AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರೆ ನೆರಳು ಚಂದ್ರಗ್ರಹಣ: ಈ ಚಂದ್ರಗ್ರಹಣದಿಂದ ಪ್ರಕೃತಿಯಲ್ಲಾಗೋ ಬದಲಾವಣೆಗಳೇನು..?

ಬೆಂಗಳೂರು: ನಾಳೆ ಚಂದ್ರಗ್ರಹಣ ಸಂಭವಿಸಲಿದೆ. ಇದು 2020ರಲ್ಲಿ ಸಂಭವಿಸ್ತಿರೋ ಎರಡನೇ ಚಂದ್ರಗ್ರಹಣವಾಗಿದೆ. ಇದು ಕೇವಲ ಚಂದ್ರಗ್ರಹಣವಲ್ಲ. ಅರೆ ನೆರಳು ಚಂದ್ರಗ್ರಹಣ. ಇದನ್ನು ಸ್ಟ್ರಾಬೆರಿ ಮೂನ್ ಅಂತಾ ಕರೆಯಲಾಗುತ್ತೆ. ಈ ಗ್ರಹಣವು ಸಾಮಾನ್ಯ ಚಂದ್ರಗ್ರಹಣಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ. ನಾಳೆ ರಾತ್ರಿ 11.15ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ಜೂನ್ 6ರ ಬೆಳಗಿನ ಜಾವ 2.34ಕ್ಕೆ ಅಂತ್ಯಗೊಳ್ಳಲಿದೆ. 3 ಗಂಟೆ 19 ನಿಮಿಷಗಳ ಕಾಲ ಚಂದ್ರಗ್ರಹಣವಿದ್ದು, ಮಧ್ಯರಾತ್ರಿ 12.54ಕ್ಕೆ ಪೂರ್ಣ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿದೆ. ಏನಿದು ಅರೆ ನೆರಳು ಚಂದ್ರಗ್ರಹಣ? ಈ ಚಂದ್ರಗ್ರಹಣದ ಪ್ರಭಾವ […]

ಅರೆ ನೆರಳು ಚಂದ್ರಗ್ರಹಣ: ಈ ಚಂದ್ರಗ್ರಹಣದಿಂದ ಪ್ರಕೃತಿಯಲ್ಲಾಗೋ ಬದಲಾವಣೆಗಳೇನು..?
ಸಾಧು ಶ್ರೀನಾಥ್​
| Updated By: |

Updated on:Jun 04, 2020 | 7:54 PM

Share

ಬೆಂಗಳೂರು: ನಾಳೆ ಚಂದ್ರಗ್ರಹಣ ಸಂಭವಿಸಲಿದೆ. ಇದು 2020ರಲ್ಲಿ ಸಂಭವಿಸ್ತಿರೋ ಎರಡನೇ ಚಂದ್ರಗ್ರಹಣವಾಗಿದೆ. ಇದು ಕೇವಲ ಚಂದ್ರಗ್ರಹಣವಲ್ಲ. ಅರೆ ನೆರಳು ಚಂದ್ರಗ್ರಹಣ. ಇದನ್ನು ಸ್ಟ್ರಾಬೆರಿ ಮೂನ್ ಅಂತಾ ಕರೆಯಲಾಗುತ್ತೆ. ಈ ಗ್ರಹಣವು ಸಾಮಾನ್ಯ ಚಂದ್ರಗ್ರಹಣಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿರಲಿದೆ.

ನಾಳೆ ರಾತ್ರಿ 11.15ಕ್ಕೆ ಚಂದ್ರಗ್ರಹಣ ಆರಂಭವಾಗಲಿದ್ದು, ಜೂನ್ 6ರ ಬೆಳಗಿನ ಜಾವ 2.34ಕ್ಕೆ ಅಂತ್ಯಗೊಳ್ಳಲಿದೆ. 3 ಗಂಟೆ 19 ನಿಮಿಷಗಳ ಕಾಲ ಚಂದ್ರಗ್ರಹಣವಿದ್ದು, ಮಧ್ಯರಾತ್ರಿ 12.54ಕ್ಕೆ ಪೂರ್ಣ ಸ್ವರೂಪದಲ್ಲಿ ಕಾಣಿಸಿಕೊಳ್ಳಲಿದೆ.

ಏನಿದು ಅರೆ ನೆರಳು ಚಂದ್ರಗ್ರಹಣ? ಈ ಚಂದ್ರಗ್ರಹಣದ ಪ್ರಭಾವ ಹೇಗಿರುತ್ತೆ? ದ್ವಾದಶ ರಾಶಿಗಳ ಮೇಲೆ ಈ ಗ್ರಹಣದ ಪ್ರಭಾವ ಏನು? ಈ ಚಂದ್ರಗ್ರಹಣದಿಂದ ಪ್ರಕೃತಿಯಲ್ಲಿ ಆಗುವ ಬದಲಾವಣೆಗಳೇನು? ದ್ವಾದಶ ರಾಶಿಗಳ ಮೇಲೆ ಈ ಚಂದ್ರಗ್ರಹಣದ ಪ್ರಭಾವ ಹೇಗಿರುತ್ತೆ? ಇದೆಲ್ಲದರ ಬಗ್ಗೆ ಖ್ಯಾತ ವೈಜ್ಞಾನಿಕ ಜ್ಯೋತಿಷಿ ಮತ್ತು ವಾಸ್ತುತಜ್ಞರಾದ ಶ್ರೀಸಚ್ಚಿದಾನಂದ ಬಾಬು ಗುರೂಜಿ ತಿಳಿಸಿಕೊಟ್ಟಿದ್ದಾರೆ.

Published On - 7:31 pm, Thu, 4 June 20

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!