AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bone Health: ಮೂಳೆಗಳ ಬಲವರ್ಧನಗೆ ಈ ಅಭ್ಯಾಸಗಳು ಒಳಿತು

ದೇಹ ಸದೃಢವಾಗಿರಬೇಕೆಂದರೆ ಮೂಳೆಗಳು ಸರಿಯಾಗಿರಬೇಕು. ನಾವು ಸೇವಿಸುವ ಆಹಾರ, ದೈನಂದಿನ ಚಟುವಟಿಕೆಗಳು ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಈ ಅಭ್ಯಾಸಗಳು ಮೂಳೆಯ ಆರೋಗ್ಯಕ್ಕೆ ಸಹಾಯ ಮಾಡುತ್ತವೆ.

TV9 Web
| Edited By: |

Updated on: Mar 19, 2022 | 11:02 AM

Share
ದೇಹದಲ್ಲಿ ಮೂಳೆಯ ಬಗೆಗಿನ ಆರೋಗ್ಯದೆಡೆಗೆ ಗಮನಹರಿಸವುದು ಅತೀ ಅಗತ್ಯವಾಗಿದೆ. ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳುತ್ತದೆ. ಹೀಗಾಗಿ ದೈನಂದಿನ ಚಟುವಟಿಕೆಗಳನ್ನು ಬದಲಿಸುಕೊಳ್ಳುವುದು ಅಗತ್ಯವಾಗಿದೆ. ಈ ಅಭ್ಯಾಸಗಳು ಮೂಳಗಳನ್ನು ಸದೃಢವಾಗಿರಲು ಸಹಾಯಮಾಡುತ್ತದೆ.

ದೇಹದಲ್ಲಿ ಮೂಳೆಯ ಬಗೆಗಿನ ಆರೋಗ್ಯದೆಡೆಗೆ ಗಮನಹರಿಸವುದು ಅತೀ ಅಗತ್ಯವಾಗಿದೆ. ವಯಸ್ಸಾದಂತೆ ಮೂಳೆಗಳು ದುರ್ಬಲಗೊಳ್ಳುತ್ತದೆ. ಹೀಗಾಗಿ ದೈನಂದಿನ ಚಟುವಟಿಕೆಗಳನ್ನು ಬದಲಿಸುಕೊಳ್ಳುವುದು ಅಗತ್ಯವಾಗಿದೆ. ಈ ಅಭ್ಯಾಸಗಳು ಮೂಳಗಳನ್ನು ಸದೃಢವಾಗಿರಲು ಸಹಾಯಮಾಡುತ್ತದೆ.

1 / 8
ಮೂಳೆಗಳನ್ನು ಆರೋಗ್ಯವಾಗಿರಸಿಕೊಳ್ಳಲು ವಿಟಮಿನ್​ ಡಿ ಪ್ರಮುಖವಾಗಿದೆ. ಅದು ವಿಟಮಿನ್​ ಮಾತ್ರಗಳಿಂದಾಗಿರಬಹುದು ಅಥವಾ ಸೂರ್ಯ ಕಿರಣಗಳಿಂದ  ಸಿಗುವ ಪೋಷಕಾಂಶಗಳಾಗಿರಬಹುದು. ಅವು ಮೂಳೆಗಳನ್ನು ಬಲಗೊಳಿಸುತ್ತದೆ.

ಮೂಳೆಗಳನ್ನು ಆರೋಗ್ಯವಾಗಿರಸಿಕೊಳ್ಳಲು ವಿಟಮಿನ್​ ಡಿ ಪ್ರಮುಖವಾಗಿದೆ. ಅದು ವಿಟಮಿನ್​ ಮಾತ್ರಗಳಿಂದಾಗಿರಬಹುದು ಅಥವಾ ಸೂರ್ಯ ಕಿರಣಗಳಿಂದ ಸಿಗುವ ಪೋಷಕಾಂಶಗಳಾಗಿರಬಹುದು. ಅವು ಮೂಳೆಗಳನ್ನು ಬಲಗೊಳಿಸುತ್ತದೆ.

2 / 8
ನೈಸರ್ಗಿಕ ಆಹಾರದಲ್ಲಿ ಕ್ಯಾಲ್ಸಿಯಂ ಅನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಮೊಸರು, ಸೋಯಾ, ಕೊಬ್ಬಿನ ಮೀನು ಮತ್ತು ಹಾಲು ಮುಂತಾದ ಆಹಾರಗಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ.

ನೈಸರ್ಗಿಕ ಆಹಾರದಲ್ಲಿ ಕ್ಯಾಲ್ಸಿಯಂ ಅನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ. ಮೊಸರು, ಸೋಯಾ, ಕೊಬ್ಬಿನ ಮೀನು ಮತ್ತು ಹಾಲು ಮುಂತಾದ ಆಹಾರಗಳು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿವೆ.

3 / 8
ಪ್ರತಿದಿನ ವ್ಯಾಯಾಮದ ಅಭ್ಯಾಸದಿಂದ ಮೂಳಗಳನ್ನು ಬಲವಾಗಿರಿಸಿಕೊಳ್ಳಬಹುದು. ಏರೋಬಿಕ್ಸ್​ನಂತಹ ವ್ಯಾಯಾಮದ ಅಭ್ಯಾಸವಿರಲಿ.

ಪ್ರತಿದಿನ ವ್ಯಾಯಾಮದ ಅಭ್ಯಾಸದಿಂದ ಮೂಳಗಳನ್ನು ಬಲವಾಗಿರಿಸಿಕೊಳ್ಳಬಹುದು. ಏರೋಬಿಕ್ಸ್​ನಂತಹ ವ್ಯಾಯಾಮದ ಅಭ್ಯಾಸವಿರಲಿ.

4 / 8
ಕೆಫೀನ್ ಮೂಳೆಯ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಡಯೆಟರಿ ಕೆಫೀನ್ ಮೂತ್ರದ ಕ್ಯಾಲ್ಸಿಯಂ ನಷ್ಟವನ್ನು ತೀವ್ರವಾಗಿ ಹೆಚ್ಚಿಸುತ್ತದೆ ಎಂದು ಅಧ್ಯಯನವು ಹೇಳುತ್ತದೆ.
ಆದ್ದರಿಂದ ಟೀ ಕಾಫಿಯ ಅತಿಯಾದ ಸೇವನೆ ಬೇಡ.

ಕೆಫೀನ್ ಮೂಳೆಯ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಡಯೆಟರಿ ಕೆಫೀನ್ ಮೂತ್ರದ ಕ್ಯಾಲ್ಸಿಯಂ ನಷ್ಟವನ್ನು ತೀವ್ರವಾಗಿ ಹೆಚ್ಚಿಸುತ್ತದೆ ಎಂದು ಅಧ್ಯಯನವು ಹೇಳುತ್ತದೆ. ಆದ್ದರಿಂದ ಟೀ ಕಾಫಿಯ ಅತಿಯಾದ ಸೇವನೆ ಬೇಡ.

5 / 8
ಅತಿಯಾದ ಉಪ್ಪಿನ ಸೇವನೆ ಮೂಳಗಳನ್ನು ದುರ್ಬಲಗೊಳಿಸುತ್ತದೆಆದ್ದರಿಂದ ಪದಾರ್ಥಗಳಿಗೆ ಮೇಲಿನಿಂದ ಉಪ್ಪನ್ನು ಹಾಕಿಕೊಳ್ಲುವ ಅಭ್ಯಾಸ ಬೇಡ.

ಅತಿಯಾದ ಉಪ್ಪಿನ ಸೇವನೆ ಮೂಳಗಳನ್ನು ದುರ್ಬಲಗೊಳಿಸುತ್ತದೆಆದ್ದರಿಂದ ಪದಾರ್ಥಗಳಿಗೆ ಮೇಲಿನಿಂದ ಉಪ್ಪನ್ನು ಹಾಕಿಕೊಳ್ಲುವ ಅಭ್ಯಾಸ ಬೇಡ.

6 / 8
ಧೂಮಪಾನವು ಮೂಳೆಯ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ನಿಕೋಟಿನ್ ನಿಯಮಿತವಾದ ಮೂಳೆ ಪುನರುತ್ಪಾದನೆಯ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ, ಇದು ದೀರ್ಘಕಾಲದವರೆಗೆ ಮುಂದುವರಿದಾಗ ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ.

ಧೂಮಪಾನವು ಮೂಳೆಯ ದ್ರವ್ಯರಾಶಿಯನ್ನು ಕಳೆದುಕೊಳ್ಳುತ್ತದೆ ಎಂದು ತಿಳಿದುಬಂದಿದೆ. ನಿಕೋಟಿನ್ ನಿಯಮಿತವಾದ ಮೂಳೆ ಪುನರುತ್ಪಾದನೆಯ ಪ್ರಕ್ರಿಯೆಗೆ ಅಡ್ಡಿಪಡಿಸುತ್ತದೆ, ಇದು ದೀರ್ಘಕಾಲದವರೆಗೆ ಮುಂದುವರಿದಾಗ ಆಸ್ಟಿಯೊಪೊರೋಸಿಸ್ ಅಪಾಯವನ್ನು ಹೆಚ್ಚಿಸುತ್ತದೆ.

7 / 8
ಅತಿಯಾದ ಆಲ್ಕೋಹಾಲ್ ಸೇವನೆಯು ಮೂಳೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ಸೇವನೆಯು ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ.

ಅತಿಯಾದ ಆಲ್ಕೋಹಾಲ್ ಸೇವನೆಯು ಮೂಳೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆಲ್ಕೋಹಾಲ್ ಸೇವನೆಯು ಕ್ಯಾಲ್ಸಿಯಂ ಅನ್ನು ಸರಿಯಾಗಿ ಹೀರಿಕೊಳ್ಳುವ ದೇಹದ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ.

8 / 8
Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?