AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

India vs Australia Test Series 2020: ಅಡಿಲೇಡ್​ನಲ್ಲಿ ಬೀಗಿದ ಟೀಂ ಇಂಡಿಯಾ ಬೌಲರ್​​ಗಳು; ಚಿತ್ರಗಳು ಇಲ್ಲಿವೆ

ಅಡಿಲೇಡ್​ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ಟಾಸ್​ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತ 244 ರನ್​ಗಳಿಗೆ ಆಲ್​ಔಟ್​ ಆಗಿತ್ತು. ಈಗ ಕಣಕ್ಕೆ ಇಳಿದಿರುವ ಆಸ್ಟ್ರೇಲಿಯಾ ತಂಡ ಭಾರತದ ಬೌಲಿಂಗ್​ ದಾಳಿಗೆ ತತ್ತರಿಸಿ ಹೋಗಿದೆ. ಕೇವಲ 139 ರನ್​ಗಳಿಗೆ 8 ವಿಕೆಟ್​ ಪತನವಾಗಿದೆ. ಅವುಗಳ ಫೋಟೋಗಳು ಇಲ್ಲಿವೆ.

ರಾಜೇಶ್ ದುಗ್ಗುಮನೆ
|

Updated on:Dec 18, 2020 | 3:38 PM

Share
ಆಸ್ಟ್ರೇಲಿಯಾದ ವಿಕೆಟ್​ ಕಿತ್ತ ಖುಷಿಯಲ್ಲಿ ಬೂಮ್ರಾ-ಕೊಹ್ಲಿ

ಆಸ್ಟ್ರೇಲಿಯಾದ ವಿಕೆಟ್​ ಕಿತ್ತ ಖುಷಿಯಲ್ಲಿ ಬೂಮ್ರಾ-ಕೊಹ್ಲಿ

1 / 9
ಇಂದಿನ ಮ್ಯಾಚ್​ನಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್​ ಅಶ್ವಿನ್​

ಇಂದಿನ ಮ್ಯಾಚ್​ನಲ್ಲಿ ಪ್ರಮುಖ ಪಾತ್ರ ವಹಿಸಿದ ಆರ್​ ಅಶ್ವಿನ್​

2 / 9
ಆರ್​ ಅಶ್ವಿನ್​ ಇಂದು ಮೂರು ವಿಕೆಟ್​ ಕಿತ್ತು ಎಲ್ಲರ ಗಮನ ಸೆಳೆದರು

ಆರ್​ ಅಶ್ವಿನ್​ ಇಂದು ಮೂರು ವಿಕೆಟ್​ ಕಿತ್ತು ಎಲ್ಲರ ಗಮನ ಸೆಳೆದರು

3 / 9
ಸ್ಮಿತ್​ ಔಟ್​ ಮಾಡಿದ ಖುಷಿಯಲ್ಲಿ ಟೀಂ ಇಂಡಿಯಾ

ಸ್ಮಿತ್​ ಔಟ್​ ಮಾಡಿದ ಖುಷಿಯಲ್ಲಿ ಟೀಂ ಇಂಡಿಯಾ

4 / 9
ಗ್ರೀನ್​ ಕ್ಯಾಚ್​ ಹಿಡಿದ ನಂತರ ವಿರಾಟ್​ ಸಂಭ್ರಮಿಸಿದ್ದು ಹೀಗೆ

ಗ್ರೀನ್​ ಕ್ಯಾಚ್​ ಹಿಡಿದ ನಂತರ ವಿರಾಟ್​ ಸಂಭ್ರಮಿಸಿದ್ದು ಹೀಗೆ

5 / 9
ಮ್ಯಾಥ್ಯೂ ವೇಡ್ ವಿಕೆಟ್​ ಪಡೆದ ಬೂಮ್ರಾ

ಮ್ಯಾಥ್ಯೂ ವೇಡ್ ವಿಕೆಟ್​ ಪಡೆದ ಬೂಮ್ರಾ

6 / 9
ಆಸ್ಟ್ರೇಲಿಯಾ ಮೈದಾನದಲ್ಲಿ ಹಾರಾಡಿದ ಟೀಂ ಇಂಡಿಯಾ ಬಾವುಟ

ಆಸ್ಟ್ರೇಲಿಯಾ ಮೈದಾನದಲ್ಲಿ ಹಾರಾಡಿದ ಟೀಂ ಇಂಡಿಯಾ ಬಾವುಟ

7 / 9
ಕೋಚ್​ ರವಿ ಶಾಸ್ತ್ರಿ ಜೊತೆ ಟೀಂ ಇಂಡಿಯಾ

ಕೋಚ್​ ರವಿ ಶಾಸ್ತ್ರಿ ಜೊತೆ ಟೀಂ ಇಂಡಿಯಾ

8 / 9
ಮ್ಯಾಚ್​ಗೂ ಮೊದಲು ಟೀಂ ಇಂಡಿಯಾ ರವಿ ಶಾಸ್ತ್ರಿಯಿಂದ ಮಾರ್ಗದರ್ಶನ ಪಡೆಯಿತು

ಮ್ಯಾಚ್​ಗೂ ಮೊದಲು ಟೀಂ ಇಂಡಿಯಾ ರವಿ ಶಾಸ್ತ್ರಿಯಿಂದ ಮಾರ್ಗದರ್ಶನ ಪಡೆಯಿತು

9 / 9

Published On - 3:37 pm, Fri, 18 December 20

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಸ್ಪಂದನಾ ಫ್ಯಾಮಿಲಿಗೆ ಗಿಲ್ಲಿ ಇಷ್ಟ ಆಗಿದ್ದೇ ಈ ಕಾರಣಕ್ಕೆ; ವಿವರಿಸಿದ ನಟಿ
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ಕೊಡಗು ಜಿಲ್ಲೆಯ ನಂಬರ್ ಒನ್ ಟ್ಯಾಕ್ಸ್ ಪೇಯರ್ ರಶ್ಮಿಕಾ ಮಂದಣ್ಣ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ