Daily Devotional: ಬಲಿ ಪಾಡ್ಯಮಿ ಆಚರಣೆ ವಿಧಾನ ಹಾಗೂ ಇದರ ಮಹತ್ವ
ಇಂದು ಬಲಿಪಾಡ್ಯಮಿ.ವರ್ಷದಾದ್ಯಂತ ಬರುವ ಪರ್ವಕಾಲಗಳಲ್ಲಿ ಹಲವಾರು ಶುಭದಿನಗಳಿರುತ್ತವೆ. ನಮಗೆ ಒಳ್ಳೆಯದಾಗುವ, ನಮ್ಮ ಕರ್ಮಗಳನ್ನು ಕಳೆದುಕೊಳ್ಳಲು ಇರುವ ದಿನಗಳಲ್ಲಿ ಇದೂ ಒಂದು. ಬಲಿ ಪಾಡ್ಯಮಿ ಆಚರಣೆ ವಿಧಾನ ಹಾಗೂ ಇದರ ಮಹತ್ವ ಏನೆಂದು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
ಬೆಂಗಳೂರು, ಅಕ್ಟೋಬರ್ 22: ಇಂದು ಬಲಿಪಾಡ್ಯಮಿ.ವರ್ಷದಾದ್ಯಂತ ಬರುವ ಪರ್ವಕಾಲಗಳಲ್ಲಿ ಹಲವಾರು ಶುಭದಿನಗಳಿರುತ್ತವೆ. ನಮಗೆ ಒಳ್ಳೆಯದಾಗುವ, ನಮ್ಮ ಕರ್ಮಗಳನ್ನು ಕಳೆದುಕೊಳ್ಳಲು ಇರುವ ದಿನಗಳಲ್ಲಿ ಇದೂ ಒಂದು. ಬಲಿ ಪಾಡ್ಯಮಿ ಆಚರಣೆ ವಿಧಾನ ಹಾಗೂ ಇದರ ಮಹತ್ವ ಏನೆಂದು ಇಂದಿನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.
Follow Us
Latest Videos
ರೇಣುಕಾಸ್ವಾಮಿ ಕೇಸ್ ಕುರಿತು ‘ಬಾಸ್’ ಸಿನಿಮಾ? ತನುಷ್ ಶಿವಣ್ಣ ಸ್ಪಷ್ಟನೆ
ಹಾರ್ಮುಜ್ ಜಲಸಂಧಿ ದಾಟಿ ಗುಜರಾತ್ನ ಬಂದರು ತಲುಪಿದ ಭಾರತದ LPG ಟ್ಯಾಂಕರ್
‘ಬಾಸ್’ ಸಿನಿಮಾಗೆ ದರ್ಶನ್ ಲಾಯರ್ ನೋಟಿಸ್: ನಿರ್ದೇಶಕರ ಖಡಕ್ ಪ್ರತಿಕ್ರಿಯೆ
ಬಾವಿಗೆ ಬಿದ್ದರೂ ಪವಾಡ ಸದೃಶ್ಯವಾಗಿ ಬದುಕುಳಿದ 2 ವರ್ಷದ ಮಗು

