AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ವಾಟ್ಸ್​ಆ್ಯಪ್​ನಲ್ಲಿದೆ ನಿಮಗೆ ತಿಳಿದಿಲ್ಲದ ಕ್ವಿಕ್ ರಿಪ್ಲೇ ಆಯ್ಕೆ: ಇದನ್ನು ಬಳಸುವುದು ಹೇಗೆ?

WhatsApp Quick Replies: ವಾಟ್ಸ್​​ ಆ್ಯಪ್ ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಹೊಸ ಫೀಚರ್ ಅನ್ನು ನೀಡುತ್ತಲೇ ಬರುತ್ತಿದೆ. ಇದರಲ್ಲಿ ಕ್ವಿಕ್ ರಿಪ್ಲೇ ಎಂಬ ಆಯ್ಕೆ ಕೂಡ ಇದೆ. ಆದರೆ, ಅನೇಕರಿಗೆ ಈ ಫೀಚರ್ ಬಗ್ಗೆ ತಿಳಿದಿಲ್ಲ. ಈ ಕ್ವಿಕ್ ರಿಪ್ಲೇ ಫೀಚರ್ ಅನ್ನು ಉಪಯೋಗಿಸಿಕೊಂಡು ಶಾರ್ಟ್​ ಕಟ್ ಆಗಿ ಮೆಸೇಜ್ ಮಾಡಬಹುದಾಗಿದೆ.

TV9 Web
| Updated By: Vinay Bhat

Updated on: Aug 01, 2022 | 1:00 PM

ವಾಟ್ಸ್​​ ಆ್ಯಪ್ ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಹೊಸ ಫೀಚರ್ ಅನ್ನು ನೀಡುತ್ತಲೇ ಬರುತ್ತಿದೆ. ಇದರಲ್ಲಿ ಕ್ವಿಕ್ ರಿಪ್ಲೇ ಎಂಬ ಆಯ್ಕೆ ಕೂಡ ಇದೆ. ಆದರೆ, ಅನೇಕರಿಗೆ ಈ ಫೀಚರ್ ಬಗ್ಗೆ ತಿಳಿದಿಲ್ಲ. ಈ ಕ್ವಿಕ್ ರಿಪ್ಲೇ ಫೀಚರ್ ಅನ್ನು ಉಪಯೋಗಿಸಿಕೊಂಡು ಶಾರ್ಟ್​ ಕಟ್ ಆಗಿ ಮೆಸೇಜ್ ಮಾಡಬಹುದಾಗಿದೆ.

ವಾಟ್ಸ್​​ ಆ್ಯಪ್ ತನ್ನ ಬಳಕೆದಾರರಿಗೆ ಸದಾ ಒಂದಲ್ಲ ಒಂದು ಹೊಸ ಫೀಚರ್ ಅನ್ನು ನೀಡುತ್ತಲೇ ಬರುತ್ತಿದೆ. ಇದರಲ್ಲಿ ಕ್ವಿಕ್ ರಿಪ್ಲೇ ಎಂಬ ಆಯ್ಕೆ ಕೂಡ ಇದೆ. ಆದರೆ, ಅನೇಕರಿಗೆ ಈ ಫೀಚರ್ ಬಗ್ಗೆ ತಿಳಿದಿಲ್ಲ. ಈ ಕ್ವಿಕ್ ರಿಪ್ಲೇ ಫೀಚರ್ ಅನ್ನು ಉಪಯೋಗಿಸಿಕೊಂಡು ಶಾರ್ಟ್​ ಕಟ್ ಆಗಿ ಮೆಸೇಜ್ ಮಾಡಬಹುದಾಗಿದೆ.

1 / 6
ಆದರೆ, ಇದಕ್ಕಾಗಿ ನೀವು ವಾಟ್ಸ್​ ಆ್ಯಪ್ ಬ್ಯುಸಿನೆಸ್ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕು. ಬಳಿಕ ಓಪನ್ ಮಾಡಿ ಮೋರ್ ಎಂಬ ಆಯ್ಕೆಯ ಮೇಲೆ ಒತ್ತಿ. ಅಲ್ಲಿ ಬ್ಯುಸಿನೆಸ್ ಟೂಲ್ಸ್ ಎಂಬ ಆಯ್ಕೆ ಇರುತ್ತದೆ. ನಂತರ ಕ್ವಿಕ್ ರಿಪ್ಲೇ ಆಯ್ಕೆ ಕಾಣಿಸುತ್ತದೆ. ಇಲ್ಲಿ ಟ್ಯಾಪ್ ಮಾಡಿ ಮತ್ತು ನಿಮಗೆ ಬೇಕಾಗ ಶಾರ್ಟ್​ ಕಟ್ ಮೆಸೇಜ್ ಅನ್ನು ಟೈಪ್ ಮಾಡಿ. ನಂತರ ಸೇವ್ ಮಾಡಿ.

ಆದರೆ, ಇದಕ್ಕಾಗಿ ನೀವು ವಾಟ್ಸ್​ ಆ್ಯಪ್ ಬ್ಯುಸಿನೆಸ್ ಆ್ಯಪ್ ಅನ್ನು ಇನ್ ಸ್ಟಾಲ್ ಮಾಡಿಕೊಳ್ಳಬೇಕು. ಬಳಿಕ ಓಪನ್ ಮಾಡಿ ಮೋರ್ ಎಂಬ ಆಯ್ಕೆಯ ಮೇಲೆ ಒತ್ತಿ. ಅಲ್ಲಿ ಬ್ಯುಸಿನೆಸ್ ಟೂಲ್ಸ್ ಎಂಬ ಆಯ್ಕೆ ಇರುತ್ತದೆ. ನಂತರ ಕ್ವಿಕ್ ರಿಪ್ಲೇ ಆಯ್ಕೆ ಕಾಣಿಸುತ್ತದೆ. ಇಲ್ಲಿ ಟ್ಯಾಪ್ ಮಾಡಿ ಮತ್ತು ನಿಮಗೆ ಬೇಕಾಗ ಶಾರ್ಟ್​ ಕಟ್ ಮೆಸೇಜ್ ಅನ್ನು ಟೈಪ್ ಮಾಡಿ. ನಂತರ ಸೇವ್ ಮಾಡಿ.

2 / 6
ಇಲ್ಲಿ ನೀವು 50 ಶಾರ್ಟ್​ ಕಟ್ ಕೀ ಯನ್ನು ಸೆಟ್ ಮಾಡಬಹುದಾಗಿದೆ. ಅದಕ್ಕಿಂತ ಹೆಚ್ಚಿನ ಕೀ ಯನ್ನು ಇದು ತೆಗೆದುಕೊಳ್ಳುವುದಿಲ್ಲ.

ಇಲ್ಲಿ ನೀವು 50 ಶಾರ್ಟ್​ ಕಟ್ ಕೀ ಯನ್ನು ಸೆಟ್ ಮಾಡಬಹುದಾಗಿದೆ. ಅದಕ್ಕಿಂತ ಹೆಚ್ಚಿನ ಕೀ ಯನ್ನು ಇದು ತೆಗೆದುಕೊಳ್ಳುವುದಿಲ್ಲ.

3 / 6
ಈ ಡಿಫಾಲ್ಟ್ ರಿಪ್ಲೇ ಅನ್ನು ನೋಡಬೇಕಾದರೆ, ವಾಟ್ಸ್​ ಆ್ಯಪ್ ಚಾಟ್-ಮೆಸೇಜ್ ಅನ್ನು ಓಪನ್ ಮಾಡಿ ಅಲ್ಲಿ '/' ಈ ಚಿಹ್ನೆಯನ್ನು ಬಾಕಿ ಅಥವಾ Attach ಆಯ್ಕೆ ಒತ್ತಿ ಕ್ವಿಕ್ ರಿಪ್ಲೇ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

ಈ ಡಿಫಾಲ್ಟ್ ರಿಪ್ಲೇ ಅನ್ನು ನೋಡಬೇಕಾದರೆ, ವಾಟ್ಸ್​ ಆ್ಯಪ್ ಚಾಟ್-ಮೆಸೇಜ್ ಅನ್ನು ಓಪನ್ ಮಾಡಿ ಅಲ್ಲಿ '/' ಈ ಚಿಹ್ನೆಯನ್ನು ಬಾಕಿ ಅಥವಾ Attach ಆಯ್ಕೆ ಒತ್ತಿ ಕ್ವಿಕ್ ರಿಪ್ಲೇ ಆಯ್ಕೆಯನ್ನು ಸೆಲೆಕ್ಟ್ ಮಾಡಿ.

4 / 6
ಇದನ್ನು ಇಪಯೋಗಿಸಲು ಮೊದಲು ನೀವು ಚಾಟ್ ಅನ್ನು ಓಪನ್ ಮಾಡಿ Attach-ಕ್ವಿಕ್ ರಿಪ್ಲೇ ಮೇಲೆ ಒತ್ತಿರಿ. ಈಗ ನಿಮಗೆ ಬೇಕಾದ ಕ್ವಿಕ್ ಮೆಸೇಜ್ ಅನ್ನು ಆಯ್ಕೆ ಮಾಡಿ. ಆಗ ಆಟೋಮೆಟಿಕ್ ಆಗಿ ಟೆಕ್ಸ್ಟ್​​ ಕಾಣಿಸುತ್ತದೆ. ಬೇಕಾದಲ್ಲಿ ಎಡಿಟ್ ಕೂಡ ಮಾಡಬಹುದು.

ಇದನ್ನು ಇಪಯೋಗಿಸಲು ಮೊದಲು ನೀವು ಚಾಟ್ ಅನ್ನು ಓಪನ್ ಮಾಡಿ Attach-ಕ್ವಿಕ್ ರಿಪ್ಲೇ ಮೇಲೆ ಒತ್ತಿರಿ. ಈಗ ನಿಮಗೆ ಬೇಕಾದ ಕ್ವಿಕ್ ಮೆಸೇಜ್ ಅನ್ನು ಆಯ್ಕೆ ಮಾಡಿ. ಆಗ ಆಟೋಮೆಟಿಕ್ ಆಗಿ ಟೆಕ್ಸ್ಟ್​​ ಕಾಣಿಸುತ್ತದೆ. ಬೇಕಾದಲ್ಲಿ ಎಡಿಟ್ ಕೂಡ ಮಾಡಬಹುದು.

5 / 6
ಇನ್ನು ಬಳಕೆದಾರರಿಗೆ ವಾಟ್ಸ್​ ಆ್ಯಪ್​ ನಲ್ಲಿ ನೂತನ ಅಪ್ಡೇಟ್ ಬಂದಿದೆ ಎಂದು ತಿಳಿಸಲು ಹೊಸ ಚಾಟ್‌ಬಾಟ್ ಎಂಬ ಆಯ್ಕೆಯನ್ನು ನೀಡುತ್ತಿದೆ. ಈ ಚಾಟ್‌ಬಾಟ್‌ ಮೂಲಕ ಯಾವುದೇ ಹೊಸ ಫೀಚರ್ಸ್‌ ಸೇರ್ಪಡೆ ಯಾದರೂ ಮೊದಲಿಗೆ ಮಾಹಿತಿ ನೀಡಲಿದೆ. ಬಿಡುಗಡೆ ಆಗಿರುವ ಹೊಸ ಫೀಚರ್ಸ್‌ ಹಾಗೂ ಅದರ ವಿಶೇಷತೆ ಏನು? ಅದರ ಕಾರ್ಯವೈಖರಿ ಹೇಗಿರಲಿದೆ? ಎಂಬೆಲ್ಲಾ ಮಾಹಿತಿಯನ್ನು ಈ ಚಾಟ್ ​ಬಾಟ್ ನೀಡುತ್ತದೆ.

ಇನ್ನು ಬಳಕೆದಾರರಿಗೆ ವಾಟ್ಸ್​ ಆ್ಯಪ್​ ನಲ್ಲಿ ನೂತನ ಅಪ್ಡೇಟ್ ಬಂದಿದೆ ಎಂದು ತಿಳಿಸಲು ಹೊಸ ಚಾಟ್‌ಬಾಟ್ ಎಂಬ ಆಯ್ಕೆಯನ್ನು ನೀಡುತ್ತಿದೆ. ಈ ಚಾಟ್‌ಬಾಟ್‌ ಮೂಲಕ ಯಾವುದೇ ಹೊಸ ಫೀಚರ್ಸ್‌ ಸೇರ್ಪಡೆ ಯಾದರೂ ಮೊದಲಿಗೆ ಮಾಹಿತಿ ನೀಡಲಿದೆ. ಬಿಡುಗಡೆ ಆಗಿರುವ ಹೊಸ ಫೀಚರ್ಸ್‌ ಹಾಗೂ ಅದರ ವಿಶೇಷತೆ ಏನು? ಅದರ ಕಾರ್ಯವೈಖರಿ ಹೇಗಿರಲಿದೆ? ಎಂಬೆಲ್ಲಾ ಮಾಹಿತಿಯನ್ನು ಈ ಚಾಟ್ ​ಬಾಟ್ ನೀಡುತ್ತದೆ.

6 / 6
Follow us
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
ರಾಜಕೀಯ ಪಿತೂರಿ, ಉಳಿದ ಸಂಗತಿಗಳ ಬಗ್ಗೆ ಈಗ್ಲೇ ಮಾತಾಡಲ್ಲ: ಡಿಕೆ ಸುರೇಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
22 ಲಕ್ಷ ರೂ. ವಂಚನೆ: ನಿರ್ದೇಶಕ ನಂದ ಕಿಶೋರ್ ವಿರುದ್ಧ ದೂರು ನೀಡಿದ ಶಬರೀಶ್
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ತಮ್ಮದೇ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ ಮತ್ತೋರ್ವ ಕೈ ಶಾಸಕ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ವ್ಯಕ್ತಿ ಆರೋಪಿಸುತ್ತಿರೋದು ನಿಜವೇ ಆಗಿದ್ದರೆ ಅಧಿಕಾರಿಯಿಂದ ಅಪರಾಧ ನಡೆದಿದೆ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಜಮೀರ್ ಜೊತೆ ಸಿಎಂ ಸಹ ನೈತಿಕ ಹೊಣೆಹೊತ್ತು ರಾಜೀನಾಮೆ ಸಲ್ಲಿಸಲಿ: ಅಶೋಕ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಮೈ ಕೈ ಮುಟ್ಟಿ ಎಳೆದಾಡಿದ ಗಾಂಜಾ ಗ್ಯಾಂಗ್​, ಭಯಾನಕ ಸಂಗತಿ ಬಿಚ್ಚಿಟ್ಟ ಯುವತಿ
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಹಾಸನದಲ್ಲಿ 2 ವರ್ಷದಲ್ಲಿ 507 ಜನರಿಗೆ ಹೃದಯಾಘಾತ: ಕಾರಣ ಬಿಚ್ಚಿಟ್ಟ DHO
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಕಾಂಗ್ರೆಸ್ ಏನು ಮಾಡಿದೆ ಅಂತ ತೋರಿಸ್ತೇವೆ, ಕುಮಾರಸ್ವಾಮಿ ಬರಲಿ: ರವಿ ಗಣಿಗ
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಸಚಿವ ಕೃಷ್ಣಭೈರೇಗೌಡ ಸಭೆಯಲ್ಲಿ ರೀಲ್ಸ್ ನೋಡುತ್ತಾ ಕುಳಿತ ಅಧಿಕಾರಿಗಳು
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ
ಚಿಕ್ಕಮಗಳೂರಿನಲ್ಲಿ ಪ್ರವಾಸಿಗರ ಹುಚ್ಚಾಟ: ಸೀತಾಳಯ್ಯನಗಿರಿಯಲ್ಲಿ ಹೊಡೆದಾಟ