ಮೊಹಮ್ಮದ್ ಸಿರಾಜ್​ಗೆ 31ನೇ ಸ್ಥಾನ: ಇಲ್ಲಿದೆ ಬೆಸ್ಟ್ ಬೌಲಿಂಗ್ ಅಂಕಿಅಂಶಗಳು

Mohammed Siraj: ಮೊಹಮ್ಮದ್ ಸಿರಾಜ್​ಗೂ ಮುನ್ನ ಏಕದಿನ ಕ್ರಿಕೆಟ್​ನಲ್ಲಿ 29 ಬೌಲರ್​ಗಳು ಅದ್ಭುತ ದಾಳಿ ನಡೆಸಿದ್ದಾರೆ. ಆ ಬೌಲರ್​ಗಳು ಯಾರೆಲ್ಲಾ, ಯಾವ ತಂಡದ ವಿರುದ್ಧ ಎಷ್ಟು ವಿಕೆಟ್ ಪಡೆದಿದ್ದರು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ...

ಮೊಹಮ್ಮದ್ ಸಿರಾಜ್​ಗೆ 31ನೇ ಸ್ಥಾನ: ಇಲ್ಲಿದೆ ಬೆಸ್ಟ್ ಬೌಲಿಂಗ್ ಅಂಕಿಅಂಶಗಳು
Mohammed Siraj
Follow us
| Updated By: ಝಾಹಿರ್ ಯೂಸುಫ್

Updated on: Sep 18, 2023 | 7:24 PM

ಏಷ್ಯಾಕಪ್​ ಫೈನಲ್​ನಲ್ಲಿ ಶ್ರೀಲಂಕಾ ವಿರುದ್ಧ ಮಾರಕ ದಾಳಿ ಸಂಘಟಿಸುವ ಮೂಲಕ ಮೊಹಮ್ಮದ್ ಸಿರಾಜ್  ಕೇವಲ 21 ರನ್ ನೀಡಿ 6 ವಿಕೆಟ್ ಕಬಳಿಸಿದ್ದರು. ಈ ಮೂಲಕ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಇದು ಏಕದಿನ ಕ್ರಿಕೆಟ್ ಇತಿಹಾಸದ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಅಂತು ಅಲ್ಲ. ಏಕೆಂದರೆ ಇದಕ್ಕೂ ಮುನ್ನ 29 ಬೌಲರ್​ಗಳು ಏಕದಿನ ಕ್ರಿಕೆಟ್​ನಲ್ಲಿ ಅದ್ಭುತ ದಾಳಿ ನಡೆಸಿದ್ದಾರೆ. ಆ ಬೌಲರ್​ಗಳು ಯಾರೆಲ್ಲಾ, ಯಾವ ತಂಡದ ವಿರುದ್ಧ ಎಷ್ಟು ವಿಕೆಟ್ ಪಡೆದಿದ್ದರು ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

ಏಕದಿನ ಕ್ರಿಕೆಟ್​ನ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು:

  1.  ಚಾಮಿಂಡ ವಾಸ್ (ಶ್ರೀಲಂಕಾ) – 8/19 vs ಝಿಂಬಾಬ್ವೆ, 2001
  2.  ಶಾಹಿದ್ ಅಫ್ರಿದಿ (ಪಾಕಿಸ್ತಾನ್) – 7/12 vs ವೆಸ್ಟ್ ಇಂಡೀಸ್, 2013
  3.  ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) – 7/15 vs ನಮೀಬಿಯಾ, 2003
  4.  ರಶೀದ್ ಖಾನ್ (ಅಫ್ಘಾನಿಸ್ತಾನ್) – 7/18 vs ವೆಸ್ಟ್ ಇಂಡೀಸ್, 2017
  5.  ಆಂಡಿ ಬಿಕೆಲ್ (ಆಸ್ಟ್ರೇಲಿಯಾ) – 7/20 vs ಇಂಗ್ಲೆಂಡ್, 2003
  6.  ಮುತ್ತಯ್ಯ ಮುರಳೀಧರನ್ (ಶ್ರೀಲಂಕಾ) – 7/30 vs ಭಾರತ, 2000
  7.  ಅಲಿ ಖಾನ್ (ಯುಎಸ್​ಎ) – 7/32 vs ಜರ್ಸಿ, 2013
  8.  ಟಿಮ್ ಸೌಥಿ (ನ್ಯೂಝಿಲೆಂಡ್) – 7/33 vs ಇಂಗ್ಲೆಂಡ್, 2015
  9.  ಟ್ರೆಂಟ್ ಬೌಲ್ಟ್ (ನ್ಯೂಝಿಲೆಂಡ್) – 7/34 vs ವೆಸ್ಟ್ ಇಂಡೀಸ್, 2017
  10.  ವಾಕರ್ ಯೂನಿಸ್ (ಪಾಕಿಸ್ತಾನ್) – 7/36 vs ಇಂಗ್ಲೆಂಡ್, 2001
  11.  ಆಕಿಬ್ ಜಾವೇದ್ (ಪಾಕಿಸ್ತಾನ್) – 7/37 vs ಭಾರತ, 1991
  12.  ಇಮ್ರಾನ್ ತಾಹಿರ್ (ಸೌತ್ ಆಫ್ರಿಕಾ) – 7/45 vs ವೆಸ್ಟ್ ಇಂಡೀಸ್, 2016
  13.  ವಿನ್‌ಸ್ಟನ್ ಡೇವಿಸ್ (ವೆಸ್ಟ್ ಇಂಡೀಸ್) – 7/51 vs ಆಸ್ಟ್ರೇಲಿಯಾ, 1983
  14.  ಸ್ಟುವರ್ಟ್ ಬಿನ್ನಿ (ಭಾರತ) – 6/4 vs ಬಾಂಗ್ಲಾದೇಶ್, 2014
  15.  ಸಂದೀಪ್ ಲಾಮಿಚಾನೆ (ನೇಪಾಳ) – 6/11 vs ಪಪುವಾ ನ್ಯೂ ಗಿನಿಯಾ, 2021
  16.  ಅನಿಲ್ ಕುಂಬ್ಳೆ (ಭಾರತ) – 6/12 vs ವೆಸ್ಟ್ ಇಂಡೀಸ್, 1993
  17.  ಅಜಂತಾ ಮೆಂಡಿಸ್ (ಶ್ರೀಲಂಕಾ) – 6/13 vs ಭಾರತ, 2008
  18.  ಗ್ಯಾರಿ ಗಿಲ್ಮೊರ್ (ಆಸ್ಟ್ರೇಲಿಯಾ) – 6/14 vs ಇಂಗ್ಲೆಂಡ್, 1975
  19.  ಇಮ್ರಾನ್ ಖಾನ್ (ಪಾಕಿಸ್ತಾನ್) – 6/14 vs ಭಾರತ, 1985
  20.  ಫರ್ವೀಜ್ ಮಹರೂಫ್ (ಶ್ರೀಲಂಕಾ) – 6/14 vs ವೆಸ್ಟ್ ಇಂಡೀಸ್, 2006
  21.  ಕಾಲಿನ್ ಕ್ರಾಫ್ಟ್ (ವೆಸ್ಟ್ ಇಂಡೀಸ್) – 6/15 vs ಇಂಗ್ಲೆಂಡ್, 1981
  22.  ಶೋಯೆಬ್ ಅಖ್ತರ್ (ಪಾಕಿಸ್ತಾನ್) – 6/16 vs ನ್ಯೂಝಿಲೆಂಡ್ 2002
  23.  ಕಗಿಸೊ ರಬಾಡ (ಸೌತ್ ಆಫ್ರಿಕಾ) – 6/16 vs ಬಾಂಗ್ಲಾದೇಶ್, 2015
  24.  ಸಂದೀಪ್ ಲಾಮಿಚಾನೆ (ನೇಪಾಳ) – 6/16 vs ಯುಎಸ್​ಎ, 020
  25. . ಅಝರ್ ಮಹಮೂದ್ (ಪಾಕಿಸ್ತಾನ್)- 6/18 vs ವೆಸ್ಟ್ ಇಂಡೀಸ್, 1999
  26.  ಹೆನ್ರಿ ಒಲೊಂಗಾ (ಝಿಂಬಾಬ್ವೆ)- 6/19 vs ಇಂಗ್ಲೆಂಡ್, 2000
  27.  ಶೇನ್ ಬಾಂಡ್ (ನ್ಯೂಝಿಲೆಂಡ್) – 6/19 vs ಭಾರತ, 2005
  28.  ಜಸ್ಪ್ರೀತ್ ಬುಮ್ರಾ (ಭಾರತ) – 6/19 vs ಇಂಗ್ಲೆಂಡ್, 2022
  29.  ಬ್ರಯಾನ್ ಸ್ಟ್ರಾಂಗ್ (ಝಿಂಬಾಬ್ವೆ) – 6/20 vs ಬಾಂಗ್ಲಾದೇಶ್, 1997
  30.  ಏಂಜೆಲೊ ಮ್ಯಾಥ್ಯೂಸ್ (ಶ್ರೀಲಂಕಾ) – 6/20 vs ಭಾರತ, 2009
  31.  ಮೊಹಮ್ಮದ್ ಸಿರಾಜ್ (ಭಾರತ) – 6/21 vs ಶ್ರೀಲಂಕಾ, 2023

ಇದನ್ನೂ ಓದಿ: Mohammed Siraj: 6 ವಿಕೆಟ್ 10 ದಾಖಲೆಗಳು: ಇದು ಮಿಯಾನ್ ಮ್ಯಾಜಿಕ್

ನೇಪಾಳ ತಂಡದ ಸ್ಪಿನ್ನರ್ ಸಂದೀಪ್ ಲಾಮಿಚಾನೆ ಏಕದಿನ ಕ್ರಿಕೆಟ್​ನಲ್ಲಿ 2 ಬಾರಿ ಅತೀ ಕಡಿಮೆ ರನ್ ನೀಡಿ 6 ವಿಕೆಟ್​ ಕಬಳಿಸಿದ್ದಾರೆ. ಹೀಗಾಗಿ ಮೊದಲ ಪ್ಯಾರಾದಲ್ಲಿ ಸಿರಾಜ್​ಗಿಂತ ಮುನ್ನ 29 ಬೌಲರ್​ಗಳು ಅದ್ಭುತ ಬೌಲಿಂಗ್ ಪ್ರದರ್ಶಿಸಿದ್ದಾರೆ ಎಂದು ತಿಳಿಸಲಾಗಿದೆ.

ತಾಜಾ ಸುದ್ದಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ನನಗೆ ಸೈಟು ಸಿಕ್ಕಿದ್ದು ನಿಜ ಆದರೆ ಅದು 1984ರಲ್ಲಿ: ಹೆಚ್ ಡಿ ಕುಮಾರಸ್ವಾಮಿ
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ರಾಮನಗರ ಇನ್ನು ಮುಂದೆ ರಾಮನಗರವಲ್ಲ ಬೆಂಗಳೂರು ದಕ್ಷಿಣ ಜಿಲ್ಲೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ಆಫೀಸಲ್ಲಿ ಗಬಕ್ಕಂತ ಹಾವು ಹಿಡಿದ ಮಹಿಳೆ, ನೋಡಿದರೆ ಎದೆ ಝಲ್ಲೆನ್ನುತ್ತೆ!
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ನದಿಲಿ ಕೊಚ್ಚಿಕೊಂಡು ಹೋಗ್ತಿದ್ದ ಹಸು ಉಳಿಸಲು ಜೀವ ಪಣಕ್ಕಿಟ್ಟ ಹೋಂ ಗಾರ್ಡ್ಸ್
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ
ಆಷಾಢ ಮಾಸದ ಮೂರನೇ ಶುಕ್ರವಾರ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ಸೂರಜ್ ರೇವಣ್ಣ