AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್​ ಮ್ಯಾಚ್​ನಲ್ಲಿ ಡ್ರಿಂಕ್ಸ್​ ಬ್ರೇಕ್​ ಕೇಳಿದ್ವಿ.. ಆದ್ರೆ ಇದೇನು ‘ಡಾಗ್​ ಬ್ರೇಕ್​’?!

ಪಾಕಿಸ್ತಾನ ಸೂಪರ್ ಲೀಗ್​ನ ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ ತಂಡಗಳ ನಡುವಿನ ರೋಚಕ ಪಂದ್ಯ ಸಾಗುತ್ತಿದೆ. ಇದ್ದಕ್ಕಿದ್ದಂತೆ ಅದೆಲ್ಲಿತ್ತೋ ಏನೋ, ನಾಯಿಯೊಂದು 13ನೇ ಓವರ್​ನಲ್ಲಿ ಮೈದಾನಕ್ಕೆ ಓಡಿ ಬಂದೇಬಿಡ್ತು. ಗ್ರೌಂಡ್​ನಲ್ಲಿದ್ದ ಆಟಗಾರರೆಲ್ಲಾ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ಹೋದರು. ತಕ್ಷಣ, ಮೈದಾನದ ನಿರ್ವಹಣಾ ಸಿಬ್ಬಂದಿ ಬಂದು ನಾಯಿಯನ್ನು ಓಡಿಸಿದರು. ಇದರಿಂದ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸ ಬೇಕಾಯಿತು. ಕೊವಿಡ್​ನಿಂದ ಪಿಎಸ್​ಎಲ್​ನ ಲೀಗ್ ಹಂತದ ನಂತರ ಯಾವುದೇ ಪಂದ್ಯಗಳು ನಡೆದಿರಲಿಲ್ಲ. 8 ತಿಂಗಳ ಬಳಿಕ ಈಗ ಕ್ವಾಲಿಫೈಯರ್ ಪಂದ್ಯಗಳು […]

ಕ್ರಿಕೆಟ್​ ಮ್ಯಾಚ್​ನಲ್ಲಿ ಡ್ರಿಂಕ್ಸ್​ ಬ್ರೇಕ್​ ಕೇಳಿದ್ವಿ.. ಆದ್ರೆ ಇದೇನು ‘ಡಾಗ್​ ಬ್ರೇಕ್​’?!
KUSHAL V
|

Updated on: Nov 16, 2020 | 7:58 PM

Share

ಪಾಕಿಸ್ತಾನ ಸೂಪರ್ ಲೀಗ್​ನ ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ ತಂಡಗಳ ನಡುವಿನ ರೋಚಕ ಪಂದ್ಯ ಸಾಗುತ್ತಿದೆ. ಇದ್ದಕ್ಕಿದ್ದಂತೆ ಅದೆಲ್ಲಿತ್ತೋ ಏನೋ, ನಾಯಿಯೊಂದು 13ನೇ ಓವರ್​ನಲ್ಲಿ ಮೈದಾನಕ್ಕೆ ಓಡಿ ಬಂದೇಬಿಡ್ತು. ಗ್ರೌಂಡ್​ನಲ್ಲಿದ್ದ ಆಟಗಾರರೆಲ್ಲಾ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ಹೋದರು. ತಕ್ಷಣ, ಮೈದಾನದ ನಿರ್ವಹಣಾ ಸಿಬ್ಬಂದಿ ಬಂದು ನಾಯಿಯನ್ನು ಓಡಿಸಿದರು. ಇದರಿಂದ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸ ಬೇಕಾಯಿತು.

ಕೊವಿಡ್​ನಿಂದ ಪಿಎಸ್​ಎಲ್​ನ ಲೀಗ್ ಹಂತದ ನಂತರ ಯಾವುದೇ ಪಂದ್ಯಗಳು ನಡೆದಿರಲಿಲ್ಲ. 8 ತಿಂಗಳ ಬಳಿಕ ಈಗ ಕ್ವಾಲಿಫೈಯರ್ ಪಂದ್ಯಗಳು ನಡೆಯುತ್ತಿವೆ. ಕಿಂಗ್ಸ್​ ಮತ್ತು ಸುಲ್ತಾನ್ ತಂಡಗಳ ನಡುವಿನ ಮ್ಯಾಚ್​ ಸೂಪರ್ ಓವರ್​ವರೆಗೆ ತಲುಪಿ ರೋಚಕ ಹಣಾಹಣಿ ನಡೆಯಿತು. ಸೂಪರ್ ಓವರ್​ನಲ್ಲಿ ಗೆದ್ದ ಕರಾಚಿ ಕಿಂಗ್ಸ್ ಫೈನಲ್​ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.

Follow Us
ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದ ಚಿರತೆ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಮಲಗಿದ್ದ ನಾಯಿ ಮೇಲೆ ದಾಳಿ ಮಾಡಿದ ಚಿರತೆ! ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
ಸಿದ್ದರಾಮಯ್ಯಗೆ ಹೆಚ್​​ಡಿಕೆ ಸವಾಲ್​​: ಕೇಂದ್ರ ಸಚಿವ ಹೇಳಿದ್ದೇನು?
ಸಿದ್ದರಾಮಯ್ಯಗೆ ಹೆಚ್​​ಡಿಕೆ ಸವಾಲ್​​: ಕೇಂದ್ರ ಸಚಿವ ಹೇಳಿದ್ದೇನು?
ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೇಕೆ ಸಂತಾನ ಹರಣ ಚಿಕಿತ್ಸೆ?
ಹಲ್ಲಿಲ್ಲದ, ವಯಸ್ಸಾದ ನಾಯಿಗಳಿಗೇಕೆ ಸಂತಾನ ಹರಣ ಚಿಕಿತ್ಸೆ?
ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಅಪಪ್ರಚಾರ ಆರೋಪ
ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಅಪಪ್ರಚಾರ ಆರೋಪ
ವೇಗ ಅತೀ ವೇಗ... ಅತ್ಯಂತ ವೇಗದಲ್ಲಿ ಚೆಂಡೆಸದ 23 ವರ್ಷದ ಯುವ ವೇಗಿ
ವೇಗ ಅತೀ ವೇಗ... ಅತ್ಯಂತ ವೇಗದಲ್ಲಿ ಚೆಂಡೆಸದ 23 ವರ್ಷದ ಯುವ ವೇಗಿ
ವಿದ್ಯಾರ್ಥಿಗಳು ತಾಂಬೂಲ ಸೇವನೆ ಮಾಡಬಾರದು ಯಾಕೆ?
ವಿದ್ಯಾರ್ಥಿಗಳು ತಾಂಬೂಲ ಸೇವನೆ ಮಾಡಬಾರದು ಯಾಕೆ?
ಇಂದು ಈ ರಾಶಿಯವರಿಗೆ ಪ್ರೀತಿಪಾತ್ರರೊಂದಿಗೆ ಭಿನ್ನಾಭಿಪ್ರಾಯಗಳು ಬರಬಹುದು
ಇಂದು ಈ ರಾಶಿಯವರಿಗೆ ಪ್ರೀತಿಪಾತ್ರರೊಂದಿಗೆ ಭಿನ್ನಾಭಿಪ್ರಾಯಗಳು ಬರಬಹುದು
ಪೆಟ್ರೋಲ್ ಬಂಕ್​ನಲ್ಲಿ ಡೀಸೆಲ್​ನಿಂದ ಗಾಡಿ ತೊಳೆದ ಯುವಕ!
ಪೆಟ್ರೋಲ್ ಬಂಕ್​ನಲ್ಲಿ ಡೀಸೆಲ್​ನಿಂದ ಗಾಡಿ ತೊಳೆದ ಯುವಕ!
ಬಾಗಲಕೋಟೆ ಬೈ ಎಲೆಕ್ಷನ್​​: ಬಿಜೆಪಿ, ಕಾಂಗ್ರೆಸ್​​ ನಡುವೆ ಕರಪತ್ರ ಫೈಟ್
ಬಾಗಲಕೋಟೆ ಬೈ ಎಲೆಕ್ಷನ್​​: ಬಿಜೆಪಿ, ಕಾಂಗ್ರೆಸ್​​ ನಡುವೆ ಕರಪತ್ರ ಫೈಟ್
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ
ವೃದ್ಧನ ತಳ್ಳಿದ ಭದ್ರತಾ ಸಿಬ್ಬಂದಿ ಮೇಲೆ ಸಿಟ್ಟಾದ ದಳಪತಿ ವಿಜಯ್: ವಿಡಿಯೋ