AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series 2020: ಅಡಿಲೇಡ್​ನಲ್ಲಿ ಬೀಗಿದ ಟೀಂ ಇಂಡಿಯಾ ಬೌಲರ್​​ಗಳು; ಚಿತ್ರಗಳು ಇಲ್ಲಿವೆ

ಅಡಿಲೇಡ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ಟಾಸ್​ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ 244 ರನ್​ಗಳಿಗೆ ಆಲ್​ಔಟ್​ ಆಗಿತ್ತು. ಈಗ ಕಣಕ್ಕೆ ಇಳಿದಿರುವ ಆಸ್ಟ್ರೇಲಿಯಾ ತಂಡ ಭಾರತದ ಬೌಲಿಂಗ್​ ದಾಳಿಗೆ ತತ್ತರಿಸಿ ಹೋಗಿದೆ. ಕೇವಲ 139 ರನ್​ಗಳಿಗೆ 8 ವಿಕೆಟ್​ ಪತನವಾಗಿದೆ. ಅವುಗಳ ಫೋಟೋಗಳು ಇಲ್ಲಿವೆ.

ರಾಜೇಶ್ ದುಗ್ಗುಮನೆ
|

Updated on:Dec 18, 2020 | 3:38 PM

ಆಸ್ಟ್ರೇಲಿಯಾದ ವಿಕೆಟ್​ ಕಿತ್ತ ಖುಷಿಯಲ್ಲಿ ಬೂಮ್ರಾ-ಕೊಹ್ಲಿ

ಆಸ್ಟ್ರೇಲಿಯಾದ ವಿಕೆಟ್​ ಕಿತ್ತ ಖುಷಿಯಲ್ಲಿ ಬೂಮ್ರಾ-ಕೊಹ್ಲಿ

1 / 9
ಇಂದಿನ ಮ್ಯಾಚ್​ನಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್​ ಅಶ್ವಿನ್​

ಇಂದಿನ ಮ್ಯಾಚ್​ನಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್​ ಅಶ್ವಿನ್​

2 / 9
ಆರ್​ ಅಶ್ವಿನ್​ ಇಂದು ಮೂರು ವಿಕೆಟ್​ ಕಿತ್ತು ಎಲ್ಲರ ಗಮನ ಸೆಳೆದರು

ಆರ್​ ಅಶ್ವಿನ್​ ಇಂದು ಮೂರು ವಿಕೆಟ್​ ಕಿತ್ತು ಎಲ್ಲರ ಗಮನ ಸೆಳೆದರು

3 / 9
ಸ್ಮಿತ್​ ಔಟ್​ ಮಾಡಿದ ಖುಷಿಯಲ್ಲಿ ಟೀಂ ಇಂಡಿಯಾ

ಸ್ಮಿತ್​ ಔಟ್​ ಮಾಡಿದ ಖುಷಿಯಲ್ಲಿ ಟೀಂ ಇಂಡಿಯಾ

4 / 9
ಗ್ರೀನ್​ ಕ್ಯಾಚ್​ ಹಿಡಿದ ನಂತರ ವಿರಾಟ್​ ಸಂಭ್ರಮಿಸಿದ್ದು ಹೀಗೆ

ಗ್ರೀನ್​ ಕ್ಯಾಚ್​ ಹಿಡಿದ ನಂತರ ವಿರಾಟ್​ ಸಂಭ್ರಮಿಸಿದ್ದು ಹೀಗೆ

5 / 9
ಮ್ಯಾಥ್ಯೂ ವೇಡ್ ವಿಕೆಟ್​ ಪಡೆದ ಬೂಮ್ರಾ

ಮ್ಯಾಥ್ಯೂ ವೇಡ್ ವಿಕೆಟ್​ ಪಡೆದ ಬೂಮ್ರಾ

6 / 9
ಆಸ್ಟ್ರೇಲಿಯಾ ಮೈದಾನದಲ್ಲಿ ಹಾರಾಡಿದ ಟೀಂ ಇಂಡಿಯಾ ಬಾವುಟ

ಆಸ್ಟ್ರೇಲಿಯಾ ಮೈದಾನದಲ್ಲಿ ಹಾರಾಡಿದ ಟೀಂ ಇಂಡಿಯಾ ಬಾವುಟ

7 / 9
ಕೋಚ್​ ರವಿ ಶಾಸ್ತ್ರಿ ಜೊತೆ ಟೀಂ ಇಂಡಿಯಾ

ಕೋಚ್​ ರವಿ ಶಾಸ್ತ್ರಿ ಜೊತೆ ಟೀಂ ಇಂಡಿಯಾ

8 / 9
ಮ್ಯಾಚ್​ಗೂ ಮೊದಲು ಟೀಂ ಇಂಡಿಯಾ ರವಿ ಶಾಸ್ತ್ರಿಯಿಂದ ಮಾರ್ಗದರ್ಶನ ಪಡೆಯಿತು

ಮ್ಯಾಚ್​ಗೂ ಮೊದಲು ಟೀಂ ಇಂಡಿಯಾ ರವಿ ಶಾಸ್ತ್ರಿಯಿಂದ ಮಾರ್ಗದರ್ಶನ ಪಡೆಯಿತು

9 / 9

Published On - 3:37 pm, Fri, 18 December 20

Follow us
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ