AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಈ ಬೈಸಿಕಲ್ ತುಳಿದಿದ್ದರೆ ಅದರ ಬಗ್ಗೆ ನಿಮಗೊಂದು ನಿರಾಶೆಯ ಸುದ್ದಿ ಇಲ್ಲಿದೆ!

ಅಟ್ಲಾಸ್​ ಸೈಕಲ್ ಎಂಬುದು 80ರ ದಶಕದಲ್ಲಿ ಯುವಕರ ಕನಸು, ಅದನ್ನು ದಕ್ಕಿಸಿಕೊಂಡರೆ ಹೆಮ್ಮೆಯ ಸಂಗಾತಿ ಎಂಬಂತಾಗಿತ್ತು. ಅಷ್ಟರಮಟ್ಟಿಗೆ ಅಟ್ಲಾಸ್​ ಸೈಕಲ್ ಅಂದಿನ ಜನಜೀವನದಲ್ಲಿ ಹಾಸುಹೊಕ್ಕಿತ್ತು. ಇಂತಹ ಸೈಕಲ್​ಗೆ ಮೊನ್ನೆ ವಿಶ್ವ ಬೈಸಿಕಲ್ ದಿನ ಕೊನೆಯ ದಿನವಾಗಿತ್ತು. ಅಂದ್ರೆ ಅಟ್ಲಾಸ್​ ಸೈಕಲ್ ಉತ್ತರಪ್ರದೇಶದಲ್ಲಿದ್ದ ತನ್ನ ಕೊನೆಯ ಉತ್ಪಾದನಾ ಘಟಕದಲ್ಲಿ ಸೈಕಲ್ ತಯಾರಿಸುವುದನ್ನು ಸ್ಥಗಿತಗೊಳಿಸಿತು. ಅಲ್ಲಿಗೆ ಹಳೆಯ ಸೈಕಲ್ ಮಾಡೆಲ್​ಗಳ ಪೈಕಿ ಅಟ್ಲಾಸ್ ಕಂಪನಿಯ ಸೈಕಲ್ ಜನ ಮಾನಸದಿಂದ ದೂರವಾಗಿದೆ. ಅದಾಗಲೇ ಒಂದೊಂದೇ ಉತ್ಪಾದನಾ ಘಟಕವನ್ನು ಮುಚ್ಚುತ್ತಾ ಬಂದಿದ್ದ ಅಟ್ಲಾಸ್ […]

ನೀವು ಈ ಬೈಸಿಕಲ್ ತುಳಿದಿದ್ದರೆ ಅದರ ಬಗ್ಗೆ ನಿಮಗೊಂದು ನಿರಾಶೆಯ ಸುದ್ದಿ ಇಲ್ಲಿದೆ!
ಸಾಧು ಶ್ರೀನಾಥ್​
|

Updated on:Jun 06, 2020 | 1:25 PM

Share

ಅಟ್ಲಾಸ್​ ಸೈಕಲ್ ಎಂಬುದು 80ರ ದಶಕದಲ್ಲಿ ಯುವಕರ ಕನಸು, ಅದನ್ನು ದಕ್ಕಿಸಿಕೊಂಡರೆ ಹೆಮ್ಮೆಯ ಸಂಗಾತಿ ಎಂಬಂತಾಗಿತ್ತು. ಅಷ್ಟರಮಟ್ಟಿಗೆ ಅಟ್ಲಾಸ್​ ಸೈಕಲ್ ಅಂದಿನ ಜನಜೀವನದಲ್ಲಿ ಹಾಸುಹೊಕ್ಕಿತ್ತು. ಇಂತಹ ಸೈಕಲ್​ಗೆ ಮೊನ್ನೆ ವಿಶ್ವ ಬೈಸಿಕಲ್ ದಿನ ಕೊನೆಯ ದಿನವಾಗಿತ್ತು. ಅಂದ್ರೆ ಅಟ್ಲಾಸ್​ ಸೈಕಲ್ ಉತ್ತರಪ್ರದೇಶದಲ್ಲಿದ್ದ ತನ್ನ ಕೊನೆಯ ಉತ್ಪಾದನಾ ಘಟಕದಲ್ಲಿ ಸೈಕಲ್ ತಯಾರಿಸುವುದನ್ನು ಸ್ಥಗಿತಗೊಳಿಸಿತು. ಅಲ್ಲಿಗೆ ಹಳೆಯ ಸೈಕಲ್ ಮಾಡೆಲ್​ಗಳ ಪೈಕಿ ಅಟ್ಲಾಸ್ ಕಂಪನಿಯ ಸೈಕಲ್ ಜನ ಮಾನಸದಿಂದ ದೂರವಾಗಿದೆ.

ಅದಾಗಲೇ ಒಂದೊಂದೇ ಉತ್ಪಾದನಾ ಘಟಕವನ್ನು ಮುಚ್ಚುತ್ತಾ ಬಂದಿದ್ದ ಅಟ್ಲಾಸ್ ಸೈಕಲ್ ಕಂಪನಿಗೆ ಕೊರೊನಾ ಸೋಂಕು ಅಂತಿಮ ಮೊಳೆ ಹೊಡೆದಿದೆ. ಕೊರೊನಾ ಕಾಲದಲ್ಲಿ ಉತ್ಪಾದನೆ ಮುಂದುವರಿಸಿಕೊಂಡು ಹೋಗುವುದು ಸಾಧ್ಯವಾಗುತ್ತಿಲ್ಲ ಎಂದು ಕಂಪನಿ ಸುಮಾರು 400 ಉದ್ಯೋಗಿಳನ್ನು ಮನೆಗೆ ಕಳಿಸಿಬಿಟ್ಟಿದೆ. ಜೊತೆಗೆ ಸೈಕಲ್ ಡೀಲರ್​ಗಳಿಗೂ ಭಾರಿ ಮೊತ್ತದ ಹಣವನ್ನು ಬಾಕಿ ಉಳಿಸಿಕೊಂಡುಬಿಟ್ಟಿದೆ.

https://www.instagram.com/p/CA-TEl1jgSK/?utm_source=ig_web_copy_link

Published On - 1:12 pm, Sat, 6 June 20

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ