AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಅರ್ಜುನ್ ರೆಡ್ಡಿ’ ಚೆಲುವೆಯ ಸಿನಿಮಾ ಜರ್ನಿ ಸಖತ್ ರೋಚಕ

Shalini Pandey: 'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ಮಿಂಚು ಹರಿಸಿದ ನಟಿ ಶಾಲಿನಿ ಪಾಂಡೆಯ ಸಿನಿಮಾ ಜರ್ನಿ ಸುಲಭವಾಗಿರಲಿಲ್ಲ. ಪೋಷಕರನ್ನು ಎದುರು ಹಾಕಿಕೊಂಡು ನಟಿಯಾದವರು ಶಾಲಿನಿ.

ಮಂಜುನಾಥ ಸಿ.
|

Updated on: Sep 05, 2023 | 6:05 PM

Share
'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ನಟನೆಗೆ ಕಾಲಿರಿಸಿದ ಶಾಲಿನಿ ಪಾಂಡೆ ಸಿನಿಮಾ ಜರ್ನಿ ಸಖತ್ ರೋಚಕ

'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ನಟನೆಗೆ ಕಾಲಿರಿಸಿದ ಶಾಲಿನಿ ಪಾಂಡೆ ಸಿನಿಮಾ ಜರ್ನಿ ಸಖತ್ ರೋಚಕ

1 / 8
ಸಿನಿಮಾ ನಟಿಯಾಗುವ ಆಸೆಯಿಂದ ಮನೆ ಬಿಟ್ಟು ಓಡಿ ಬಂದಿದ್ದರು ಶಾಲಿನಿ ಪಾಂಡೆ.

ಸಿನಿಮಾ ನಟಿಯಾಗುವ ಆಸೆಯಿಂದ ಮನೆ ಬಿಟ್ಟು ಓಡಿ ಬಂದಿದ್ದರು ಶಾಲಿನಿ ಪಾಂಡೆ.

2 / 8
ಅಪ್ಪನಿಗೆ ಮಗಳು ಎಂಜಿನಿಯರ್ ಆಗಬೇಕೆಂಬ ಕನಸು ಆದರೆ ಶಾಲಿನಿಗೆ ನಟನೆಯ ಆಸೆ.

ಅಪ್ಪನಿಗೆ ಮಗಳು ಎಂಜಿನಿಯರ್ ಆಗಬೇಕೆಂಬ ಕನಸು ಆದರೆ ಶಾಲಿನಿಗೆ ನಟನೆಯ ಆಸೆ.

3 / 8
ಮನೆಯಿಂದ ಓಡಿ ಹೋಗಿ ಗೆಳೆಯರ ಮನೆಗಳನ್ನು, ಪಿಜಿಗಳಲ್ಲಿ ವಾಸಿಸಿ ಜಬಲ್​ಪುರದಲ್ಲಿ ನಾಟಕ ಮಾಡುತ್ತಿದ್ದರು ಶಾಲಿನಿ.

ಮನೆಯಿಂದ ಓಡಿ ಹೋಗಿ ಗೆಳೆಯರ ಮನೆಗಳನ್ನು, ಪಿಜಿಗಳಲ್ಲಿ ವಾಸಿಸಿ ಜಬಲ್​ಪುರದಲ್ಲಿ ನಾಟಕ ಮಾಡುತ್ತಿದ್ದರು ಶಾಲಿನಿ.

4 / 8
ಅರ್ಜುನ್ ರೆಡ್ಡಿ, ಶಾಲಿನಿ ಪಾಂಡೆಯ ಮೊತ್ತ ಮೊದಲ ಸಿನಿಮಾ, ಆ ಸಿನಿಮಾದಲ್ಲಿ ಅದ್ಭುತವಾಗಿ ಶಾಲಿನಿ ನಟಿಸಿದ್ದಾರೆ.

ಅರ್ಜುನ್ ರೆಡ್ಡಿ, ಶಾಲಿನಿ ಪಾಂಡೆಯ ಮೊತ್ತ ಮೊದಲ ಸಿನಿಮಾ, ಆ ಸಿನಿಮಾದಲ್ಲಿ ಅದ್ಭುತವಾಗಿ ಶಾಲಿನಿ ನಟಿಸಿದ್ದಾರೆ.

5 / 8
ಆ ಸಿನಿಮಾದ ಬಳಿಕ ಶಾಲಿನಿ ಪಾಂಡೆಯ ಅದೃಷ್ಟ ಬದಲಾಯ್ತು, ಬಾಲಿವುಡ್​ನಿಂದಲೂ ಅವಕಾಶಗಳು ಬಂದವು.

ಆ ಸಿನಿಮಾದ ಬಳಿಕ ಶಾಲಿನಿ ಪಾಂಡೆಯ ಅದೃಷ್ಟ ಬದಲಾಯ್ತು, ಬಾಲಿವುಡ್​ನಿಂದಲೂ ಅವಕಾಶಗಳು ಬಂದವು.

6 / 8
ರಣ್ವೀರ್ ಸಿಂಗ್ ಎದುರು ನಾಯಕಿಯಾಗಿ ಶಾಲಿನಿ ಪಾಂಡೆ ನಟಿಸಿದರು, ಆದರೆ 'ಜಯೇಷ್​ಭಾಯ್ ಜೋರ್ದಾರ್' ಸಿನಿಮಾ ಫ್ಲಾಪ್ ಆಯ್ತು.

ರಣ್ವೀರ್ ಸಿಂಗ್ ಎದುರು ನಾಯಕಿಯಾಗಿ ಶಾಲಿನಿ ಪಾಂಡೆ ನಟಿಸಿದರು, ಆದರೆ 'ಜಯೇಷ್​ಭಾಯ್ ಜೋರ್ದಾರ್' ಸಿನಿಮಾ ಫ್ಲಾಪ್ ಆಯ್ತು.

7 / 8
'ಅರ್ಜುನ್ ರೆಡ್ಡಿ' ಸಿನಿಮಾದ ಬಳಿಕ ಕೆಲವು ತೆಲುಗು, ತಮಿಳು ಸಿನಿಮಾಗಳಲ್ಲಿ ಶಾಲಿನಿ ನಟಿಸಿದರು. ಈಗಲೂ ಹಿಂದಿ, ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

'ಅರ್ಜುನ್ ರೆಡ್ಡಿ' ಸಿನಿಮಾದ ಬಳಿಕ ಕೆಲವು ತೆಲುಗು, ತಮಿಳು ಸಿನಿಮಾಗಳಲ್ಲಿ ಶಾಲಿನಿ ನಟಿಸಿದರು. ಈಗಲೂ ಹಿಂದಿ, ತೆಲುಗಿನಲ್ಲಿ ಬ್ಯುಸಿಯಾಗಿದ್ದಾರೆ.

8 / 8
ಮೂರು ಹಸುಗಳ ಕಳ್ಳತನ, ಸಿಸಿಟಿವಿ ವಿಡಿಯೋ ವೈರಲ್
ಮೂರು ಹಸುಗಳ ಕಳ್ಳತನ, ಸಿಸಿಟಿವಿ ವಿಡಿಯೋ ವೈರಲ್
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ದೇವೇಗೌಡರ ಈ ನಿರ್ಧಾರದ ಹಿಂದಿರುವ ರಾಜಕೀಯ ಲೆಕ್ಕಾಚಾರವೇನು ಗೊತ್ತಾ?
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ರಾಯರ ಮಠಕ್ಕೂ ತಟ್ಟಿದ ಭಾಷಾ ವಿವಾದ: ತೆಲುಗು ಭಾಷಿಕರ ವಿರೋಧ
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಡಬಲ್ ಎಲಿಮಿನೇಷನ್​​: ಮನೆ ಮಂದಿಗೆ ಶಾಕ್ ಕೊಟ್ಟ ಬಿಗ್​​ಬಾಸ್
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಏಕಾಏಕಿ ಮುಗಿಬಿದ್ದ ಬೀದಿ ನಾಯಿಗಳಿಂದ ದಂಪತಿ, ಮಗು ಕೂದಲೆಳೆ ಅಂತರದಲ್ಲಿ ಪಾರು
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
ಹೊಸ ವರ್ಷಾಚರಣೆ: ಬೆಂಗಳೂರಿನಲ್ಲಿ ಟ್ರಾಫಿಕ್ ರೂಲ್ಸ್ ಹೇಗಿರುತ್ತೆ ಗೊತ್ತಾ?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
‘ಮಾರ್ಕ್’ಗೆ ಪೈರಸಿ ಕಾಟ, ಸುದೀಪ್ ತೆಗೆಸಿದ ಪೈರಸಿ ಲಿಂಕ್ ಎಷ್ಟು?
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
2026 ಕುಂಭ ರಾಶಿಗೆ ಸಾಡೇಸಾತಿಯ ಅಂತಿಮ ಘಟ್ಟ; ಆರೋಗ್ಯದ ನಿರ್ಲಕ್ಷ್ಯಬೇಡ
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
ಭರ್ಜರಿ ಗಳಿಕೆ ಮಧ್ಯೆ ‘ಮಾರ್ಕ್’ ಸುದ್ದಿಗೋಷ್ಠಿ: ಇಲ್ಲಿದೆ ಲೈವ್
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’