AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಣಕ್ಯ ನೀತಿ: ಯಶಸ್ಸು ಗಳಿಸಬೇಕಿದ್ದರೆ ಕಠಿಣ ಪರಿಶ್ರಮವೊಂದೇ ಅಲ್ಲ, ಅದನ್ನು ನಿಯಂತ್ರಿಸುವುದೂ ಮುಖ್ಯ!

ಮಾತೇ ಮಾಣಿಕ್ಯ: ಬಿಲ್ಲಿನಿಂದ ಹೊಡೆದ ಬಾಣ. ಬಾಯಿಯಿಂದ ಹೊರಬಿದ್ದ ಮಾತನ್ನು ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಹಿರಿಯರು. ಒಬ್ಬ ವ್ಯಕ್ತಿಯು ಮಾತನಾಡುವ ಮೊದಲು ನೂರು ಬಾರಿ ಯೋಚಿಸಬೇಕು ಎಂದು ಚಾಣಕ್ಯ ನಂಬಿದ್ದರು.

ಚಾಣಕ್ಯ ನೀತಿ: ಯಶಸ್ಸು ಗಳಿಸಬೇಕಿದ್ದರೆ ಕಠಿಣ ಪರಿಶ್ರಮವೊಂದೇ ಅಲ್ಲ, ಅದನ್ನು ನಿಯಂತ್ರಿಸುವುದೂ ಮುಖ್ಯ!
ಯಶಸ್ಸು ಗಳಿಸ ಬೇಕಿದ್ದರೆ ಅದನ್ನು ನಿಯಂತ್ರಿಸುವುದೂ ಮುಖ್ಯ - ಚಾಣಕ್ಯ ಉವಾಚ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Apr 28, 2023 | 6:06 AM

ಆಚಾರ್ಯ ಚಾಣಕ್ಯರ ಪ್ರಕಾರ ಒಬ್ಬ ವ್ಯಕ್ತಿಯ ಗುಣಗಳು ಅವನ ಯಶಸ್ಸಿಗೆ ಕಾರಣ.. ಹಾಗೆಯೇ ವ್ಯಕ್ತಿಯಲ್ಲಿನ ದೋಷಗಳು ಅವನ ವೈಫಲ್ಯಕ್ಕೆ ಕಾರಣ. ಬಹಳಷ್ಟು ದೋಷಗಳನ್ನು ಹೊಂದಿರುವವರಿಗೆ ಯಶಸ್ಸು ಬರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಸಂತೋಷ, ಸಂಪತ್ತು ಮತ್ತು ಯಾವಾಗಲೂ ಆರ್ಥಿಕವಾಗಿ ಬೆಳೆಯಬೇಕೆಂಬ ಬಯಕೆಯನ್ನು ಹೊಂದಿರುತ್ತಾನೆ. ಒಬ್ಬ ವ್ಯಕ್ತಿಯು ಪ್ರಗತಿಯನ್ನು ಪಡೆಯಲು ಸಾಧ್ಯವಾದಷ್ಟು ಪ್ರಯತ್ನಿಸುತ್ತಾನೆ. ಆದರೆ ಯಶಸ್ಸು ಅಡೆತಡೆಗಳಿಲ್ಲದೆ ಬರುವುದಿಲ್ಲ. ಆಚಾರ್ಯ ಚಾಣಕ್ಯನ ಪ್ರಕಾರ, ವ್ಯಕ್ತಿಯ ಸ್ವಭಾವವು ಅವನ ದೋಷಗಳು ಮತ್ತು ಗುಣಗಳೆರಡೂ ಅವನ ಯಶಸ್ಸು (success) ಮತ್ತು ವೈಫಲ್ಯಕ್ಕೆ ಕಾರಣವೆಂದು ತೋರುತ್ತದೆ. ಚಾಣುಕ್ಯನಿಗೆ (Chanakya niti) ಈ ರೀತಿ ಅನಿಸಲು ಕಾರಣವನ್ನು ತಿಳಿಯೋಣ (tongue).  

ವ್ಯಕ್ತಿಯ ಯಶಸ್ಸಿನ ಗುಟ್ಟು ಅವನ ನಾಲಿಗೆಯಲ್ಲಿದೆ ಎಂಬುದು ಆಚಾರ್ಯ ಚಾಣಕ್ಯರ ಸ್ಪಷ್ಟ ನುಡಿ. ಮತ್ತೊಂದೆಡೆ ಕಟುವಾದ ಮಾತುಗಳು ಅವನ ನಾಶಕ್ಕೆ ಕಾರಣವಾಗುತ್ತವೆ. ಶ್ರೀಮಂತನ ಮಾತು ಕಹಿಯಾಗಿದ್ದರೆ ಯಾರೂ ಇಷ್ಟಪಡುವುದಿಲ್ಲ ಎಂದು ಚಾಣಕ್ಯ ನಂಬಿದ್ದರು. ಒಬ್ಬ ವ್ಯಕ್ತಿ ಬಡವನಾದರೂ ಅವನ ಮಾತು ಮಧುರವಾಗಿದ್ದರೆ.. ಅವನು ಎಲ್ಲರ ಪ್ರೀತಿಗೆ ಪಾತ್ರನಾಗುತ್ತಾನೆ.

ಒಬ್ಬ ವ್ಯಕ್ತಿಯು ತನ್ನ ಜ್ಞಾನದ ಬಗ್ಗೆ ಕುತೂಹಲ ಹೊಂದಿರಬೇಕು ಮತ್ತು ಅವನ ಸಂಪತ್ತಿನ ಬಗ್ಗೆ ಅಲ್ಲ ಎಂದು ಚಾಣಕ್ಯ ನಂಬಿದ್ದರು. ಸಂಯಮದ ಮಾತು ವ್ಯಕ್ತಿಯ ಯಶಸ್ಸಿಗೆ ಕಾರಣ ಎಂದರು. ಅಗತ್ಯವಿರುವಷ್ಟು ಮಾತ್ರ ಮಾತನಾಡಿ. ಯಾರೊಂದಿಗೂ ಕೆಟ್ಟ ಮಾತುಗಳನ್ನು ಆಡದವರಿಗೆ ಯಶಸ್ಸು ಸಿಗುತ್ತದೆ ಎಂದು ಹೇಳಿದರು.

ಒಬ್ಬ ಬುದ್ಧಿವಂತನಿಗೆ ಎಲ್ಲಿ ಮಾತನಾಡಬೇಕು ಮತ್ತು ಎಲ್ಲಿ ಮೌನವಾಗಿರಬೇಕು ಎಂದು ತಿಳಿದಿರುತ್ತದೆ. ಮಾತಿನಲ್ಲಿ ಸಮತೋಲನ ಕಾಯ್ದುಕೊಳ್ಳುವ ವ್ಯಕ್ತಿಗೆ ಸಮಾಜದಲ್ಲಿ ಗೌರವ ಸಿಗುತ್ತದೆ. ಅವನು ಶೀಘ್ರದಲ್ಲೇ ಜೀವನದಲ್ಲಿ ಯಶಸ್ವಿಯಾಗುತ್ತಾನೆ.

ಮಾತೇ ಮಾಣಿಕ್ಯ:

ಬಿಲ್ಲಿನಿಂದ ಹೊಡೆದ ಬಾಣ. ಬಾಯಿಯಿಂದ ಹೊರಬಿದ್ದ ಮಾತನ್ನು ಹಿಂದೆಗೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಹಿರಿಯರು. ಒಬ್ಬ ವ್ಯಕ್ತಿಯು ಮಾತನಾಡುವ ಮೊದಲು ನೂರು ಬಾರಿ ಯೋಚಿಸಬೇಕು ಎಂದು ಚಾಣಕ್ಯ ನಂಬಿದ್ದರು. ಏಕೆಂದರೆ ಕಠಿಣ ಮಾತುಗಳು ದೃಢವಾದ ಸಂಬಂಧಗಳನ್ನೇ ಮುರಿಯಬಹುದು. ಯಾವುದೂ ಕಷ್ಟವಲ್ಲ. ಮಾತುಗಳನ್ನು ನಿಯಂತ್ರಿಸುವವರಿಗೆ ಅದೇ ಪದಗಳು ದುರ್ಬಲ ಸಂಬಂಧಗಳನ್ನು ಬಂಧಿಸುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ಅಕ್ರಮ ಕಟ್ಟಡಗಳ ವಿರುದ್ಧ ಬಿಬಿಎಂಪಿ ಸಮರ: ಹಲವೆಡೆ ಕಟ್ಟಡಗಳ ತೆರವು
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ವೆಸ್ಟ್​ ವ್ಯಾಲಿ ಸಿಟಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಗುಂಡಿನ ದಾಳಿ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಈ ಸಲ ಮೊದಲ ಬಾರಿಗೆ ಜನಗಣತಿಯ ಜಾತಿಗಣತಿ: ಗೃಹ ಸಚಿವಾಲಯ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
ಮೈಸೂರಿಗೆ 5 ರೂ. ಕೆಲಸ ಮಾಡಿಲ್ಲ ಸಿದ್ದರಾಮಯ್ಯ: ಪ್ರತಾಪ್ ಸಿಂಹ ವಾಗ್ದಾಳಿ
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
‘ಹುಡುಗಿ ಇದ್ದಾಗ ಒಂತರ, ಇಲ್ಲದಿದ್ದಾಗ ಒಂತರ’; ರಕ್ಷಕ್ ಬಗ್ಗೆ ರಮೋಲಾ ಮಾತು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಎಂಭತ್ತು ಶವಗಳ ಗುರುತು ಪತ್ತೆ, 4-ದಿನದಿಂದ ಕಾಯುತ್ತಿರುವ ಸಂಬಂಧಿಕರು
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಲಕ್ನೋ: ಸೌದಿ ಏರ್​ಲೈನ್ಸ್​ ವಿಮಾನದ ಚಕ್ರದಲ್ಲಿ ಕಾಣಿಸಿಕೊಂಡ ಬೆಂಕಿ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಸ್ಫೋಟಕ ಬ್ಯಾಟಿಂಗ್​... ಮತ್ತೊಂದು ಟಿ20 ಟ್ರೋಫಿ ಗೆದ್ದ ಜಿತೇಶ್ ಶರ್ಮಾ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಭಾರೀ ಮಳೆ, ಭೋರ್ಗರೆಯುತ್ತಿರುವ ಭದ್ರೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ
ಮಳೆ ಅಬ್ಬರ, ಈ ನಾಲ್ಕು ಜಿಲ್ಲೆಗಳಲ್ಲಿಂದು ಶಾಲೆ-ಕಾಲೇಜುಗಳಿಗೆ ರಜೆ