತ್ತು: ಪರಮೇಶ್ವರ್
ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ಪೌರಕಾರ್ಮಿಕರ ಪಾದ ಪೂಜೆ ಮಾಡಿದ ಶಾಸಕ ಪ್ರದೀಪ್ ಈಶ್ವರ್
ತುಮಕೂರು: ಅಕ್ಷರ ದಾಸೋಹ ಯೋಜನೆ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ
ತುಮಕೂರು: ಅಕ್ಷರ ದಾಸೋಹ ಯೋಜನೆ ಅಕ್ಕಿ ಕದ್ದ ಸರ್ಕಾರೀ ಶಾಲೆ ಅಡುಗೆ ಸಿಬ್ಬಂದಿ
ಈ ಉರಗತಜ್ಞ ಒಂದೇ ಸಲಕ್ಕೆ ನಾಲ್ಕು ಹೆಬ್ಬಾವುಗಳನ್ನು ಹಿಡಿದು ಆಡಿಸುತ್ತಾನೆ
ಈ ಉರಗತಜ್ಞ ಒಂದೇ ಸಲಕ್ಕೆ ನಾಲ್ಕು ಹೆಬ್ಬಾವುಗಳನ್ನು ಹಿಡಿದು ಆಡಿಸುತ್ತಾನೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಶಾಲೆ ಆವರಣದಲ್ಲಿ ವಾಮಾಚಾರ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಅಲೆಕ್ಸಾ ಚಿತ್ರಕ್ಕಾಗಿ ನಿಜವಾಗಲೂ ರಕ್ತ ಸುರಿಸಿದ್ದಾರೆ ನಟಿ ಅದಿತಿ ಪ್ರಭುದೇವ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ