AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020 ಪ್ಯಾಟ್ ಕಮಿನ್ಸ್​ ವಿಚಾರದಲ್ಲಿ ಉಲ್ಟಾ ಆಯ್ತಾ.. KKR ಲೆಕ್ಕಚಾರ

IPL ​ನ ಪ್ರತಿ ಆವೃತ್ತಿಯ ಬಿಡ್ಡಿಂಗ್​ನಲ್ಲೂ ಕೆಲ ಆಟಗಾರರೂ ಕನಸಿನಲ್ಲೂ ಅಂದುಕೊಂಡಿರದ ಬೆಲೆಗೆ ಸೇಲ್ ಆಗಿದ್ದಾರೆ. 2019ರ ಡಿಸೆಂಬರ್​ನಲ್ಲಿ ನಡೆದ ಸೀಸನ್ 13ರ ಬಿಡ್ಡಿಂಗ್​ನಲ್ಲಿ ವಿಶ್ವದ ನಂ. 1 ಟೆಸ್ಟ್ ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಬರೋಬ್ಬರಿ 15.50 ಕೋಟಿ ರೂ.ಗೆ ಬಿಡ್ ಆಗಿ ಅಚ್ಚರಿಯನ್ನುಂಟು ಮಾಡಿದ್ರು. 2 ಕೋಟಿ ಮೂಲಬೆಲೆ ಹೊಂದಿದ್ದ ಆಸಿಸ್ ಆಲ್​ರೌಂಡರ್ ಪ್ಯಾಟ್ ಕಮಿನ್ಸ್​ನನ್ನ ಕೆಕೆಆರ್ ಫ್ರಾಂಚೈಸಿ 15.50 ಕೋಟಿ ಕೊಟ್ಟು ಖರೀದಿಸಿದೆ. ಭಾರೀ ಮೊತ್ತಕ್ಕೆ ಮಾರಾಟವಾಗಿರೋ ಕಮಿನ್ಸ್, ಐಪಿಎಲ್ ಇತಿಹಾಸದಲ್ಲೇ ಚರಿತ್ರೆ […]

IPL 2020 ಪ್ಯಾಟ್ ಕಮಿನ್ಸ್​ ವಿಚಾರದಲ್ಲಿ ಉಲ್ಟಾ ಆಯ್ತಾ.. KKR ಲೆಕ್ಕಚಾರ
ಪ್ಯಾಟ್ ಕಮ್ಮಿನ್ಸ್
ಸಾಧು ಶ್ರೀನಾಥ್​
|

Updated on: Sep 11, 2020 | 3:42 PM

Share

IPL ​ನ ಪ್ರತಿ ಆವೃತ್ತಿಯ ಬಿಡ್ಡಿಂಗ್​ನಲ್ಲೂ ಕೆಲ ಆಟಗಾರರೂ ಕನಸಿನಲ್ಲೂ ಅಂದುಕೊಂಡಿರದ ಬೆಲೆಗೆ ಸೇಲ್ ಆಗಿದ್ದಾರೆ. 2019ರ ಡಿಸೆಂಬರ್​ನಲ್ಲಿ ನಡೆದ ಸೀಸನ್ 13ರ ಬಿಡ್ಡಿಂಗ್​ನಲ್ಲಿ ವಿಶ್ವದ ನಂ. 1 ಟೆಸ್ಟ್ ಬೌಲರ್ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಬರೋಬ್ಬರಿ 15.50 ಕೋಟಿ ರೂ.ಗೆ ಬಿಡ್ ಆಗಿ ಅಚ್ಚರಿಯನ್ನುಂಟು ಮಾಡಿದ್ರು.

2 ಕೋಟಿ ಮೂಲಬೆಲೆ ಹೊಂದಿದ್ದ ಆಸಿಸ್ ಆಲ್​ರೌಂಡರ್ ಪ್ಯಾಟ್ ಕಮಿನ್ಸ್​ನನ್ನ ಕೆಕೆಆರ್ ಫ್ರಾಂಚೈಸಿ 15.50 ಕೋಟಿ ಕೊಟ್ಟು ಖರೀದಿಸಿದೆ. ಭಾರೀ ಮೊತ್ತಕ್ಕೆ ಮಾರಾಟವಾಗಿರೋ ಕಮಿನ್ಸ್, ಐಪಿಎಲ್ ಇತಿಹಾಸದಲ್ಲೇ ಚರಿತ್ರೆ ಸೃಷ್ಟಿಸಿದ್ದಾರೆ. ಆದ್ರೀಗ ಇದೇ ಕಮಿನ್ಸ್ ವಿಚಾರದಲ್ಲಿ ಕೆಕೆಆರ್ ಫ್ರಾಂಚೈಸಿ ತಲೆಕೆಡಿಸಿಕೊಂಡಿದೆ

ಕೆಕೆಆರ್ ಪ್ಲಾನ್​ ಉಲ್ಟಾ ಹೊಡಿತಾ? ಬರೋಬ್ಬರಿ 15.50ಕೋಟಿಗೆ ಸೇಲ್ ಆಗಿ ಇಡೀ ವಿಶ್ವ ಕ್ರಿಕೆಟ್ಟೆ ದಂಗಾಗುವಂತೆ ಮಾಡಿರೋ ಕಮಿನ್ಸ್, ತನ್ನ ಖರೀದಿಯನ್ನ ಸಮರ್ಥನೆ ಮಾಡಿಕೊಳ್ತಾರಾ ಅನ್ನೋ ಪ್ರಶ್ನೆ ಎದ್ದಿದೆ. ಕೋಟಿ ಮೊತ್ತಕ್ಕೆ ಬಿಕರಿಯಾಗಿರೋ ಪ್ಯಾಟ್ ಕಮಿನ್ಸ್ ಮೇಲೆ ಕೆಕೆಆರ್ ಫ್ರಾಂಚೈಸಿ ಬೆಟ್ಟದಷ್ಟು ನಿರೀಕ್ಷೆಯನ್ನ ಇಟ್ಟುಕೊಂಡಿತ್ತು. ಆದ್ರೀಗ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮಕ್ಕೂ ಮುನ್ನ, ಕಮಿನ್ಸ್ ಕೆಕೆಆರ್ ಫ್ರಾಂಚೈಸಿ ನಿರೀಕ್ಷೆ ಬುಡಮೇಲಾಗೋ ಸೂಚನೆ ನೀಡಿದ್ದಾನೆ.

ನಾವ್ಯಾಕೆ ಪ್ಯಾಟ್ ಕಮಿನ್ಸ್​​ಗೆ ಅಗ್ನಿ ಪರೀಕ್ಷೆ ಶುರುವಾಗಿದೆ ಅಂತ ಹೇಳ್ತಿದ್ದೀವಿ ಅಂದ್ರೆ, ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಯಲ್ಲಿ ಕಮಿನ್ಸ್ ಪಡೆದಿದ್ದು ಒಂದೇ ಒಂದು ವಿಕೆಟ್ ಮಾತ್ರ. ಮೊದಲೆರೆಡು ಪಂದ್ಯಗಳಲ್ಲಿ ಸ್ಥಾನ ಪಡೆದಿದ್ದ ಕಮಿನ್ಸ್​ನನ್ನ 3ನೇ ಪಂದ್ಯದಿಂದ ಹೊರಗಿಡಲಾಯ್ತು. ಇದ್ರಿಂದ ಕಮಿನ್ಸ್ ಮೇಲೆ ಸಜಹವಾಗೇ ಒತ್ತಡ ಶುರುವಾಗಿದೆ.

ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ
ಜಮೀನಿನಲ್ಲಿ ಬಿಂದಿಗೆಯಲ್ಲಿ ನಕಲಿ ಚಿನ್ನ ಇಟ್ಟು ಮೌಲ್ವಿ ವಂಚಿಸಿದ್ದ ದೃಶ್ಯ