AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Automobile: ಟೆಸ್ಲಾ ಮಾಡೆಲ್-​3ಗೆ ಎದುರಾಳಿಯಾಗಿ ಬರುತ್ತಿರುವ Hyundai Ioniq 6EV

ಟೆಸ್ಲಾ ಮಾಡೆಲ್-3ಗೆ ಎದುರಾಳಿಯಾಗಿ Hyundai Ioniq 6EV ಬರುತ್ತಿದ್ದು, ಈ ಕಾರಿನಲ್ಲಿ ನಿರೀಕ್ಷಿಸಬಹುದಾದ ವೈಶಿಷ್ಟ್ಯಗಳು ಇಲ್ಲಿವೆ ನೋಡಿ.

TV9 Web
| Updated By: Rakesh Nayak Manchi|

Updated on:Jun 30, 2022 | 3:27 PM

Share
Hyundai Ioniq 6EV ಕಾರಿನ ವಿನ್ಯಾಸವು ಫೋಕ್ಸ್​ವ್ಯಾಗನ್ ಬಿಟಲ್​ನಿಂದ ಸ್ಪೋರ್ತಿ ಪಡೆದಂತಿದೆ.

Hyundai Ioniq 6EV coming to rival Tesla Model 3

1 / 6
ಅಯೋಜಿಕ್ ಕಾರು 677.4kWh ಬ್ಯಾಟರಿ ಪ್ಯಾಕ್, ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ಸ್​, AWD ಪಡೆಯುವ ನಿರೀಕ್ಷೆ ಇದೆ.

Hyundai Ioniq 6EV coming to rival Tesla Model 3

2 / 6
Hyundai Ioniq 6EV coming to rival Tesla Model 3

ಉನ್ನತ ಮಟ್ಟದ ವಾಯುಬಲ ವೈಜ್ಞಾನಿಕ ದಕ್ಷತೆಗೆ ಸಹಾಯ ಮಾಡುವ ವಿನ್ಯಾಸದೊಂದಿಗೆ ಅಯೋನಿಕ್ 6 ಇವಿ ಕಾರು ಬರುತ್ತದೆ.

3 / 6
Hyundai Ioniq 6EV coming to rival Tesla Model 3

ಕಾರಿನ ಹಿಂಭಾಗದ ಪ್ರೊಫೈಲ್ ಡ್ಯುಯಲ್ ಎಲ್​ಇಡಿ ಪಿಕ್ಸಲೇಟೆಡ್ ಸ್ಟೈಪ್​ಗಳನ್ನು ಹೊಂದಿದ್ದು, ಅವುಗಳು ಟೈಲ್​ಲೈಟ್​ ಮತ್ತು ಬ್ರೇಕ್​ ಲೈಟ್​ಗಳಾಗಿ ಕಾರ್ಯನಿರ್ವಹಿಸುತ್ತದೆ.

4 / 6
Hyundai Ioniq 6EV coming to rival Tesla Model 3

ಈ ಕಾರು ವಿಶಿಷ್ಟ ವಿನ್ಯಾಸದ ಮಿಶ್ರಲೋಹದ ಚಕ್ರಗಳಲ್ಲಿ ಚಲಿಸಲಿದೆ.

5 / 6
Hyundai Ioniq 6EV coming to rival Tesla Model 3

ಕಾರಿನ ಕ್ಯಾಬಿನ್ ಬಹು ಬಣ್ಣದ ಆಂಬಿಯೆಂಟ್​ ಲೈಟಿಂಗ್​ ಅನ್ನು ಪಡೆಯಲಿದ್ದು, ಅನನ್ಯ ಶೈಲಿಯ ಮಲ್ಟಿಫಂಕ್ಷನ್ ಸ್ಟೀರಿಂಗ್ ಮೀಲ್ ಹೊಂದಿರಲಿದೆ.

6 / 6

Published On - 3:20 pm, Thu, 30 June 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ