Tech Tips: ನಿಮ್ಮ ಸ್ಮಾರ್ಟ್​ಫೋನ್ ಬ್ಯಾಟರಿ ಪವರ್ ಇನ್ನಷ್ಟು ಸ್ಟ್ರಾಂಗ್ ಆಗಬೇಕೇ?: ಇಲ್ಲಿದೆ ಟಿಪ್ಸ್

ಇಂದಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್ ಫೋನ್ ಗಳು ಸಾಮಾನ್ಯವಾಗಿ 4000mAh ನಿಂದ ಹಿಡಿದು 7000mAh ವರೆಗೆ ಇರುತ್ತದೆ. ಆದರೂ ಫೋನು ಬಳಸುವವರ ಗೋಳು ಒಂದೆ ಚಾರ್ಜ್ ಸಾಕಾಗಲ್ಲ ಎಂಬುದು. ಇದಕ್ಕೆ ಕಾರಣ ಬ್ಯಾಟರಿ ಶಕ್ತಿ ಕುಗ್ಗುವುದು. ನಿಮ್ಮ ಮೊಬೈಲ್ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕು ಅಂದರೆ ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು.

| Updated By: Vinay Bhat

Updated on: Jun 30, 2022 | 1:43 PM

ಇಂದಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್ ಫೋನ್ ಗಳ ಬ್ಯಾಟರಿ ಹೆಚ್ಚಾಗಿ 4000mAh ಯಿಂದ ಹಿಡಿದು 7000mAh ವರೆಗೆ ಇರುತ್ತದೆ. ಆದರೂ ಫೋನು ಬಳಸುವವರ ಗೋಳು ಒಂದೆ ಚಾರ್ಜ್ ಸಾಕಾಗಲ್ಲ ಎಂಬುದು. ಇದಕ್ಕೆ ಕಾರಣ ಬ್ಯಾಟರಿ ಶಕ್ತಿ ಕುಗ್ಗುವುದು. ನಿಮ್ಮ ಮೊಬೈಲ್ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕು ಅಂದರೆ ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅದು ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

ಇಂದಿನ ದಿನಗಳಲ್ಲಿ ಬಿಡುಗಡೆ ಆಗುತ್ತಿರುವ ಸ್ಮಾರ್ಟ್ ಫೋನ್ ಗಳು ಸಾಮಾನ್ಯವಾಗಿ 4000mAh ನಿಂದ ಹಿಡಿದು 7000mAh ವರೆಗೆ ಇರುತ್ತದೆ. ಆದರೂ ಫೋನು ಬಳಸುವವರ ಗೋಳು ಒಂದೆ ಚಾರ್ಜ್ ಸಾಕಾಗಲ್ಲ ಎಂಬುದು. ಇದಕ್ಕೆ ಕಾರಣ ಬ್ಯಾಟರಿ ಶಕ್ತಿ ಕುಗ್ಗುವುದು. ನಿಮ್ಮ ಮೊಬೈಲ್ ದೀರ್ಘ ಕಾಲದವರೆಗೆ ಬಾಳಿಕೆ ಬರಬೇಕು ಅಂದರೆ ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಅದು ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.

1 / 5
ಫುಲ್ ಚಾರ್ಜ್ ಮಾಡಬೇಡಿ: ಕೆಲವರ ಮೊಬೈಲಲ್ಲಿ ಶೇಕಡಾ ನೂರರಷ್ಟು ಚಾರ್ಜ್ ಮಾಡಿದ್ರೆ ತೃಪ್ತಿ ಎನ್ನುವ ಭಾವನೆ ಇರುತ್ತದೆ. ಹೀಗಾಗಿಯೇ ಬ್ಯಾಟರಿ 100 ಆಗುವವರೆಗೂ ತೆಗೆಯುವುದೇ ಇಲ್ಲ. ಆದ್ರೆ ಇದು ಬ್ಯಾಟರಿ ಲೈಫ್ ದೃಷ್ಟಿಯಿಂದ ಉತ್ತಮವಲ್ಲಿ. ಫುಲ್ 100% ಚಾರ್ಜ್ ಮಾಡಲೇಬೇಡಿ. 90ರ ಗಡಿ ಮುಟ್ಟಿದ್ದರೇ ಸಾಕು. ಈ ಕ್ರಮ ಫೋನಿನ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುತ್ತವೆ.

ಫುಲ್ ಚಾರ್ಜ್ ಮಾಡಬೇಡಿ: ಕೆಲವರ ಮೊಬೈಲಲ್ಲಿ ಶೇಕಡಾ ನೂರರಷ್ಟು ಚಾರ್ಜ್ ಮಾಡಿದ್ರೆ ತೃಪ್ತಿ ಎನ್ನುವ ಭಾವನೆ ಇರುತ್ತದೆ. ಹೀಗಾಗಿಯೇ ಬ್ಯಾಟರಿ 100 ಆಗುವವರೆಗೂ ತೆಗೆಯುವುದೇ ಇಲ್ಲ. ಆದ್ರೆ ಇದು ಬ್ಯಾಟರಿ ಲೈಫ್ ದೃಷ್ಟಿಯಿಂದ ಉತ್ತಮವಲ್ಲಿ. ಫುಲ್ 100% ಚಾರ್ಜ್ ಮಾಡಲೇಬೇಡಿ. 90ರ ಗಡಿ ಮುಟ್ಟಿದ್ದರೇ ಸಾಕು. ಈ ಕ್ರಮ ಫೋನಿನ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುತ್ತವೆ.

2 / 5
ಕೆಲವರಿಗೆ ಮೊಬೈಲ್ ನಲ್ಲಿ ಚಾರ್ಜ್ ಸಂಪೂರ್ಣ ಖಾಲಿ ಆಗುವವರೆಗೂ ಚಾರ್ಜ್ ಹಾಕುವ ಅಭ್ಯಾಸವೇ ಇರುವುದಿಲ್ಲ. ನಿಮ್ಮ ಫೋನ್ ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಎಂದರೆ ಫೋನ್ ಬ್ಯಾಟರಿ ಸಂಪೂರ್ಣ ಕಾಲಿ ಆಗಲು ಬಿಡಬೇಡಿ. ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಸನಿಹ ಬಂದಾಗ ಚಾರ್ಜ್ ಮಾಡುವುದು ಉತ್ತಮವಂತೆ.

ಕೆಲವರಿಗೆ ಮೊಬೈಲ್ ನಲ್ಲಿ ಚಾರ್ಜ್ ಸಂಪೂರ್ಣ ಖಾಲಿ ಆಗುವವರೆಗೂ ಚಾರ್ಜ್ ಹಾಕುವ ಅಭ್ಯಾಸವೇ ಇರುವುದಿಲ್ಲ. ನಿಮ್ಮ ಫೋನ್ ಉತ್ತಮ ಸ್ಥಿತಿಯಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಎಂದರೆ ಫೋನ್ ಬ್ಯಾಟರಿ ಸಂಪೂರ್ಣ ಕಾಲಿ ಆಗಲು ಬಿಡಬೇಡಿ. ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಸನಿಹ ಬಂದಾಗ ಚಾರ್ಜ್ ಮಾಡುವುದು ಉತ್ತಮವಂತೆ.

3 / 5
ಬಹುತೇಕ ಬಳಕೆದಾರರಿಗೆ ರಾತ್ರಿಯಿಡಿ ಫೋನ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಆಯ್ಕೆ ಅಲ್ಲವೇ ಅಲ್ಲ. ಆ ರೀತಿ ಓವರ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಬಾಳಿಕೆ ಕುಗ್ಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಮಾಡಬೇಡಿ.

ಬಹುತೇಕ ಬಳಕೆದಾರರಿಗೆ ರಾತ್ರಿಯಿಡಿ ಫೋನ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಆಯ್ಕೆ ಅಲ್ಲವೇ ಅಲ್ಲ. ಆ ರೀತಿ ಓವರ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಬಾಳಿಕೆ ಕುಗ್ಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಮಾಡಬೇಡಿ.

4 / 5
ಅನೇಕರು ಮಾಡುವ ತಪ್ಪು ಕೆಲಸಗಳಲ್ಲಿ ಒಂದು ಅಂದರೆ ಫೋನ್ ಚಾರ್ಜ್ ಮಾಡುವಾಗ ಬಳಸುವುದು. ಫೋನ್ ಚಾರ್ಜ್ ಮಾಡುತ್ತಾ ಬಳಕೆಯ ಮಾಡಿರುವುದರಿಂದ ಅನೇಕ ಅಪಾಯಗಳು ಸಂಭವಿಸಿರುವ ಅರಿವಿದ್ದರೂ ಕೆಲವರು ಫೋನ್ ಚಾರ್ಜ್ ಮಾಡುತ್ತಲೇ ಫೋನ್ ಬಳಕೆ ಮಾಡುತ್ತಿರುತ್ತಾರೆ. ಈ ದುರಭ್ಯಾಸ ಇದ್ದರೆ ಈಗಲೇ ಬಿಟ್ಟು ಬಿಡಿ.

ಅನೇಕರು ಮಾಡುವ ತಪ್ಪು ಕೆಲಸಗಳಲ್ಲಿ ಒಂದು ಅಂದರೆ ಫೋನ್ ಚಾರ್ಜ್ ಮಾಡುವಾಗ ಬಳಸುವುದು. ಫೋನ್ ಚಾರ್ಜ್ ಮಾಡುತ್ತಾ ಬಳಕೆಯ ಮಾಡಿರುವುದರಿಂದ ಅನೇಕ ಅಪಾಯಗಳು ಸಂಭವಿಸಿರುವ ಅರಿವಿದ್ದರೂ ಕೆಲವರು ಫೋನ್ ಚಾರ್ಜ್ ಮಾಡುತ್ತಲೇ ಫೋನ್ ಬಳಕೆ ಮಾಡುತ್ತಿರುತ್ತಾರೆ. ಈ ದುರಭ್ಯಾಸ ಇದ್ದರೆ ಈಗಲೇ ಬಿಟ್ಟು ಬಿಡಿ.

5 / 5
Follow us
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
‘ಎಲ್ಲರಿಗೂ ನೋವಿದೆ’; ದರ್ಶನ್ ಪ್ರಕರಣದಲ್ಲಿ ಸುಮಲತಾ, ರಾಕ್​ಲೈನ್ ಮೌನ ಏಕೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
ಮನೆಯಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಬಾರದು, ಈ ಬಗ್ಗೆ ಆಧ್ಯಾತ್ಮದಲ್ಲೇನಿದೆ?
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
Horoscope:ಈ ರಾಶಿಯವರಿಗೆ ಪ್ರಸಿದ್ಧ ವ್ಯಕ್ತಿಗಳು ಅನಿರೀಕ್ಷಿತವಾಗಿ ಸಿಗುವರು
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
‘ನಾನು ದರ್ಶನ್ ಅವರ ಸಂಬಂಧಿ’: ಭೇಟಿ ಮಾಡಲು ಪರಪ್ಪನ ಅಗ್ರಹಾರಕ್ಕೆ ಬಂದ ಯುವತಿ
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ದರ್ಶನ್​ ಅಭಿಮಾನಿಗಳಿಗೆ ಕಿವಿಮಾತು ಹೇಳಿದ ಹಿರಿಯ ನಿರ್ಮಾಪಕ ಸಾ.ರಾ. ಗೋವಿಂದು
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಸಿಎಂ ವಿವಾದ ಸಿದ್ದರಾಮಯ್ಯ ಕಾರ್ಯವೈಖರಿ ಮೇಲೆ ಪ್ರಭಾವ ಬೀರಿದೆ: ಶೆಟ್ಟರ್
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಹೋರಿ ಬೆದರಿಸುವುದನ್ನು ನೋಡಲು ವಿದ್ಯುತ್​ ಟಿಸಿ ಏರಿ ಕೂತರು: ಜನರ ಹುಚ್ಚಾಟ
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಸೋತಲ್ಲೇ ಗೆಲುವ ಹುಡುಕುವ ಛಲ ಮಗನಲ್ಲಿ ಹುಟ್ಟಿದೆ: ಲಕ್ಷ್ಮಿ ಹೆಬ್ಬಾಳ್ಕರ್
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ
ಕಾಂಗ್ರೆಸ್ ನಾಯಕರು ಯಾರನ್ನೇ ಸಿಎಂ ಮಾಡಿದರೂ ನಂಗೆ ಸಂಬಂಧಿಸದ ವಿಷಯ: ರೇವಣ್ಣ