AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ ಪ್ರತಿಷ್ಠಿತ ಹೋಟೆಲ್​ನಲ್ಲಿ ಮಸಾಲೆ ದೋಸೆ ಜೊತೆ, ರಬ್ಬರಿನಂತೆ ಅರ್ಧ ಹಲ್ಲಿ ಹಲ್ಲಿಗೆ ಸಿಕ್ತು!

ದೆಹಲಿ: ಅನ್​ಲಾಕ್​ ಬಳಿಕವಾದರೂ ಸ್ನೇಹಿತರೊಟ್ಟಿಗೆ ಹಾಯಾಗಿ ಹೋಟೆಲ್​ನಲ್ಲಿ ತನ್ನ ನೆಚ್ಚಿನ ಮಸಾಲೆ ದೋಸೆ ಸವಿಯಲು ಬಯಸಿದ ವ್ಯಕ್ತಿಗೆ ದೊಡ್ಡ ಶಾಕ್​ ಸಿಕ್ಕಿದೆ. ವೀಕೆಂಡ್​ ಮಸ್ತಿಗೆಂದು ಪಂಕಜ್​ ಅಗರ್​ವಾಲ್ ಎಂಬುವರು ತಮ್ಮ ಸ್ನೇಹಿತರೊಟ್ಟಿಗೆ ನಗರದ ಕನ್ಹಾಟ್ ​ ಪ್ಲೇಸ್​ನಲ್ಲಿರುವ ದಕ್ಷಿಣ ಭಾರತದ ಪ್ರತಿಷ್ಠಿತ ಹೋಟೆಲ್​ನ ಬ್ರಾಂಚ್​ಗೆ ಭೇಟಿ ಕೊಟ್ಟಿದ್ದ. ಎಂದಿನಂತೆ ತನ್ನ ಫೇವರೇಟ್​ ಮಸಾಲೆ ದೋಸೆ ಆರ್ಡರ್​ ಮಾಡಿದ್ದರು. ರಬ್ಬರಿನಂತೆ ಹಲ್ಲಿ ಹಲ್ಲಿಗೆ ಸಿಕ್ತು! ಬಿಸಿ ಬಿಸಿ ದೋಸೆ ಬಂದ ಕೂಡಲೇ ರುಚಿಯಾದ ಸಾಂಬಾರ್​ನಲ್ಲಿ ಅದ್ದಿ ಬಾಯಿಗೆ ಇಟ್ಟು […]

ಆ ಪ್ರತಿಷ್ಠಿತ ಹೋಟೆಲ್​ನಲ್ಲಿ ಮಸಾಲೆ ದೋಸೆ ಜೊತೆ, ರಬ್ಬರಿನಂತೆ ಅರ್ಧ ಹಲ್ಲಿ ಹಲ್ಲಿಗೆ ಸಿಕ್ತು!
KUSHAL V
| Edited By: |

Updated on:Aug 03, 2020 | 2:04 PM

Share

ದೆಹಲಿ: ಅನ್​ಲಾಕ್​ ಬಳಿಕವಾದರೂ ಸ್ನೇಹಿತರೊಟ್ಟಿಗೆ ಹಾಯಾಗಿ ಹೋಟೆಲ್​ನಲ್ಲಿ ತನ್ನ ನೆಚ್ಚಿನ ಮಸಾಲೆ ದೋಸೆ ಸವಿಯಲು ಬಯಸಿದ ವ್ಯಕ್ತಿಗೆ ದೊಡ್ಡ ಶಾಕ್​ ಸಿಕ್ಕಿದೆ. ವೀಕೆಂಡ್​ ಮಸ್ತಿಗೆಂದು ಪಂಕಜ್​ ಅಗರ್​ವಾಲ್ ಎಂಬುವರು ತಮ್ಮ ಸ್ನೇಹಿತರೊಟ್ಟಿಗೆ ನಗರದ ಕನ್ಹಾಟ್ ​ ಪ್ಲೇಸ್​ನಲ್ಲಿರುವ ದಕ್ಷಿಣ ಭಾರತದ ಪ್ರತಿಷ್ಠಿತ ಹೋಟೆಲ್​ನ ಬ್ರಾಂಚ್​ಗೆ ಭೇಟಿ ಕೊಟ್ಟಿದ್ದ. ಎಂದಿನಂತೆ ತನ್ನ ಫೇವರೇಟ್​ ಮಸಾಲೆ ದೋಸೆ ಆರ್ಡರ್​ ಮಾಡಿದ್ದರು.

ರಬ್ಬರಿನಂತೆ ಹಲ್ಲಿ ಹಲ್ಲಿಗೆ ಸಿಕ್ತು! ಬಿಸಿ ಬಿಸಿ ದೋಸೆ ಬಂದ ಕೂಡಲೇ ರುಚಿಯಾದ ಸಾಂಬಾರ್​ನಲ್ಲಿ ಅದ್ದಿ ಬಾಯಿಗೆ ಇಟ್ಟು ವಾವ್​ ಟೇಸ್ಟಿ ಟೇಸ್ಟಿ ಅನ್ನೋಕೆ ಹೊರಟಿದ್ರು. ಅಷ್ಟರಲ್ಲೇ ಬಾಯಲ್ಲಿ ರಬ್ಬರಿನಂಥ ಪದಾರ್ಥ ಸಿಕ್ಕಿದಂತೆ ಭಾಸವಾಯ್ತು. ಸಾಂಬಾರ್​ನಲ್ಲಿರೋ ಪದಾರ್ಥ ಇರಬೇಕು ಅಂತಾ ಬಾಯಿಂದ ಹೊರ ತೆಗೆದಾಗಲೇ ಗೊತ್ತಾಗಿದ್ದು, ಅದು ಸತ್ತ ಹಲ್ಲಿಯೆಂದು.

ಅಂದು ಕ್ಷಣ ದಂಗಾದ ಪಂಕಜ್​ಗೆ ಏನು ಮಾಡೋದು ಎಂದು ತೋಚಲೇ ಇಲ್ಲ. ಆಗಲೇ ಆತನಿಗೆ ಹೊಳೆದಿದ್ದು ಅದು ಬರಿ ಹಲ್ಲಿಯ ಅರ್ಧ ಕಳೆಬರ ಅಂತಾ! ಉಳಿದಿದ್ದು ಎಲ್ಲಿ ಅಂತಾ ಹುಡುಕಾಡಿದ, ಬಟ್​ ಸಿಗಲಿಲ್ಲ. ಕೂಡಲೇ, ಹೋಟೆಲ್​ ಸಿಬ್ಬಂದಿಯ ಮೇಲೆ ಕೂಗಾಡಿದ ಪಂಕಜ್​, ಘಟನೆಯ ವಿಡಿಯೋ ಸಹ ಮಾಡಿದ್ದಾರೆ. ಜೊತೆಗೆ, ಪೊಲೀಸ್ ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. ತನಿಖೆ ಕೈಗೆತ್ತಿಕೊಂಡಿರೋ ಪೊಲೀಸರು ಹೋಟೆಲ್​ನ ಸಿಸಿಟಿವಿ ವಿಡಿಯೋ ಹಾಗೂ ಅಡುಗೆ ಭಟ್ಟನ ವಿವರ ಸಹ ಪಡೆದಿದ್ದಾರೆ.

Published On - 2:04 pm, Mon, 3 August 20

Follow Us
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲಿದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ