AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಪ್ರತಿಷ್ಠಿತ ಹೋಟೆಲ್​ನಲ್ಲಿ ಮಸಾಲೆ ದೋಸೆ ಜೊತೆ, ರಬ್ಬರಿನಂತೆ ಅರ್ಧ ಹಲ್ಲಿ ಹಲ್ಲಿಗೆ ಸಿಕ್ತು!

ದೆಹಲಿ: ಅನ್​ಲಾಕ್​ ಬಳಿಕವಾದರೂ ಸ್ನೇಹಿತರೊಟ್ಟಿಗೆ ಹಾಯಾಗಿ ಹೋಟೆಲ್​ನಲ್ಲಿ ತನ್ನ ನೆಚ್ಚಿನ ಮಸಾಲೆ ದೋಸೆ ಸವಿಯಲು ಬಯಸಿದ ವ್ಯಕ್ತಿಗೆ ದೊಡ್ಡ ಶಾಕ್​ ಸಿಕ್ಕಿದೆ. ವೀಕೆಂಡ್​ ಮಸ್ತಿಗೆಂದು ಪಂಕಜ್​ ಅಗರ್​ವಾಲ್ ಎಂಬುವರು ತಮ್ಮ ಸ್ನೇಹಿತರೊಟ್ಟಿಗೆ ನಗರದ ಕನ್ಹಾಟ್ ​ ಪ್ಲೇಸ್​ನಲ್ಲಿರುವ ದಕ್ಷಿಣ ಭಾರತದ ಪ್ರತಿಷ್ಠಿತ ಹೋಟೆಲ್​ನ ಬ್ರಾಂಚ್​ಗೆ ಭೇಟಿ ಕೊಟ್ಟಿದ್ದ. ಎಂದಿನಂತೆ ತನ್ನ ಫೇವರೇಟ್​ ಮಸಾಲೆ ದೋಸೆ ಆರ್ಡರ್​ ಮಾಡಿದ್ದರು. ರಬ್ಬರಿನಂತೆ ಹಲ್ಲಿ ಹಲ್ಲಿಗೆ ಸಿಕ್ತು! ಬಿಸಿ ಬಿಸಿ ದೋಸೆ ಬಂದ ಕೂಡಲೇ ರುಚಿಯಾದ ಸಾಂಬಾರ್​ನಲ್ಲಿ ಅದ್ದಿ ಬಾಯಿಗೆ ಇಟ್ಟು […]

ಆ ಪ್ರತಿಷ್ಠಿತ ಹೋಟೆಲ್​ನಲ್ಲಿ ಮಸಾಲೆ ದೋಸೆ ಜೊತೆ, ರಬ್ಬರಿನಂತೆ ಅರ್ಧ ಹಲ್ಲಿ ಹಲ್ಲಿಗೆ ಸಿಕ್ತು!
KUSHAL V
| Updated By: ಸಾಧು ಶ್ರೀನಾಥ್​|

Updated on:Aug 03, 2020 | 2:04 PM

Share

ದೆಹಲಿ: ಅನ್​ಲಾಕ್​ ಬಳಿಕವಾದರೂ ಸ್ನೇಹಿತರೊಟ್ಟಿಗೆ ಹಾಯಾಗಿ ಹೋಟೆಲ್​ನಲ್ಲಿ ತನ್ನ ನೆಚ್ಚಿನ ಮಸಾಲೆ ದೋಸೆ ಸವಿಯಲು ಬಯಸಿದ ವ್ಯಕ್ತಿಗೆ ದೊಡ್ಡ ಶಾಕ್​ ಸಿಕ್ಕಿದೆ. ವೀಕೆಂಡ್​ ಮಸ್ತಿಗೆಂದು ಪಂಕಜ್​ ಅಗರ್​ವಾಲ್ ಎಂಬುವರು ತಮ್ಮ ಸ್ನೇಹಿತರೊಟ್ಟಿಗೆ ನಗರದ ಕನ್ಹಾಟ್ ​ ಪ್ಲೇಸ್​ನಲ್ಲಿರುವ ದಕ್ಷಿಣ ಭಾರತದ ಪ್ರತಿಷ್ಠಿತ ಹೋಟೆಲ್​ನ ಬ್ರಾಂಚ್​ಗೆ ಭೇಟಿ ಕೊಟ್ಟಿದ್ದ. ಎಂದಿನಂತೆ ತನ್ನ ಫೇವರೇಟ್​ ಮಸಾಲೆ ದೋಸೆ ಆರ್ಡರ್​ ಮಾಡಿದ್ದರು.

ರಬ್ಬರಿನಂತೆ ಹಲ್ಲಿ ಹಲ್ಲಿಗೆ ಸಿಕ್ತು! ಬಿಸಿ ಬಿಸಿ ದೋಸೆ ಬಂದ ಕೂಡಲೇ ರುಚಿಯಾದ ಸಾಂಬಾರ್​ನಲ್ಲಿ ಅದ್ದಿ ಬಾಯಿಗೆ ಇಟ್ಟು ವಾವ್​ ಟೇಸ್ಟಿ ಟೇಸ್ಟಿ ಅನ್ನೋಕೆ ಹೊರಟಿದ್ರು. ಅಷ್ಟರಲ್ಲೇ ಬಾಯಲ್ಲಿ ರಬ್ಬರಿನಂಥ ಪದಾರ್ಥ ಸಿಕ್ಕಿದಂತೆ ಭಾಸವಾಯ್ತು. ಸಾಂಬಾರ್​ನಲ್ಲಿರೋ ಪದಾರ್ಥ ಇರಬೇಕು ಅಂತಾ ಬಾಯಿಂದ ಹೊರ ತೆಗೆದಾಗಲೇ ಗೊತ್ತಾಗಿದ್ದು, ಅದು ಸತ್ತ ಹಲ್ಲಿಯೆಂದು.

ಅಂದು ಕ್ಷಣ ದಂಗಾದ ಪಂಕಜ್​ಗೆ ಏನು ಮಾಡೋದು ಎಂದು ತೋಚಲೇ ಇಲ್ಲ. ಆಗಲೇ ಆತನಿಗೆ ಹೊಳೆದಿದ್ದು ಅದು ಬರಿ ಹಲ್ಲಿಯ ಅರ್ಧ ಕಳೆಬರ ಅಂತಾ! ಉಳಿದಿದ್ದು ಎಲ್ಲಿ ಅಂತಾ ಹುಡುಕಾಡಿದ, ಬಟ್​ ಸಿಗಲಿಲ್ಲ. ಕೂಡಲೇ, ಹೋಟೆಲ್​ ಸಿಬ್ಬಂದಿಯ ಮೇಲೆ ಕೂಗಾಡಿದ ಪಂಕಜ್​, ಘಟನೆಯ ವಿಡಿಯೋ ಸಹ ಮಾಡಿದ್ದಾರೆ. ಜೊತೆಗೆ, ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿರೋ ಪೊಲೀಸರು ಹೋಟೆಲ್​ನ ಸಿಸಿಟಿವಿ ವಿಡಿಯೋ ಹಾಗೂ ಅಡುಗೆ ಭಟ್ಟನ ವಿವರ ಸಹ ಪಡೆದಿದ್ದಾರೆ.

Published On - 2:04 pm, Mon, 3 August 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ