AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi 2023: ಯುಗಾದಿ ಹಬ್ಬದ ವಿಶೇಷ ಆಹಾರಗಳಿಗಾಗಿ ಈ ತಾಣಗಳು ಬೆಸ್ಟ್

ಈ ಯುಗಾದಿ ಹಬ್ಬದ ಸಮಯದಲ್ಲಿ ನೀವು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ವಿಶೇಷ ಆಹಾರಗಳನ್ನು ಸವಿಯಿರಿ. ನಾವು ನಿಮಗಾಗಿ ಬೆಂಗಳೂರಿನ ವಿಶೇಷ ಊಟದ ತಾಣಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ.

ಅಕ್ಷತಾ ವರ್ಕಾಡಿ
|

Updated on:Mar 22, 2023 | 11:18 AM

Share
ಯುಗಾದಿ ಹಬ್ಬದ  ಈ ವಿಶೇಷ ದಿನದಂದು ನೀವು ನಿಮ್ಮ ಕುಟುಂಬದವರೊಂದಿಗೆ ಸುಂದರ ಸಮಯವನ್ನು ಕಳೆಯಿರಿ. ವಸಂತ ಕಾಲದ ಆಗಮನದ ಈ ಶುಭ ಸಮಯದಲ್ಲಿ ವಿಶೇಷ ರುಚಿಕರ ಆಹಾರವನ್ನು ಸವಿಯಿರಿ.

ಯುಗಾದಿ ಹಬ್ಬದ ಈ ವಿಶೇಷ ದಿನದಂದು ನೀವು ನಿಮ್ಮ ಕುಟುಂಬದವರೊಂದಿಗೆ ಸುಂದರ ಸಮಯವನ್ನು ಕಳೆಯಿರಿ. ವಸಂತ ಕಾಲದ ಆಗಮನದ ಈ ಶುಭ ಸಮಯದಲ್ಲಿ ವಿಶೇಷ ರುಚಿಕರ ಆಹಾರವನ್ನು ಸವಿಯಿರಿ.

1 / 7
ಈ ಯುಗಾದಿ ಹಬ್ಬದ ಸಮಯದಲ್ಲಿ ನೀವು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ವಿಶೇಷ ಆಹಾರಗಳನ್ನು ಸವಿಯಿರಿ. ನಾವು ನಿಮಗಾಗಿ ಬೆಂಗಳೂರಿನ ವಿಶೇಷ ಊಟದ ತಾಣಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ.

ಈ ಯುಗಾದಿ ಹಬ್ಬದ ಸಮಯದಲ್ಲಿ ನೀವು ಬೆಂಗಳೂರಿನಲ್ಲಿ ದಕ್ಷಿಣ ಭಾರತದ ವಿಶೇಷ ಆಹಾರಗಳನ್ನು ಸವಿಯಿರಿ. ನಾವು ನಿಮಗಾಗಿ ಬೆಂಗಳೂರಿನ ವಿಶೇಷ ಊಟದ ತಾಣಗಳ ಕುರಿತು ಮಾಹಿತಿ ನೀಡುತ್ತಿದ್ದೇವೆ.

2 / 7
ಹಳ್ಳಿಮನೆ: 3ನೇ ಕ್ರಾಸ್ ಸಂಪಿಗೆ ರಸ್ತೆ, ಮಲ್ಲೇಶ್ವರಂನಲ್ಲಿರುವ ಹಳ್ಳಿ ಮನೆ ಈ ಹಬ್ಬದ ಸಮಯದಲ್ಲಿ ರುಚಿಯಾದ ಆಹಾರಗಳನ್ನು ಸವಿಯಲು ಬಯಸಿದರೆ ಉತ್ತಮ ತಾಣವಾಗಿದೆ. ಹಳ್ಳಿಮನೆಯ ಯುಗಾದಿ ಹಬ್ಬದ ವಿಶೇಷ ಮೆನುವಿನಲ್ಲಿ ಕೋಕಂ ಜ್ಯೂಸ್, ಬೇವು ಬೆಲ್ಲ ಬರ್ಫಿ, ಶ್ಯಾವಿಗೆ ಸಬ್ಬಕ್ಕಿ ಪಾಯಸ, ಮಿಡಿ ಉಪ್ಪಿನಕಾಯಿ, ಕ್ಯಾರೆಟ್ ಜೊತೆಗೆ ಜೋಳದ ಕೋಸಂಬರಿ ,ಮಾವಿನಕಾಯಿ ಶಾವಿಗೆ ಚಿತ್ರಾನ್ನ ಮುಂತಾದ ಆಹಾರಗಳನ್ನು ಸವಿಯಬಹುದು.

ಹಳ್ಳಿಮನೆ: 3ನೇ ಕ್ರಾಸ್ ಸಂಪಿಗೆ ರಸ್ತೆ, ಮಲ್ಲೇಶ್ವರಂನಲ್ಲಿರುವ ಹಳ್ಳಿ ಮನೆ ಈ ಹಬ್ಬದ ಸಮಯದಲ್ಲಿ ರುಚಿಯಾದ ಆಹಾರಗಳನ್ನು ಸವಿಯಲು ಬಯಸಿದರೆ ಉತ್ತಮ ತಾಣವಾಗಿದೆ. ಹಳ್ಳಿಮನೆಯ ಯುಗಾದಿ ಹಬ್ಬದ ವಿಶೇಷ ಮೆನುವಿನಲ್ಲಿ ಕೋಕಂ ಜ್ಯೂಸ್, ಬೇವು ಬೆಲ್ಲ ಬರ್ಫಿ, ಶ್ಯಾವಿಗೆ ಸಬ್ಬಕ್ಕಿ ಪಾಯಸ, ಮಿಡಿ ಉಪ್ಪಿನಕಾಯಿ, ಕ್ಯಾರೆಟ್ ಜೊತೆಗೆ ಜೋಳದ ಕೋಸಂಬರಿ ,ಮಾವಿನಕಾಯಿ ಶಾವಿಗೆ ಚಿತ್ರಾನ್ನ ಮುಂತಾದ ಆಹಾರಗಳನ್ನು ಸವಿಯಬಹುದು.

3 / 7
ಚಾಲುಕ್ಯ ಸಾಮ್ರಾಟ್ ಕೆಫೆಯು ಈ ಹಬ್ಬದ ಸಮಯದಲ್ಲಿ ವಿಶೇಷ ಮೆನುವನ್ನು ಹೊಂದಿರುತ್ತದೆ. ಬೆಂಗಳೂರಿನ ಅಶೋಕ್ ನಗರದಲ್ಲಿರುವ ಈ ಕೆಫೆಯಲ್ಲಿ ಬೇವು ಬೆಲ್ಲ, ತೊಂಡೆಕಾಯಿ ಕಾಜು ಪಲ್ಯ, ಪುಳಿಯೋಗರೆ, ಕುರ್ಮ, ತೊವ್ವೆ, ಹಸಿ ಮಾವಿನ ತಂಬುಳಿ, ಉಡುಪಿ ಕೆಂಪು ರಸಂ, ಬದನೆ ಸಾಂಬಾರು, ತುಪ್ಪ ಮತ್ತು ಶಾವಿಗೆ ಸಬ್ಬಕ್ಕಿ ಪಾಯಸದೊಂದಿಗೆ ಬೇಳೆ ಹೋಳಿಗೆ ಮುಂತಾದವುಗಳನ್ನು ಸವಿಯಬಹುದಾಗಿದೆ.

ಚಾಲುಕ್ಯ ಸಾಮ್ರಾಟ್ ಕೆಫೆಯು ಈ ಹಬ್ಬದ ಸಮಯದಲ್ಲಿ ವಿಶೇಷ ಮೆನುವನ್ನು ಹೊಂದಿರುತ್ತದೆ. ಬೆಂಗಳೂರಿನ ಅಶೋಕ್ ನಗರದಲ್ಲಿರುವ ಈ ಕೆಫೆಯಲ್ಲಿ ಬೇವು ಬೆಲ್ಲ, ತೊಂಡೆಕಾಯಿ ಕಾಜು ಪಲ್ಯ, ಪುಳಿಯೋಗರೆ, ಕುರ್ಮ, ತೊವ್ವೆ, ಹಸಿ ಮಾವಿನ ತಂಬುಳಿ, ಉಡುಪಿ ಕೆಂಪು ರಸಂ, ಬದನೆ ಸಾಂಬಾರು, ತುಪ್ಪ ಮತ್ತು ಶಾವಿಗೆ ಸಬ್ಬಕ್ಕಿ ಪಾಯಸದೊಂದಿಗೆ ಬೇಳೆ ಹೋಳಿಗೆ ಮುಂತಾದವುಗಳನ್ನು ಸವಿಯಬಹುದಾಗಿದೆ.

4 / 7
ಊಟಾ: ವೈಟ್‌ಫೀಲ್ಡ್​​ನ 5B ರಸ್ತೆಯಲ್ಲಿರುವ ಈ ಊಟಾ ರೆಸ್ಟೋರೆಂಟ್​​​ನಲ್ಲಿ ಹಬ್ಬದ ಸಮಯದ ವಿಶೇಷ ಆಹಾರಗಳನ್ನು ಸವಿಯಬಹುದು. ಬೇವು ಬೆಲ್ಲ, ಮಾವಿನಕಾಯಿ ಉಪ್ಪಿನಕಾಯಿ, ಶುಂಠಿ ಬೆಲ್ಲ ಚಟ್ನಿ, ಕಡ್ಲೆಕಾಯಿ ಕೋಸಂಬರಿ, ಅಲ್ಸಂಡೆ ಕಾಳು ವಡೆ ಮುಂತಾದ ಆಹಾರಗಳನ್ನು ನೀವಿಲ್ಲಿ ಸವಿಯಬಹುದಾಗಿದೆ.

ಊಟಾ: ವೈಟ್‌ಫೀಲ್ಡ್​​ನ 5B ರಸ್ತೆಯಲ್ಲಿರುವ ಈ ಊಟಾ ರೆಸ್ಟೋರೆಂಟ್​​​ನಲ್ಲಿ ಹಬ್ಬದ ಸಮಯದ ವಿಶೇಷ ಆಹಾರಗಳನ್ನು ಸವಿಯಬಹುದು. ಬೇವು ಬೆಲ್ಲ, ಮಾವಿನಕಾಯಿ ಉಪ್ಪಿನಕಾಯಿ, ಶುಂಠಿ ಬೆಲ್ಲ ಚಟ್ನಿ, ಕಡ್ಲೆಕಾಯಿ ಕೋಸಂಬರಿ, ಅಲ್ಸಂಡೆ ಕಾಳು ವಡೆ ಮುಂತಾದ ಆಹಾರಗಳನ್ನು ನೀವಿಲ್ಲಿ ಸವಿಯಬಹುದಾಗಿದೆ.

5 / 7
ಲಾಂಗ್ ಬೋಟ್ ಬ್ರೂಯಿಂಗ್ ಕಂ: ಬೆಂಗಳೂರಿನ ಮಾರತಹಳ್ಳಿಯ ಎಂಎಸ್ಆರ್ ಲೇಔಟ್​​​ನ  ಇಲ್ಲಿನ ನೋಟವೇ ನಿಮ್ಮನ್ನು ಬೆರಗುಗೊಳಿಸುತ್ತದೆ. ಪುಳಿಯೋಗರೆ, ಸಕ್ಕರೆ ಹೋಳಿಗೆ,ಕೋಸಂಬರಿ ಮುಂತಾದ ಹಬ್ಬದ ವಿಶೇಷ ಆಹಾರಗಳನ್ನು ನೀವಿಲ್ಲಿ ಸವಿಯಬಹುದು.

ಲಾಂಗ್ ಬೋಟ್ ಬ್ರೂಯಿಂಗ್ ಕಂ: ಬೆಂಗಳೂರಿನ ಮಾರತಹಳ್ಳಿಯ ಎಂಎಸ್ಆರ್ ಲೇಔಟ್​​​ನ ಇಲ್ಲಿನ ನೋಟವೇ ನಿಮ್ಮನ್ನು ಬೆರಗುಗೊಳಿಸುತ್ತದೆ. ಪುಳಿಯೋಗರೆ, ಸಕ್ಕರೆ ಹೋಳಿಗೆ,ಕೋಸಂಬರಿ ಮುಂತಾದ ಹಬ್ಬದ ವಿಶೇಷ ಆಹಾರಗಳನ್ನು ನೀವಿಲ್ಲಿ ಸವಿಯಬಹುದು.

6 / 7
ಬೆಂಗಳೂರು ಬ್ರಾಸ್ಸೆರಿ(ಹ್ಯಾಟ್ ಸೆಂಟ್ರಿಕ್ ಎಂಜಿ ರೋಡ್) ಈ ಹಬ್ಬದ ಸಮಯದಲ್ಲಿ ಯುಗಾದಿ ಪಚಡಿ, ಮಾವಿನಕಾಯಿ ಚಟ್ನಿ, ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ, ಶೇಂಗಾ ಹೋಳಿಗೆ ,ಮಾವಿನಕಾಯಿ ಚಿತ್ರಾನ್ನ ಮತ್ತು ಹೆಸರು ಬೇಳೆ ಪಾಯಸ ಮುಂತಾದ ಆಹಾರಗಳನ್ನು ನೀವಿಲ್ಲಿ ಸವಿಯಬಹುದು.

ಬೆಂಗಳೂರು ಬ್ರಾಸ್ಸೆರಿ(ಹ್ಯಾಟ್ ಸೆಂಟ್ರಿಕ್ ಎಂಜಿ ರೋಡ್) ಈ ಹಬ್ಬದ ಸಮಯದಲ್ಲಿ ಯುಗಾದಿ ಪಚಡಿ, ಮಾವಿನಕಾಯಿ ಚಟ್ನಿ, ಕಡ್ಲೆಬೇಳೆ ಸೌತೆಕಾಯಿ ಕೋಸಂಬರಿ, ಶೇಂಗಾ ಹೋಳಿಗೆ ,ಮಾವಿನಕಾಯಿ ಚಿತ್ರಾನ್ನ ಮತ್ತು ಹೆಸರು ಬೇಳೆ ಪಾಯಸ ಮುಂತಾದ ಆಹಾರಗಳನ್ನು ನೀವಿಲ್ಲಿ ಸವಿಯಬಹುದು.

7 / 7

Published On - 11:18 am, Wed, 22 March 23

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು