AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆನಾಡಿನ ಊಟಿ, ಚುಮುಚುಮು ಚಳಿ, ಕೈಗೆಟುಕುವ ಮೋಡ ಮಂಜು, ಭೂಲೋಕದ ಸ್ವರ್ಗ -ಈ ಜೋಗಿಮಟ್ಟಿ ಪ್ರವಾಸಿ ತಾಣ! ಒಮ್ಮೆ ನೋಡಿ ಬನ್ನಿ

Jogimatti -Tourist destination in Chitradurga: ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಬಹುತೇಕ ಕೈಕೊಟ್ಟಂತಾಗಿದೆ. ಆದ್ರೆ, ಕಳೆದ ಒಂದು ವಾರದಿಂದ ಮೋಡ ಮುಚ್ಚಿಕೊಂಡಿದ್ದು ಆಗಾಗ ತುಂತುರು ಮಳೆ ಸುರಿಯುತ್ತಿದೆ. ಹೀಗಾಗಿ, ಕೋಟೆನಾಡಿನ ಊಟಿ ಖ್ಯಾತಿಯ ಜೋಗಿಮಟ್ಟಿ ಅರಣ್ಯ ಹಸಿರು ಹೊದ್ದು ಕಂಗೊಳಿಸುತ್ತಿದೆ.

ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Jul 11, 2023 | 11:32 AM

Share
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಬಹುತೇಕ ಕೈಕೊಟ್ಟಂತಾಗಿದೆ. ಆದ್ರೆ, ಕಳೆದೊಂದು ವಾರದಿಂದ ಮೋಡ ಕಟ್ಟಿದ ವಾತಾವರಣವಿದ್ದು ಮಲೆನಾಡ ಸೊಬಗು ನಿರ್ಮಾಣ ಆಗಿದೆ. ಹೀಗಾಗಿ, ಕೋಟೆನಾಡಿನ ಊಟಿ ಖ್ಯಾತಿಯ ಜೋಗಿಮಟ್ಟಿ ಪ್ರವಾಸಿ ತಾಣವು ಪರಿಸರ ಪ್ರಿಯರನ್ನು ಬರ ಸೆಳೆಯುತ್ತಿದೆ. ಈ ಕುರಿತು ವರದಿ ಇಲ್ಲಿದೆ.

ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಬಹುತೇಕ ಕೈಕೊಟ್ಟಂತಾಗಿದೆ. ಆದ್ರೆ, ಕಳೆದೊಂದು ವಾರದಿಂದ ಮೋಡ ಕಟ್ಟಿದ ವಾತಾವರಣವಿದ್ದು ಮಲೆನಾಡ ಸೊಬಗು ನಿರ್ಮಾಣ ಆಗಿದೆ. ಹೀಗಾಗಿ, ಕೋಟೆನಾಡಿನ ಊಟಿ ಖ್ಯಾತಿಯ ಜೋಗಿಮಟ್ಟಿ ಪ್ರವಾಸಿ ತಾಣವು ಪರಿಸರ ಪ್ರಿಯರನ್ನು ಬರ ಸೆಳೆಯುತ್ತಿದೆ. ಈ ಕುರಿತು ವರದಿ ಇಲ್ಲಿದೆ.

1 / 12
ಚುಮುಚುಮು ಚಳಿ, ತಣ್ಣನೆ ಗಾಳಿ, ಕೈಗೆಟುಕುವ ಮೋಡ-ಮಂಜು.  ಭೂಲೋಕದ ಸ್ವರ್ಗದಂಥ ಪರಿಸರದಲ್ಲಿ ಫುಲ್ ಏಂಜಾಯ್. ಅಪರೂಪದ ಪ್ರಕೃತಿಯ ಸೊಬಗು ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ.

ಚುಮುಚುಮು ಚಳಿ, ತಣ್ಣನೆ ಗಾಳಿ, ಕೈಗೆಟುಕುವ ಮೋಡ-ಮಂಜು. ಭೂಲೋಕದ ಸ್ವರ್ಗದಂಥ ಪರಿಸರದಲ್ಲಿ ಫುಲ್ ಏಂಜಾಯ್. ಅಪರೂಪದ ಪ್ರಕೃತಿಯ ಸೊಬಗು ಕಣ್ತುಂಬಿಕೊಳ್ಳಲು ಮುಗಿಬಿದ್ದ ಜನ.

2 / 12
ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ (Chitradurga) ನಗರ ಬಳಿಯ ಜೋಗಿಮಟ್ಟಿ (Jogimatti) ವನ್ಯಧಾಮ ಪ್ರದೇಶದಲ್ಲಿ.

ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ (Chitradurga) ನಗರ ಬಳಿಯ ಜೋಗಿಮಟ್ಟಿ (Jogimatti) ವನ್ಯಧಾಮ ಪ್ರದೇಶದಲ್ಲಿ.

3 / 12
ಕೋಟೆನಾಡಿನ ಊಟಿ, ಚುಮುಚುಮು ಚಳಿ, ಕೈಗೆಟುಕುವ ಮೋಡ ಮಂಜು, ಭೂಲೋಕದ ಸ್ವರ್ಗ -ಈ ಜೋಗಿಮಟ್ಟಿ ಪ್ರವಾಸಿ ತಾಣ! ಒಮ್ಮೆ ನೋಡಿ ಬನ್ನಿ

4 / 12
ಹೌದು, ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಬಹುತೇಕ ಕೈಕೊಟ್ಟಂತಾಗಿದೆ. ಆದ್ರೆ, ಕಳೆದ ಒಂದು ವಾರದಿಂದ ಮೋಡ ಮುಚ್ಚಿಕೊಂಡಿದ್ದು ಆಗಾಗ ತುಂತುರು ಮಳೆ ಸುರಿಯುತ್ತಿದೆ. ಹೀಗಾಗಿ, ಕೋಟೆನಾಡಿನ ಊಟಿ (Ooty) ಖ್ಯಾತಿಯ ಜೋಗಿಮಟ್ಟಿ ಅರಣ್ಯ ಹಸಿರು ಹೊದ್ದು ಕಂಗೊಳಿಸುತ್ತಿದೆ.

ಹೌದು, ಚಿತ್ರದುರ್ಗ ಜಿಲ್ಲೆಯಲ್ಲಿ ಮುಂಗಾರು ಮಳೆ ಬಹುತೇಕ ಕೈಕೊಟ್ಟಂತಾಗಿದೆ. ಆದ್ರೆ, ಕಳೆದ ಒಂದು ವಾರದಿಂದ ಮೋಡ ಮುಚ್ಚಿಕೊಂಡಿದ್ದು ಆಗಾಗ ತುಂತುರು ಮಳೆ ಸುರಿಯುತ್ತಿದೆ. ಹೀಗಾಗಿ, ಕೋಟೆನಾಡಿನ ಊಟಿ (Ooty) ಖ್ಯಾತಿಯ ಜೋಗಿಮಟ್ಟಿ ಅರಣ್ಯ ಹಸಿರು ಹೊದ್ದು ಕಂಗೊಳಿಸುತ್ತಿದೆ.

5 / 12
ಹೀಗಾಗಿ, ಅನೇಕ ಪರಿಸರ ಪ್ರಿಯರು ಜೋಗಿಮಟ್ಟಿಗೆ ಆಗಮಿಸಿ ಸಖತ್ ಏಂಜಾಯ್ ಮಾಡುತ್ತಿದ್ದಾರೆ.

ಹೀಗಾಗಿ, ಅನೇಕ ಪರಿಸರ ಪ್ರಿಯರು ಜೋಗಿಮಟ್ಟಿಗೆ ಆಗಮಿಸಿ ಸಖತ್ ಏಂಜಾಯ್ ಮಾಡುತ್ತಿದ್ದಾರೆ.

6 / 12
ಮುದ್ರ ಮಟ್ಟದಿಂದ ಮೂರುವರೆ ಸಾವಿರ ಅಡಿ ಎತ್ತರದಲ್ಲಿರುವ ಪ್ರದೇಶವಿದು. ಹೀಗಾಗಿ, ಸದಾಕಾಲ ಭರ್ತಿ ಗಾಳಿ ಇರುತ್ತದೆ. ಮೋಡವೇ ಕೈಗೆಟಕುವ ಅನೂಭೂತಿ ಇಲ್ಲಿ ದಕ್ಕುತ್ತದೆ. ಮಳೆಗಾಲದಲ್ಲಂತೂ ಹಸಿರು ಹೊದ್ದು ಮಿನುಗುವ ಜೋಗಿಮಟ್ಟಿ ಭೂಲೋಕದ ಸ್ವರ್ಗ ಅಂದರೆ ಅತಿಶಯೋಕ್ತಿ ಅಲ್ಲ.

ಮುದ್ರ ಮಟ್ಟದಿಂದ ಮೂರುವರೆ ಸಾವಿರ ಅಡಿ ಎತ್ತರದಲ್ಲಿರುವ ಪ್ರದೇಶವಿದು. ಹೀಗಾಗಿ, ಸದಾಕಾಲ ಭರ್ತಿ ಗಾಳಿ ಇರುತ್ತದೆ. ಮೋಡವೇ ಕೈಗೆಟಕುವ ಅನೂಭೂತಿ ಇಲ್ಲಿ ದಕ್ಕುತ್ತದೆ. ಮಳೆಗಾಲದಲ್ಲಂತೂ ಹಸಿರು ಹೊದ್ದು ಮಿನುಗುವ ಜೋಗಿಮಟ್ಟಿ ಭೂಲೋಕದ ಸ್ವರ್ಗ ಅಂದರೆ ಅತಿಶಯೋಕ್ತಿ ಅಲ್ಲ.

7 / 12
ಇನ್ನು ಚಿತ್ರದುರ್ಗ ಜಿಲ್ಲೆಯ ಜನ ಮಾತ್ರವಲ್ಲದೆ ದೂರದ ಊರುಗಳಿಂದಲೂ ಅನೇಕ ಪ್ರವಾಸಿಗರು ಜೋಗಿಮಟ್ಟಿ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಮಳೆಗಾಲದಲ್ಲಂತೂ ಜೋಗಿಮಟ್ಟಿಗೆ ಆಗಮಿಸುವವರ ಸಂಖ್ಯೆ ಭಾರೀ ಹೆಚ್ಚಿರುತ್ತದೆ.

ಇನ್ನು ಚಿತ್ರದುರ್ಗ ಜಿಲ್ಲೆಯ ಜನ ಮಾತ್ರವಲ್ಲದೆ ದೂರದ ಊರುಗಳಿಂದಲೂ ಅನೇಕ ಪ್ರವಾಸಿಗರು ಜೋಗಿಮಟ್ಟಿ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಮಳೆಗಾಲದಲ್ಲಂತೂ ಜೋಗಿಮಟ್ಟಿಗೆ ಆಗಮಿಸುವವರ ಸಂಖ್ಯೆ ಭಾರೀ ಹೆಚ್ಚಿರುತ್ತದೆ.

8 / 12
ಕೋಟೆನಾಡಿನ ಊಟಿ, ಚುಮುಚುಮು ಚಳಿ, ಕೈಗೆಟುಕುವ ಮೋಡ ಮಂಜು, ಭೂಲೋಕದ ಸ್ವರ್ಗ -ಈ ಜೋಗಿಮಟ್ಟಿ ಪ್ರವಾಸಿ ತಾಣ! ಒಮ್ಮೆ ನೋಡಿ ಬನ್ನಿ

9 / 12
ಬಯಲುಸೀಮೆಯ ಈ ಅಪರೂಪದ ತಾಣವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಪ್ರವಾಸಿಗರ ಸ್ವರ್ಗವನ್ನಾಗಿಸಬೇಕಿದೆ.

ಬಯಲುಸೀಮೆಯ ಈ ಅಪರೂಪದ ತಾಣವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಿ ಪ್ರವಾಸಿಗರ ಸ್ವರ್ಗವನ್ನಾಗಿಸಬೇಕಿದೆ.

10 / 12
 ಬೆಳಗಿನ ಜಾವದಲ್ಲಂತೂ ಜೋಗಿಮಟ್ಟಿ ಜಾತ್ರೆ ಎಂಬಷ್ಟರ ಮಟ್ಟಿಗೆ ಜನ ಸಂದಣಿ ತುಂಬಿರುತ್ತದೆ. ಬೇರೆ ಯಾವ ತಾಣಕ್ಕೂ ಜೋಗಿಮಟ್ಟಿ ಏನೂ ಕಡಿಮೆ ಇಲ್ಲ ಅಂತಾರೆ ಪ್ರವಾಸಿಗರು.

ಬೆಳಗಿನ ಜಾವದಲ್ಲಂತೂ ಜೋಗಿಮಟ್ಟಿ ಜಾತ್ರೆ ಎಂಬಷ್ಟರ ಮಟ್ಟಿಗೆ ಜನ ಸಂದಣಿ ತುಂಬಿರುತ್ತದೆ. ಬೇರೆ ಯಾವ ತಾಣಕ್ಕೂ ಜೋಗಿಮಟ್ಟಿ ಏನೂ ಕಡಿಮೆ ಇಲ್ಲ ಅಂತಾರೆ ಪ್ರವಾಸಿಗರು.

11 / 12
 ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರ ಬಳಿಯ ಜೋಗಿಮಟ್ಟಿ ಅರಣ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹೀಗಾಗಿ, ನಿತ್ಯ ಸಾವಿರಾರು ಪರಿಸರ ಪ್ರಿಯರು ಜೋಗಿಮಟ್ಟಿಗೆ ಭೇಟಿ ನೀಡಿ ಸಖತ್ ಏಂಜಾಯ್ ಮಾಡುತ್ತಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರ ಬಳಿಯ ಜೋಗಿಮಟ್ಟಿ ಅರಣ್ಯ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಹೀಗಾಗಿ, ನಿತ್ಯ ಸಾವಿರಾರು ಪರಿಸರ ಪ್ರಿಯರು ಜೋಗಿಮಟ್ಟಿಗೆ ಭೇಟಿ ನೀಡಿ ಸಖತ್ ಏಂಜಾಯ್ ಮಾಡುತ್ತಿದ್ದಾರೆ.

12 / 12
Follow Us
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
ಅವಳಿ ಮಕ್ಕಳನ್ನ ಕೊಂದು ತಾಯಿ ಆತ್ಮಹತ್ಯೆಗೆ ಯತ್ನಿಸಿದ್ಯಾಕೆ?
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
‘ಭೀಮ ತೀರದಲ್ಲಿ’ ಸಿನಿಮಾ ಮರು ಬಿಡುಗಡೆ ಯಾಕೆ? ಕಾರಣ ತಿಳಿಸಿದ ಚಿತ್ರತಂಡ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಸಚಿವರ ಬರ್ತ್​​ಡೇ: ಸರ್ಕಾರಿ ಶಾಲೆ ಮಕ್ಕಳಿಗೆ, ಪೋಷಕರಿಗೆ ವಿಮಾನಯಾನ ಭಾಗ್ಯ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಬಹ್ರೇನ್​​ನ ಗಗನಚುಂಬಿ ಕಟ್ಟಡಗಳ ಮೇಲೆ ಇರಾನ್ ದಾಳಿ
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಸಚಿವ ಮಂಕಾಳು ವೈದ್ಯ ಮಾತಿಗೆ ಸಿಟ್ಟಾಗಿ ಸಭೆಯಿಂದ ಹೊರನಡೆದ ಸತೀಶ್ ಸೈಲ್
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಮಿಸ್ ಆಗಿ ಅಮೆರಿಕದ 3 ಫೈಟರ್​​ ಜೆಟ್​​ಗಳನ್ನು ಹೊಡೆದುರುಳಿಸಿದ ಕುವೈತ್​​
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಫೋಕ್ಸೋ ಕೇಸ್: ಮಲ್ಲಿಕಾರ್ಜುನ ಮುತ್ಯಾ ಬೆಂಬಲಕ್ಕೆ ನಿಂತ ಭಕ್ತ ಸಮೂಹ
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ಇತ್ತು, ಈಗಲೂ ಇದೆ: HDK ಸ್ಫೋಟಕ ಮಾತು
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
ಸ್ವಾಮಿ ವಿವೇಕಾನಂದರ ಕೆನಡಾ ಭೇಟಿಯನ್ನು ಉಲ್ಲೇಖಿಸಿದ ಪ್ರಧಾನಿ ಕಾರ್ನಿ
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?
Lunar Eclipse 2026: ಚಂದ್ರ ಗ್ರಹಣ ಯಾರಿಗೆ ಶುಭ ಸುದ್ದಿ ತರುತ್ತೆ?