AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಯಲ್ಲಿ ನೀರೂರಿಸುವ, ತಿಂದಾಗ ಛುಳ್ಳೆನ್ನುವ ಕಂಬಳಿ ಹಣ್ಣಿನ ಆರೋಗ್ಯ ಲಾಭಗಳೇನು?

ನೋಡಿದ ತಕ್ಷಣ ಬಾಯಲ್ಲಿ ನೀರೂರಿಸುವ, ತಿಂದಾಗ ಛುಳ್ಳೆನ್ನುವ ಕಂಬಳಿ ಹಣ್ಣು ಇದು! ಇದಕ್ಕೆ ರೇಷ್ಮೆ ಸೊಪ್ಪಿನ ಹಣ್ಣು, mulberry ಅಂತಲೂ ಕರೆಯುತ್ತಾರೆ. ರೇಷ್ಮೆ ಬೆಳೆ ಹೆಚ್ಚಾಗಿ ಬೆಳೆಯುವ ಕೋಲಾರ ಬಯಲುಸೀಮೆ ಸೇರಿದಂತೆ ಅನೇಕ ಕಡೆ ಕರ್ನಾಟಕದಲ್ಲಿ ಬೆಳೆಯುತ್ತಾರೆ. ದೇಶದ ತುತ್ತ ತುದಿಯಲ್ಲಿರುವ ಜಮ್ಮು ಕಾಶ್ಮೀರದಲ್ಲಿಯೂ ಇದನ್ನು ಬೆಳಯುತ್ತಾರಂತೆ. ಇಲ್ಲಿ ರೇಷ್ಮೆ ಸೊಪ್ಪಿಗಿಂತ ಹೆಚ್ಚಾಗಿ  ಕಂಬಳಿ ಗಿಡಗಳನ್ನು ಹಣ್ಣು ಅಂದ್ರೆ ಬೆರ್ರಿಗಾಗಿಯೇ ಬೆಳೆಯುತ್ತಾರೆ. ಈ ಬಾರಿ, ಆ್ಯಪಲ್ ಬೆಳೆಯುವ ಕಣಿವೆ ರಾಜ್ಯದಲ್ಲಿ ಈ ಬಾರಿ Mulberry ಫಸಲು ಸಹ […]

ಬಾಯಲ್ಲಿ ನೀರೂರಿಸುವ, ತಿಂದಾಗ ಛುಳ್ಳೆನ್ನುವ ಕಂಬಳಿ ಹಣ್ಣಿನ ಆರೋಗ್ಯ ಲಾಭಗಳೇನು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​| Edited By: ಆಯೇಷಾ ಬಾನು|

Updated on:Nov 23, 2020 | 11:55 AM

Share

ನೋಡಿದ ತಕ್ಷಣ ಬಾಯಲ್ಲಿ ನೀರೂರಿಸುವ, ತಿಂದಾಗ ಛುಳ್ಳೆನ್ನುವ ಕಂಬಳಿ ಹಣ್ಣು ಇದು! ಇದಕ್ಕೆ ರೇಷ್ಮೆ ಸೊಪ್ಪಿನ ಹಣ್ಣು, mulberry ಅಂತಲೂ ಕರೆಯುತ್ತಾರೆ. ರೇಷ್ಮೆ ಬೆಳೆ ಹೆಚ್ಚಾಗಿ ಬೆಳೆಯುವ ಕೋಲಾರ ಬಯಲುಸೀಮೆ ಸೇರಿದಂತೆ ಅನೇಕ ಕಡೆ ಕರ್ನಾಟಕದಲ್ಲಿ ಬೆಳೆಯುತ್ತಾರೆ.

ದೇಶದ ತುತ್ತ ತುದಿಯಲ್ಲಿರುವ ಜಮ್ಮು ಕಾಶ್ಮೀರದಲ್ಲಿಯೂ ಇದನ್ನು ಬೆಳಯುತ್ತಾರಂತೆ. ಇಲ್ಲಿ ರೇಷ್ಮೆ ಸೊಪ್ಪಿಗಿಂತ ಹೆಚ್ಚಾಗಿ  ಕಂಬಳಿ ಗಿಡಗಳನ್ನು ಹಣ್ಣು ಅಂದ್ರೆ ಬೆರ್ರಿಗಾಗಿಯೇ ಬೆಳೆಯುತ್ತಾರೆ. ಈ ಬಾರಿ, ಆ್ಯಪಲ್ ಬೆಳೆಯುವ ಕಣಿವೆ ರಾಜ್ಯದಲ್ಲಿ ಈ ಬಾರಿ Mulberry ಫಸಲು ಸಹ ಭರ್ಜರಿಯಾಗಿ ಆಗಿದೆಯಂತೆ. ಸಕಾಲಿಕ ಮಳೆ, ಸಾವಯವ ಕೃಷಿಯಿಂದಾಗಿ  ಫಸಲು ಜಾಸ್ತಿಯೇ ಆಗಿದೆ ಎಂದು ಅಲ್ಲಿನ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

mulberry ಅಥವಾ ಕಂಬಳಿ ಹಣ್ಣಿನ ಆರೋಗ್ಯ ಲಾಭಗಳೇನು? ಕಂಬಳಿ ಹಣ್ಣು ಕಬ್ಬಿಣಾಂಶ, ನಾರಿನಾಂಶ ಮತ್ತು ವಿಟಿಮಿನ್ ಸಿ ಅನ್ನು ಧಾರಾಳವಾಗಿ ಹೊಂದಿದೆ. ಜೊತೆಗೆ ಒಂದಷ್ಟು ಪೊಟ್ಯಾಷಿಯಂ ಹಾಗೂ ವಿಟಿಮಿನ್ ಇ -ವಿಟಿಮಿನ್ ಕೆ ಹೊಂದಿದೆ. ಇದನ್ನು ವೈನ್, ಜ್ಯೂಸ್, ಜ್ಯಾಮ್, ಚಹಾ ತಯಾರಿಕೆಯಲ್ಲಿ ಬಳಸುತ್ತಾರೆ. ಕ್ಯಾನ್ಸರ್​ ಮತ್ತು ಮಧುಮೇಹ ಹೊಂದಿರುವವರಿಗೆ ಇದು ಉಪಯೋಗಿ.

Published On - 2:37 pm, Tue, 9 June 20

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ