AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಜೊತೆ Friend ಆಗ್ತಿಯಾ? ಆನೆಯ ದೋಸ್ತಿ ವಿಡಿಯೋ ಆಯ್ತು ಫುಲ್​ Viral

ಅತ್ಯಂತ ಶಾಂತ ಹಾಗೂ ಮೃದು ಸ್ವಭಾವದ ಪ್ರಾಣಿಗಳಲ್ಲಿ ಆನೆ ಸಹ ಒಂದು. ತನ್ನ ಹಿಂಡಿನೊಂದಿಗೆ ಸೇರಿ ನೀರಿನಲ್ಲಿ ಆಡುವುದರಿಂದ ಹಿಡಿದು ತನ್ನ ಚಾಣಾಕ್ಷತೆಯನ್ನ ಬಳಸಿ ಹಣ್ಣು ಅಥವಾ ಕಬ್ಬು ಕದಿಯುವ ವಿಡಿಯೋಗಳು ಸಾಕಷ್ಟು ನೋಡಿದ್ದೇವೆ. ಆದರೆ, ಇಲ್ಲೊಂದು ಆನೆ ತನ್ನ ಹಿಂಡನ್ನು ಬಿಟ್ಟು ರಾಸುಗಳೊಂದಿಗೆ ದೋಸ್ತಿ ಮಾಡಿಕೊಳ್ಳಲು ಮುಂದಾದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ. IFS ಅಧಿಕಾರಿ ಸುಶಾಂತ ನಂದ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಆನೆ ಮರಿಯೊಂದು ಪಕ್ಕದ ತೋಟದಲ್ಲಿ ಮೇಯುತ್ತಿದ್ದ […]

ನನ್ನ ಜೊತೆ Friend ಆಗ್ತಿಯಾ? ಆನೆಯ ದೋಸ್ತಿ ವಿಡಿಯೋ ಆಯ್ತು ಫುಲ್​ Viral
KUSHAL V
| Updated By: ಸಾಧು ಶ್ರೀನಾಥ್​|

Updated on: Sep 10, 2020 | 3:43 PM

Share

ಅತ್ಯಂತ ಶಾಂತ ಹಾಗೂ ಮೃದು ಸ್ವಭಾವದ ಪ್ರಾಣಿಗಳಲ್ಲಿ ಆನೆ ಸಹ ಒಂದು. ತನ್ನ ಹಿಂಡಿನೊಂದಿಗೆ ಸೇರಿ ನೀರಿನಲ್ಲಿ ಆಡುವುದರಿಂದ ಹಿಡಿದು ತನ್ನ ಚಾಣಾಕ್ಷತೆಯನ್ನ ಬಳಸಿ ಹಣ್ಣು ಅಥವಾ ಕಬ್ಬು ಕದಿಯುವ ವಿಡಿಯೋಗಳು ಸಾಕಷ್ಟು ನೋಡಿದ್ದೇವೆ. ಆದರೆ, ಇಲ್ಲೊಂದು ಆನೆ ತನ್ನ ಹಿಂಡನ್ನು ಬಿಟ್ಟು ರಾಸುಗಳೊಂದಿಗೆ ದೋಸ್ತಿ ಮಾಡಿಕೊಳ್ಳಲು ಮುಂದಾದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.

IFS ಅಧಿಕಾರಿ ಸುಶಾಂತ ನಂದ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಆನೆ ಮರಿಯೊಂದು ಪಕ್ಕದ ತೋಟದಲ್ಲಿ ಮೇಯುತ್ತಿದ್ದ ಹಸುಗಳೊಂದಿಗೆ ಆಟವಾಡಲು ಮುಂದಾಯಿತು. ತನ್ನ ಸೊಂಡಿಲನ್ನು ಬೇಲಿಯ ಆ ಬದಿಗೆ ಚಾಚಿ ಹಸುಗಳನ್ನು ಮುಟ್ಟಲು ಮುಂದಾದ ಅನೆ ಮರಿ, ಅಷ್ಟೇ ಅಲ್ಲದೆ ಹಸುಗಳ ಮುಂದೆ ಮಂಡಿ ಊರಿ ಆಟವಾಡಲು ಸಹ ಪ್ರಯತ್ನಿಸಿತು.

ಇವೆಲ್ಲವನ್ನು ಗಮನಿಸುವ ಹಸುಗಳು ಕೊಂಚ ಅಚ್ಚರಿಯಿಂದಲೇ ಆನೆಯತ್ತ ನೋಡುವುದನ್ನ ಬಿಟ್ಟರೆ ಅದರ ಬಳಿ ಬರುವ ಸಾಹಸವೇ ಮಾಡಲಿಲ್ಲ. ಆದರೆ, ಆನೆ ತನ್ನ ಪ್ರಯತ್ನ ಮಾತ್ರ ನಿಲ್ಲಿಸಲಿಲ್ಲ.

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ