AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ರಿಕೆಟ್​ ಮ್ಯಾಚ್​ನಲ್ಲಿ ಡ್ರಿಂಕ್ಸ್​ ಬ್ರೇಕ್​ ಕೇಳಿದ್ವಿ.. ಆದ್ರೆ ಇದೇನು ‘ಡಾಗ್​ ಬ್ರೇಕ್​’?!

ಪಾಕಿಸ್ತಾನ ಸೂಪರ್ ಲೀಗ್​ನ ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ ತಂಡಗಳ ನಡುವಿನ ರೋಚಕ ಪಂದ್ಯ ಸಾಗುತ್ತಿದೆ. ಇದ್ದಕ್ಕಿದ್ದಂತೆ ಅದೆಲ್ಲಿತ್ತೋ ಏನೋ, ನಾಯಿಯೊಂದು 13ನೇ ಓವರ್​ನಲ್ಲಿ ಮೈದಾನಕ್ಕೆ ಓಡಿ ಬಂದೇಬಿಡ್ತು. ಗ್ರೌಂಡ್​ನಲ್ಲಿದ್ದ ಆಟಗಾರರೆಲ್ಲಾ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ಹೋದರು. ತಕ್ಷಣ, ಮೈದಾನದ ನಿರ್ವಹಣಾ ಸಿಬ್ಬಂದಿ ಬಂದು ನಾಯಿಯನ್ನು ಓಡಿಸಿದರು. ಇದರಿಂದ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸ ಬೇಕಾಯಿತು. ಕೊವಿಡ್​ನಿಂದ ಪಿಎಸ್​ಎಲ್​ನ ಲೀಗ್ ಹಂತದ ನಂತರ ಯಾವುದೇ ಪಂದ್ಯಗಳು ನಡೆದಿರಲಿಲ್ಲ. 8 ತಿಂಗಳ ಬಳಿಕ ಈಗ ಕ್ವಾಲಿಫೈಯರ್ ಪಂದ್ಯಗಳು […]

ಕ್ರಿಕೆಟ್​ ಮ್ಯಾಚ್​ನಲ್ಲಿ ಡ್ರಿಂಕ್ಸ್​ ಬ್ರೇಕ್​ ಕೇಳಿದ್ವಿ.. ಆದ್ರೆ ಇದೇನು ‘ಡಾಗ್​ ಬ್ರೇಕ್​’?!
KUSHAL V
|

Updated on: Nov 16, 2020 | 7:58 PM

Share

ಪಾಕಿಸ್ತಾನ ಸೂಪರ್ ಲೀಗ್​ನ ಕರಾಚಿ ಕಿಂಗ್ಸ್ ಮತ್ತು ಮುಲ್ತಾನ್ ಸುಲ್ತಾನ್ ತಂಡಗಳ ನಡುವಿನ ರೋಚಕ ಪಂದ್ಯ ಸಾಗುತ್ತಿದೆ. ಇದ್ದಕ್ಕಿದ್ದಂತೆ ಅದೆಲ್ಲಿತ್ತೋ ಏನೋ, ನಾಯಿಯೊಂದು 13ನೇ ಓವರ್​ನಲ್ಲಿ ಮೈದಾನಕ್ಕೆ ಓಡಿ ಬಂದೇಬಿಡ್ತು. ಗ್ರೌಂಡ್​ನಲ್ಲಿದ್ದ ಆಟಗಾರರೆಲ್ಲಾ ಒಂದು ಕ್ಷಣ ಕಕ್ಕಾಬಿಕ್ಕಿಯಾಗಿ ಹೋದರು. ತಕ್ಷಣ, ಮೈದಾನದ ನಿರ್ವಹಣಾ ಸಿಬ್ಬಂದಿ ಬಂದು ನಾಯಿಯನ್ನು ಓಡಿಸಿದರು. ಇದರಿಂದ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸ ಬೇಕಾಯಿತು.

ಕೊವಿಡ್​ನಿಂದ ಪಿಎಸ್​ಎಲ್​ನ ಲೀಗ್ ಹಂತದ ನಂತರ ಯಾವುದೇ ಪಂದ್ಯಗಳು ನಡೆದಿರಲಿಲ್ಲ. 8 ತಿಂಗಳ ಬಳಿಕ ಈಗ ಕ್ವಾಲಿಫೈಯರ್ ಪಂದ್ಯಗಳು ನಡೆಯುತ್ತಿವೆ. ಕಿಂಗ್ಸ್​ ಮತ್ತು ಸುಲ್ತಾನ್ ತಂಡಗಳ ನಡುವಿನ ಮ್ಯಾಚ್​ ಸೂಪರ್ ಓವರ್​ವರೆಗೆ ತಲುಪಿ ರೋಚಕ ಹಣಾಹಣಿ ನಡೆಯಿತು. ಸೂಪರ್ ಓವರ್​ನಲ್ಲಿ ಗೆದ್ದ ಕರಾಚಿ ಕಿಂಗ್ಸ್ ಫೈನಲ್​ನಲ್ಲಿ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ.

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು