AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

New Parliament Building: ಪ್ರತಿ ವಿನ್ಯಾಸದಲ್ಲೂ ಇದೆ ವಿವಿಧ ರಾಜ್ಯಗಳ ಕೊಡುಗೆ; ಹೊಸ ಸಂಸತ್ ಭವನದ ಒಳಗಿನ ನೋಟ

ಹೊಸ ಸಂಸತ್ತು ನಾಳೆ ವಿಧ್ಯುಕ್ತ ಉದ್ಘಾಟನೆಗೆ ಸಜ್ಜಾಗಿದೆ. ಹೊಸ ಕಟ್ಟಡವು ಇಡೀ ಭಾರತದ ಸಾರವನ್ನು ಹೊಂದಿದ್ದು, ಸಂಕೀರ್ಣದ ಒಳಗಿನ ಪ್ರತಿಯೊಂದು ಮೂಲೆಯು ವಿವಿಧ ಭಾರತೀಯ ರಾಜ್ಯಗಳ ಮಹತ್ವವನ್ನು ಹೊಂದಿದೆ. ನೂತನ ಸಂಸತ್ ಕಟ್ಟಡದಲ್ಲಿ ಬಳಸಲಾದ ವಸ್ತುಗಳನ್ನು ತ್ರಿಪುರ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಇತರ ರಾಜ್ಯಗಳಿಂದ ತರಲಾಗಿದೆ

ರಶ್ಮಿ ಕಲ್ಲಕಟ್ಟ
| Edited By: |

Updated on:May 28, 2023 | 12:48 PM

Share
ದೆಹಲಿಯ ಕೆಂಪು ಕೋಟೆ ಮತ್ತು ಹುಮಾಯೂನ್ ಸಮಾಧಿಗೆ ಬಳಸಿದಂತ ಮರಳುಗಲ್ಲನ್ನು (sandstone)ರಾಜಸ್ಥಾನದ ಸರ್ಮಥುರಾದಿಂದ ಸಂಗ್ರಹಿಸಲಾಗಿದೆ.

ದೆಹಲಿಯ ಕೆಂಪು ಕೋಟೆ ಮತ್ತು ಹುಮಾಯೂನ್ ಸಮಾಧಿಗೆ ಬಳಸಿದಂತ ಮರಳುಗಲ್ಲನ್ನು (sandstone)ರಾಜಸ್ಥಾನದ ಸರ್ಮಥುರಾದಿಂದ ಸಂಗ್ರಹಿಸಲಾಗಿದೆ.

1 / 10
ಉಕ್ಕಿನಿಂದ ಮಾಡಿದ ಫಾಲ್ಸ್ ಸೀಲಿಂಗ್ ರಚನೆಗಳನ್ನು ದಮನ್ ಮತ್ತು ದಿಯುನಿಂದ ಖರೀದಿಸಲಾಯಿತು.

ಉಕ್ಕಿನಿಂದ ಮಾಡಿದ ಫಾಲ್ಸ್ ಸೀಲಿಂಗ್ ರಚನೆಗಳನ್ನು ದಮನ್ ಮತ್ತು ದಿಯುನಿಂದ ಖರೀದಿಸಲಾಯಿತು.

2 / 10
ಕಟ್ಟಡದ ಸುತ್ತಲೂ ಕಲ್ಲಿನಿಂದ ಜಾಲರಿ ಕೆಲಸವನ್ನು ರಾಜಸ್ಥಾನ, ನೋಯ್ಡಾ ಮತ್ತು ಉತ್ತರ ಪ್ರದೇಶದಿಂದ ತರಲಾಯಿತು.

ಕಟ್ಟಡದ ಸುತ್ತಲೂ ಕಲ್ಲಿನಿಂದ ಜಾಲರಿ ಕೆಲಸವನ್ನು ರಾಜಸ್ಥಾನ, ನೋಯ್ಡಾ ಮತ್ತು ಉತ್ತರ ಪ್ರದೇಶದಿಂದ ತರಲಾಯಿತು.

3 / 10
ಲೋಕಸಭೆಯ ಕೊಠಡಿಯೊಳಗೆ ಅಳವಡಿಸಲಾಗಿರುವ ಕೇಶರಿಯಾ ಹಸಿರು ಕಲ್ಲನ್ನು ರಾಜಸ್ಥಾನದ ಉದಯಪುರದಿಂದ ತರಲಾಗಿದೆ.

ಲೋಕಸಭೆಯ ಕೊಠಡಿಯೊಳಗೆ ಅಳವಡಿಸಲಾಗಿರುವ ಕೇಶರಿಯಾ ಹಸಿರು ಕಲ್ಲನ್ನು ರಾಜಸ್ಥಾನದ ಉದಯಪುರದಿಂದ ತರಲಾಗಿದೆ.

4 / 10
ಮಹಾರಾಷ್ಟ್ರದ ನಾಗ್ಪುರದಿಂದ ತೇಗದ ಮರವನ್ನು ಖರೀದಿಸಲಾಗಿದೆ.

ಮಹಾರಾಷ್ಟ್ರದ ನಾಗ್ಪುರದಿಂದ ತೇಗದ ಮರವನ್ನು ಖರೀದಿಸಲಾಗಿದೆ.

5 / 10
ರಾಜ್ಯಸಭಾ ಕೊಠಡಿಯೊಳಗೆ ಸ್ಥಾಪಿಸಲಾದ ಕೆಂಪು ಗ್ರಾನೈಟ್ ಅನ್ನು ಅಜ್ಮೀರ್‌ನ ಲಾಖಾದಿಂದ ತರಲಾಯಿತು ಮತ್ತು ರಾಜಸ್ಥಾನದ ಅಂಬಾಜಿಯಿಂದ ಬಿಳಿ ಮಾರ್ಬಲ್‌ಗಳನ್ನು ತರಲಾಗಿದೆ.

ರಾಜ್ಯಸಭಾ ಕೊಠಡಿಯೊಳಗೆ ಸ್ಥಾಪಿಸಲಾದ ಕೆಂಪು ಗ್ರಾನೈಟ್ ಅನ್ನು ಅಜ್ಮೀರ್‌ನ ಲಾಖಾದಿಂದ ತರಲಾಯಿತು ಮತ್ತು ರಾಜಸ್ಥಾನದ ಅಂಬಾಜಿಯಿಂದ ಬಿಳಿ ಮಾರ್ಬಲ್‌ಗಳನ್ನು ತರಲಾಗಿದೆ.

6 / 10
ಒಳಗೆ ಸ್ಥಾಪಿಸಲಾದ ಪೀಠೋಪಕರಣಗಳನ್ನು ಮುಂಬೈನಲ್ಲಿ ಮಾಡಲಾಗಿದೆ.

ಒಳಗೆ ಸ್ಥಾಪಿಸಲಾದ ಪೀಠೋಪಕರಣಗಳನ್ನು ಮುಂಬೈನಲ್ಲಿ ಮಾಡಲಾಗಿದೆ.

7 / 10
ಅಶೋಕ ಲಾಂಛನವನ್ನು ಕೆತ್ತಲು ಬಳಸಲಾದ ವಸ್ತುಗಳನ್ನು ಔರಂಗಾಬಾದ್ ಮತ್ತು ಜೈಪುರದಿಂದ ತರಲಾಯಿತು.

ಅಶೋಕ ಲಾಂಛನವನ್ನು ಕೆತ್ತಲು ಬಳಸಲಾದ ವಸ್ತುಗಳನ್ನು ಔರಂಗಾಬಾದ್ ಮತ್ತು ಜೈಪುರದಿಂದ ತರಲಾಯಿತು.

8 / 10
ಮೇಲಿನ ಮತ್ತು ಕೆಳಗಿನ ಮನೆಗಳಲ್ಲಿ ಸ್ಥಾಪಿಸಲಾದ ಅಶೋಕ ಚಕ್ರಗಳನ್ನು ಇಂದೋರ್‌ನಿಂದ ಮಾಡಲಾಗಿದೆ

ಮೇಲಿನ ಮತ್ತು ಕೆಳಗಿನ ಮನೆಗಳಲ್ಲಿ ಸ್ಥಾಪಿಸಲಾದ ಅಶೋಕ ಚಕ್ರಗಳನ್ನು ಇಂದೋರ್‌ನಿಂದ ಮಾಡಲಾಗಿದೆ

9 / 10
ಉದಯಪುರದ ಅಬು ರಸ್ತೆಯ ಶಿಲ್ಪಿಗಳು ಕಲ್ಲಿನ ಕೆತ್ತನೆ ಕೆಲಸವನ್ನು ಮಾಡಿದ್ದು, ಕೊಟ್ಪುಟಲಿಯಿಂದ ಕಲ್ಲಿನ ಸಮುಚ್ಚಯಗಳನ್ನು ತರಲಾಗಿದೆ

ಉದಯಪುರದ ಅಬು ರಸ್ತೆಯ ಶಿಲ್ಪಿಗಳು ಕಲ್ಲಿನ ಕೆತ್ತನೆ ಕೆಲಸವನ್ನು ಮಾಡಿದ್ದು, ಕೊಟ್ಪುಟಲಿಯಿಂದ ಕಲ್ಲಿನ ಸಮುಚ್ಚಯಗಳನ್ನು ತರಲಾಗಿದೆ

10 / 10

Published On - 1:38 pm, Sat, 27 May 23

ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ