AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿನ್ನೆ ಭಾನುವಾರ ರಿಚ್ಮಂಡ್ ರಸ್ತೆಯಲ್ಲಿ ಓಲ್ಡ್ ಬ್ಯೂಟೀಸ್ ಹವಾ!

ಒಂದ್ ಕಾಲಕ್ಕೆ ಅವ್ರೆಲ್ಲ ಯಾವ್ ಬಾಲಿವುಡ್​ ಬ್ಯೂಟೀಸ್​ಗೂ ಕಮ್ಮಿ ಇರ್ಲಿಲ್ಲ. ಒಂದ್ಸಲ ರೋಡ್​ಗಿಳಿದ್ರು ಅಂದ್ರೆ ಎಲ್ರಿಗೂ ಸೈಡ್ ಹೊಡೀತಿದ್ರು. ಈಗ್ಲೂ ಅದೇ ಖದರ್, ಅದೇ ಚಾರ್ಮ್​ನ ಮೇಂಟೈನ್ ಮಾಡ್ಕೊಂಡ್ ಬರ್ತಿದ್ದಾರೆ. ಅವ್ರ ಲುಕ್​ಗೇ ಸಿಟಿಮಂದಿ ಫಿದಾ ಆಗಿದ್ರು.

ನಿನ್ನೆ ಭಾನುವಾರ ರಿಚ್ಮಂಡ್ ರಸ್ತೆಯಲ್ಲಿ ಓಲ್ಡ್ ಬ್ಯೂಟೀಸ್ ಹವಾ!
ಆಯೇಷಾ ಬಾನು
ಆಯೇಷಾ ಬಾನು|

Updated on:Dec 14, 2020 | 3:31 PM

Share

ಬೆಂಗಳೂರು: ವಿಂಟೇಜ್ ಕಾರ್​ಗಿರೋ ಖದರ್ ಈಗಿನ್ ಯಾವ್ ಕಾರ್​ಗಳಿಗೂ ಇಲ್ಲಾ ಬಿಡಿ. ಹೀಗಾಗೇ ನಿನ್ನೆ ಭಾನುವಾರ ಡಿ. 13ರಂದು ಬೆಂಗಳೂರಿನ ರಿಚ್ಮಂಡ್ ಟೌನ್ ರಸ್ತೆಯಲ್ಲಿ ಹಳೇ ಮಾಡೆಲ್​ನ ಟೂ ವೀಲರ್  ಮತ್ತು ಕಾರುಗಳನ್ನ ಪ್ರದರ್ಶನ ಮಾಡಿದ್ರು.

1961ರ ಮಾಡೆಲ್ ಗಾಡಿಗಳಿಂದ ಹಿಡಿದು 2020ರ ತನಕ ಎಲ್ಲಾ ರೀತಿಯ ಟೂ ವೀಲರ್ ಹಾಗೂ ಫೋರ್​ ವೀಲರ್ ಗಾಡಿಗಳಿದ್ವು. ಕೊರೊನಾ ಬಳಿಕ ಇದೇ ಮೊದಲ ಬಾರಿಗೆ ವಿಂಟೇಜ್ ಗಾಡಿಗಳ ಸಮಾಗಮವಾಗಿತ್ತು. ಹಳೇ ಗಾಡಿಗಳನ್ನ ಮೂಲೆ ಗುಂಪು ಮಾಡದೆ ಓಡಿಸ್ಬೋದು ಅನ್ನೋದು ಇವ್ರ ಉದ್ದೇಶವಾಗಿತ್ತು.

ರಿಚ್ಮಂಡ್ ರಸ್ತೆಯಲ್ಲಿ ಓಲ್ಡ್ ಬ್ಯೂಟೀಸ್ ಹವಾ: ಇನ್ನು ಗಾಡಿಗಳನ್ನ ಹಳೆಯದಾದ ತಕ್ಷಣ ಗುಜರಿಗೆ ಹಾಕಿದ್ರೆ ಮುಂದಿನ ಪೀಳಿಗೆಗೆ ಇವುಗಳ ಬಗ್ಗೆ ಮಾಹಿತಿ ಸಿಗೋದಿಲ್ಲ. ಹೀಗಾಗಿ ಅವುಗಳನ್ನ ಮೆಂಟೇನೆನ್ಸ್ ಮಾಡಿಕೊಂಡು ಬಂದ್ರೆ 50ವರ್ಷದ ಬಳಿಕವೂ ನಿಮ್ಮ ಗಾಡಿಗೆ ಲುಕ್ ಇರುತ್ತೆ ಅನ್ನೋದು ಇವ್ರ ಉದ್ದೇಶವಾಗಿತ್ತು. ಹೀಗಾಗೇ ನಗರದ ರಿಚ್ಮಂಡ್ ರಸ್ತೆಯಲ್ಲಿ ಹಳೆಯ ಗಾಡಿಗಳು ಒಂದರ ಹಿಂದೆ ಪೋಸ್ ಕೊಡ್ತಾ ಸಂಚಾರ ಮಾಡಿದ್ವು. ಇವುಗಳ ಲುಕ್​ಗೆ ಜನ ಕೂಡ ಫಿದಾ ಆಗಿದ್ರು.

ಅದೆಷ್ಟೆ ಹೊಸ ಹೊಸ ಮಾಡೆಲ್ ಕಾರ್‌ಗಳು ಎಂಟ್ರಿ ಕೊಡ್ಲಿ. ಓಲ್ಡ್‌ ಈಸ್ ಆಲ್‌ವೇಸ್ ಗೋಲ್ಡ್‌. ಸೋ ಇನ್ನು ಅದೆಷ್ಟ್ ವರ್ಷ ಬಂದ್ರೂ ಇವ್ರ ಚಾರ್ಮ್ ಕಮ್ಮಿ ಆಗಲ್ಲ.

Published On - 3:30 pm, Mon, 14 December 20

Follow Us
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ