AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Summer Tour: ಬೇಸಿಗೆ ರಜೆಗಾಗಿ ಈ ಪ್ರವಾಸಿ ತಾಣಗಳು ಸೂಕ್ತ: ಪ್ರಕೃತಿಯ ಸೌಂದರ್ಯಕ್ಕೆ ಮಾರು ಹೋಗುವುದು ಪಕ್ಕಾ

ಬೇಸಿಗೆ ರಜೆ ಮುಗಿಯಲು ಕೆಲವೇ ದಿನಗಳು ಉಳಿದಿವೆ. ನೀವು ಇನ್ನೂ ಬೇಸಿಗೆ ಪ್ರವಾಸಕ್ಕೆ ಹೋಗಿಲ್ಲದಿದ್ದರೆ, ಈ ಸುಂದರ ತಾಣಗಳಿಗೊಮ್ಮೆ ಭೇಟಿ ನೀಡುವುದನ್ನು ಮರೆಯಬೇಡಿ.

ಗಂಗಾಧರ​ ಬ. ಸಾಬೋಜಿ
|

Updated on: Jun 11, 2023 | 9:17 PM

Share
ಬೇಸಿಗೆ ರಜೆ ಮುಗಿಯಲು ಕೆಲವೇ ದಿನಗಳು ಉಳಿದಿವೆ. ನೀವು ಇನ್ನೂ ಬೇಸಿಗೆ ಪ್ರವಾಸಕ್ಕೆ ಹೋಗಿಲ್ಲದಿದ್ದರೆ, ಈ ಸುಂದರ ತಾಣಗಳಿಗೊಮ್ಮೆ ಭೇಟಿ ನೀಡುವುದನ್ನು ಮರೆಯಬೇಡಿ.
ಈ ಸ್ಥಳಗಳು ಬೇಸಿಗೆ ರಜೆಯನ್ನು ಕಳೆಯಲು ಉತ್ತಮ ಸ್ಥಳಗಳಾಗಿವೆ. ಇಲ್ಲಿ ನಿಮ್ಮ ಕುಟಂಬ, ಸ್ನೇಹಿತರೊಂದಿಗೆ ಮಸ್ತ್​ ಎಂಜಾಯ್​ ಮಾಡಬಹುದಾಗಿದೆ.

ಬೇಸಿಗೆ ರಜೆ ಮುಗಿಯಲು ಕೆಲವೇ ದಿನಗಳು ಉಳಿದಿವೆ. ನೀವು ಇನ್ನೂ ಬೇಸಿಗೆ ಪ್ರವಾಸಕ್ಕೆ ಹೋಗಿಲ್ಲದಿದ್ದರೆ, ಈ ಸುಂದರ ತಾಣಗಳಿಗೊಮ್ಮೆ ಭೇಟಿ ನೀಡುವುದನ್ನು ಮರೆಯಬೇಡಿ. ಈ ಸ್ಥಳಗಳು ಬೇಸಿಗೆ ರಜೆಯನ್ನು ಕಳೆಯಲು ಉತ್ತಮ ಸ್ಥಳಗಳಾಗಿವೆ. ಇಲ್ಲಿ ನಿಮ್ಮ ಕುಟಂಬ, ಸ್ನೇಹಿತರೊಂದಿಗೆ ಮಸ್ತ್​ ಎಂಜಾಯ್​ ಮಾಡಬಹುದಾಗಿದೆ.

1 / 5
ರಾಣಿಖೇತ್: ಬೇಸಿಗೆ ರಜೆಯಲ್ಲಿ ರಾಣಿಖೇತ್‌ ತಾಣಕ್ಕೆ ಭೇಟಿ ನೀಡಬಹುದು. ಇಲ್ಲಿ ಶಾಂತಿಯುತ ವಾತಾವರಣ,
ಪೈನ್ ಮರಗಳು ಮತ್ತು ಹೂವುಗಳಿಂದ ತುಂಬಿದ ರಸ್ತೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ರಾಣಿಖೇತ್: ಬೇಸಿಗೆ ರಜೆಯಲ್ಲಿ ರಾಣಿಖೇತ್‌ ತಾಣಕ್ಕೆ ಭೇಟಿ ನೀಡಬಹುದು. ಇಲ್ಲಿ ಶಾಂತಿಯುತ ವಾತಾವರಣ, ಪೈನ್ ಮರಗಳು ಮತ್ತು ಹೂವುಗಳಿಂದ ತುಂಬಿದ ರಸ್ತೆಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

2 / 5
ಊಟಿ: ಬೇಸಿಗೆ ರಜೆಯನ್ನು ಆನಂದಿಸಲು ಊಟಿ ಕೂಡ ಉತ್ತಮ ಸ್ಥಳವಾಗಿದೆ. ಇಲ್ಲಿ ರೋಸ್ ಗಾರ್ಡನ್, 
ಅಣ್ಣಾಮಲೈ ದೇವಸ್ಥಾನ, ಹಿಡನ್ ವ್ಯಾಲಿ ಮುಂತಾದ ಹಲವು ಸ್ಥಳಗಳಿವೆ. ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಇದು ಉತ್ತಮ ಪ್ರವಾಸಿ ತಾಣವಾಗಿದೆ.

ಊಟಿ: ಬೇಸಿಗೆ ರಜೆಯನ್ನು ಆನಂದಿಸಲು ಊಟಿ ಕೂಡ ಉತ್ತಮ ಸ್ಥಳವಾಗಿದೆ. ಇಲ್ಲಿ ರೋಸ್ ಗಾರ್ಡನ್, ಅಣ್ಣಾಮಲೈ ದೇವಸ್ಥಾನ, ಹಿಡನ್ ವ್ಯಾಲಿ ಮುಂತಾದ ಹಲವು ಸ್ಥಳಗಳಿವೆ. ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯಲು ಇದು ಉತ್ತಮ ಪ್ರವಾಸಿ ತಾಣವಾಗಿದೆ.

3 / 5
ಮುನ್ನಾರ್: ಕೇರಳದ ಮುನ್ನಾರ್‌ಗೆ ಬೇಸಿಗೆಯಲ್ಲೂ ಭೇಟಿ ನೀಡಬಹುದು. ಸುತ್ತಲೂ ಹರಡಿರುವ ಸುಂದರವಾದ ಚಹಾ ತೋಟಗಳ ಮಧ್ಯೆ ಕಳೆದು ಹೋಗುವುದು ಖಂಡಿತ.

ಮುನ್ನಾರ್: ಕೇರಳದ ಮುನ್ನಾರ್‌ಗೆ ಬೇಸಿಗೆಯಲ್ಲೂ ಭೇಟಿ ನೀಡಬಹುದು. ಸುತ್ತಲೂ ಹರಡಿರುವ ಸುಂದರವಾದ ಚಹಾ ತೋಟಗಳ ಮಧ್ಯೆ ಕಳೆದು ಹೋಗುವುದು ಖಂಡಿತ.

4 / 5
ಲಡಾಖ್: ಬೇಸಿಗೆ ರಜೆಯನ್ನು ಆನಂದಿಸಲು ಬಯಸುವವರು ಲಡಾಖ್‌ಗೆ ಹೋಗಬಹುದು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸುವುದೇ ಒಂದು ರೀತಿ ಆನಂದ.
ಈ ಸ್ಥಳವು ತುಂಬಾ ಶಾಂತಿಯುತವಾಗಿದ್ದು, ಅದಕ್ಕಾಗಿಯೇ ದೇಶಾದ್ಯಂತದ ಪ್ರವಾಸಿಗರು ಇಲ್ಲಿಗೆ ಲಾಂಗ್ ಡ್ರೈವ್​ ಕೈಗೊಳ್ಳುತ್ತಾರೆ. ಮತ್ತು 
ಲಂಡಾಖ್‌ನಲ್ಲಿ ನೀವು ಲೇಹ್ ಅರಮನೆ, ಚಾದರ್ ಟ್ರ್ಯಾಕ್, ಫುಗ್ತಾಲ್ ಮಠ, ಗುರುದ್ವಾರ ಪತ್ತಾರ್ ಸಾಹಿಬ್, ಶಾಂತಿ ಸ್ತೂಪ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

ಲಡಾಖ್: ಬೇಸಿಗೆ ರಜೆಯನ್ನು ಆನಂದಿಸಲು ಬಯಸುವವರು ಲಡಾಖ್‌ಗೆ ಹೋಗಬಹುದು. ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಅನುಭವಿಸುವುದೇ ಒಂದು ರೀತಿ ಆನಂದ. ಈ ಸ್ಥಳವು ತುಂಬಾ ಶಾಂತಿಯುತವಾಗಿದ್ದು, ಅದಕ್ಕಾಗಿಯೇ ದೇಶಾದ್ಯಂತದ ಪ್ರವಾಸಿಗರು ಇಲ್ಲಿಗೆ ಲಾಂಗ್ ಡ್ರೈವ್​ ಕೈಗೊಳ್ಳುತ್ತಾರೆ. ಮತ್ತು ಲಂಡಾಖ್‌ನಲ್ಲಿ ನೀವು ಲೇಹ್ ಅರಮನೆ, ಚಾದರ್ ಟ್ರ್ಯಾಕ್, ಫುಗ್ತಾಲ್ ಮಠ, ಗುರುದ್ವಾರ ಪತ್ತಾರ್ ಸಾಹಿಬ್, ಶಾಂತಿ ಸ್ತೂಪ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದು.

5 / 5
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ಆರ್​​ಎಸ್​ಎಸ್​ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!