AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Automobile: ಟೆಸ್ಲಾ ಮಾಡೆಲ್-​3ಗೆ ಎದುರಾಳಿಯಾಗಿ ಬರುತ್ತಿರುವ Hyundai Ioniq 6EV

ಟೆಸ್ಲಾ ಮಾಡೆಲ್-3ಗೆ ಎದುರಾಳಿಯಾಗಿ Hyundai Ioniq 6EV ಬರುತ್ತಿದ್ದು, ಈ ಕಾರಿನಲ್ಲಿ ನಿರೀಕ್ಷಿಸಬಹುದಾದ ವೈಶಿಷ್ಟ್ಯಗಳು ಇಲ್ಲಿವೆ ನೋಡಿ.

TV9 Web
| Edited By: |

Updated on:Jun 30, 2022 | 3:27 PM

Share
Hyundai Ioniq 6EV ಕಾರಿನ ವಿನ್ಯಾಸವು ಫೋಕ್ಸ್​ವ್ಯಾಗನ್ ಬಿಟಲ್​ನಿಂದ ಸ್ಪೋರ್ತಿ ಪಡೆದಂತಿದೆ.

Hyundai Ioniq 6EV coming to rival Tesla Model 3

1 / 6
ಅಯೋಜಿಕ್ ಕಾರು 677.4kWh ಬ್ಯಾಟರಿ ಪ್ಯಾಕ್, ಡ್ಯುಯಲ್ ಎಲೆಕ್ಟ್ರಿಕ್ ಮೋಟಾರ್ಸ್​, AWD ಪಡೆಯುವ ನಿರೀಕ್ಷೆ ಇದೆ.

Hyundai Ioniq 6EV coming to rival Tesla Model 3

2 / 6
Hyundai Ioniq 6EV coming to rival Tesla Model 3

ಉನ್ನತ ಮಟ್ಟದ ವಾಯುಬಲ ವೈಜ್ಞಾನಿಕ ದಕ್ಷತೆಗೆ ಸಹಾಯ ಮಾಡುವ ವಿನ್ಯಾಸದೊಂದಿಗೆ ಅಯೋನಿಕ್ 6 ಇವಿ ಕಾರು ಬರುತ್ತದೆ.

3 / 6
Hyundai Ioniq 6EV coming to rival Tesla Model 3

ಕಾರಿನ ಹಿಂಭಾಗದ ಪ್ರೊಫೈಲ್ ಡ್ಯುಯಲ್ ಎಲ್​ಇಡಿ ಪಿಕ್ಸಲೇಟೆಡ್ ಸ್ಟೈಪ್​ಗಳನ್ನು ಹೊಂದಿದ್ದು, ಅವುಗಳು ಟೈಲ್​ಲೈಟ್​ ಮತ್ತು ಬ್ರೇಕ್​ ಲೈಟ್​ಗಳಾಗಿ ಕಾರ್ಯನಿರ್ವಹಿಸುತ್ತದೆ.

4 / 6
Hyundai Ioniq 6EV coming to rival Tesla Model 3

ಈ ಕಾರು ವಿಶಿಷ್ಟ ವಿನ್ಯಾಸದ ಮಿಶ್ರಲೋಹದ ಚಕ್ರಗಳಲ್ಲಿ ಚಲಿಸಲಿದೆ.

5 / 6
Hyundai Ioniq 6EV coming to rival Tesla Model 3

ಕಾರಿನ ಕ್ಯಾಬಿನ್ ಬಹು ಬಣ್ಣದ ಆಂಬಿಯೆಂಟ್​ ಲೈಟಿಂಗ್​ ಅನ್ನು ಪಡೆಯಲಿದ್ದು, ಅನನ್ಯ ಶೈಲಿಯ ಮಲ್ಟಿಫಂಕ್ಷನ್ ಸ್ಟೀರಿಂಗ್ ಮೀಲ್ ಹೊಂದಿರಲಿದೆ.

6 / 6

Published On - 3:20 pm, Thu, 30 June 22

Follow Us
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆಎಸ್​ಆರ್​ಟಿಸಿ ಬಸ್ ಪಲ್ಟಿ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಪೆಟ್ರೋಲ್, ಡೀಸೆಲ್​ಗಾಗಿ ರಿಪ್ಪನ್‌ಪೇಟೆ ಬಂಕ್ ಮುಂದೆ ಮುಗಿಬಿದ್ರು ಜನ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಊರಿಗೆ ಹೋಗಲು ವಾಹನ ಸಿಕ್ಕಿಲ್ಲವೆಂದು ಬಸ್ಸನ್ನೇ ಕದ್ದೊಯ್ದ ಚಾಲಾಕಿ ಚಾಲಕ!
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್ ಖಾಲಿ ವದಂತಿ: ಚಾಮರಾಜನಗರದಲ್ಲಿ ಬಂಕ್​ಗಳಿಗೆ ಮುಗಿಬಿದ್ದ ಜನ
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ಪೆಟ್ರೋಲ್ ಉಳಿಸಲು ವರ್ಕ್ ಫ್ರಂ ಹೋಂ? ಕೋವಿಡ್ ರೂಲ್ಸ್ ಮತ್ತೆ ಜಾರಿ ಸಾಧ್ಯತೆ!
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ನಾನು ಅವರ ತೊಡೆಯ ಮೇಲೆ ಕುಳಿತು ಬೆಳದವನು, ಅದಕ್ಕೆ ಅದೃಷ್ಟವಂತ; ರವಿಚಂದ್ರನ್
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ದುರ್ಗಾದೇವಿಗೆ ವೀಳ್ಯದೆಲೆ ಹಾರ ಅಥವಾ ಅಲಂಕಾರದ ಏಕೆ ಮಾಡಬೇಕು?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನಯೋಗ!
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ರೀಲ್ಸ್​ಗಾಗಿ ಮೊಸಳೆಯ ಬಾಲ ಹಿಡಿದು ಹಿಂಸೆ ನೀಡಿದ ಯುವಕ; ವಿಡಿಯೋ ವೈರಲ್
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು
ಸುರ್ಜೇವಾಲ ಜೊತೆಗಿನ ಸಭೆ ಬಳಿಕ ಡಿಕೆ ಶಿವಕುಮಾರ್​ ಹೇಳಿದ್ದಿಷ್ಟು