AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Automobile: ಟೆಸ್ಲಾ ಮಾಡೆಲ್-​3ಗೆ ಎದುರಾಳಿಯಾಗಿ ಬರುತ್ತಿರುವ Hyundai Ioniq 6EV

ಟೆಸ್ಲಾ ಮಾಡೆಲ್-3ಗೆ ಎದುರಾಳಿಯಾಗಿ Hyundai Ioniq 6EV ಬರುತ್ತಿದ್ದು, ಈ ಕಾರಿನಲ್ಲಿ ನಿರೀಕ್ಷಿಸಬಹುದಾದ ವೈಶಿಷ್ಟ್ಯಗಳು ಇಲ್ಲಿವೆ ನೋಡಿ.

TV9 Web
| Updated By: Rakesh Nayak Manchi

Updated on:Jun 30, 2022 | 3:27 PM

Hyundai Ioniq 6EV ಕಾರಿನ ವಿನ್ಯಾಸವು ಫೋಕ್ಸ್​ವ್ಯಾಗನ್ ಬಿಟಲ್​ನಿಂದ ಸ್ಪೋರ್ತಿ ಪಡೆದಂತಿದೆ.

Hyundai Ioniq 6EV coming to rival Tesla Model 3

1 / 6
ಅಯೋಜಿಕ್ ಕಾರು 677.4kWh ಬ್ಯಾಟರಿ ಪ್ಯಾಕ್, ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ಸ್​, AWD ಪಡೆಯುವ ನಿರೀಕ್ಷೆ ಇದೆ.

Hyundai Ioniq 6EV coming to rival Tesla Model 3

2 / 6
Hyundai Ioniq 6EV coming to rival Tesla Model 3

ಉನ್ನತ ಮಟ್ಟದ ವಾಯುಬಲ ವೈಜ್ಞಾನಿಕ ದಕ್ಷತೆಗೆ ಸಹಾಯ ಮಾಡುವ ವಿನ್ಯಾಸದೊಂದಿಗೆ ಅಯೋನಿಕ್ 6 ಇವಿ ಕಾರು ಬರುತ್ತದೆ.

3 / 6
Hyundai Ioniq 6EV coming to rival Tesla Model 3

ಕಾರಿನ ಹಿಂಭಾಗದ ಪ್ರೊಫೈಲ್ ಡ್ಯುಯಲ್ ಎಲ್​ಇಡಿ ಪಿಕ್ಸಲೇಟೆಡ್ ಸ್ಟೈಪ್​ಗಳನ್ನು ಹೊಂದಿದ್ದು, ಅವುಗಳು ಟೈಲ್​ಲೈಟ್​ ಮತ್ತು ಬ್ರೇಕ್​ ಲೈಟ್​ಗಳಾಗಿ ಕಾರ್ಯನಿರ್ವಹಿಸುತ್ತದೆ.

4 / 6
Hyundai Ioniq 6EV coming to rival Tesla Model 3

ಈ ಕಾರು ವಿಶಿಷ್ಟ ವಿನ್ಯಾಸದ ಮಿಶ್ರಲೋಹದ ಚಕ್ರಗಳಲ್ಲಿ ಚಲಿಸಲಿದೆ.

5 / 6
Hyundai Ioniq 6EV coming to rival Tesla Model 3

ಕಾರಿನ ಕ್ಯಾಬಿನ್ ಬಹು ಬಣ್ಣದ ಆಂಬಿಯೆಂಟ್​ ಲೈಟಿಂಗ್​ ಅನ್ನು ಪಡೆಯಲಿದ್ದು, ಅನನ್ಯ ಶೈಲಿಯ ಮಲ್ಟಿಫಂಕ್ಷನ್ ಸ್ಟೀರಿಂಗ್ ಮೀಲ್ ಹೊಂದಿರಲಿದೆ.

6 / 6

Published On - 3:20 pm, Thu, 30 June 22

Follow us
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ನಡೆಯುತ್ತಿರುವ ಮಾಕ್ ಡ್ರಿಲ್​ ನೇರ ಪ್ರಸಾರ ಇಲ್ಲಿದೆ ನೋಡಿ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ಆಪರೇಷನ್​ ಸಿಂಧೂರ್​: ರಾಜ್ಯದ ಕರಾವಳಿಯಲ್ಲಿ ಕಾವಲು ಪಡೆ ತೀವ್ರ ನಿಗಾ
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!
ವಿಮಾನ ನಿಲ್ದಾಣಗಳಲ್ಲಿ ದಿಕ್ಕುತೋಚದೆ ಕುಳಿತ ಪ್ರಯಾಣಿಕರು!
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಆಪರೇಷನ್​ ಸಿಂಧೂರ್: ಇಂದೊಂದು ಸಂತೋಷದ ಸಂಗತಿ, ಮೃತ ಮಂಜುನಾಥ್​ ತಾಯಿ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಭಾರತದ ದಾಳಿಯಿಂದ ಕಂಗಾಲಾದ ಪಾಕಿಸ್ತಾನದಿಂದ ಮತ್ತೊಮ್ಮೆ ಹೇಡಿತನ
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಆಪರೇಷನ್ ಸಿಂಧೂರ್: ಯುದ್ಧವಾದರೆ ನಾವೂ ಸಿದ್ಧ ಎಂದ ಬಾಗಲಕೋಟೆ ಮಾಜಿ ಯೋಧರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಭಾರತೀಯ ಸೇನೆಯಿರುವಾಗ ನಮಗ್ಯಾವ ಭಯವೂ ಇಲ್ಲ: ಪ್ರವಾಸಿಗರು
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಆಪರೇಷನ್ ಸಿಂಧೂರವನ್ನು ಹಣೆಗೆ ತಿಲಕ ಇಟ್ಟುಕೊಂಡೇ ಹೊಗಳಿದ ಸಿಎಂ ಸಿದ್ದರಾಮಯ್ಯ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಮನೆಮಾಳಿಗೆ ಮೇಲೆ ನಿಂತು ಧ್ವಂಸಗೊಂಡಿರುವ ಮಸೀದಿಯನ್ನು ವೀಕ್ಷಿಸಿದ ಜನ
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!
ಎಚ್ಚರಿಕೆಯನ್ನು ಹಗುರವಾಗಿ ತೆಗೆದುಕೊಂಡ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ!