Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: ಮಾಹಿ ಭರ್ಜರಿ ಸಿಕ್ಸ್, ಮುರಳಿ ವಿಜಯ್ ದಂಗು! ವಿಡಿಯೋ ನೋಡಿ

ಒಂದೆಡೆ ಕ್ಯಾಪ್ಟನ್ ವಿರಾಟ್ ಬ್ಯಾಟ್​ಗೆ ಸರ್ಜರಿ ಮಾಡಿ ಐಯ್ಯಾಮ್ ರೆಡಿ ಅಂದಿದ್ರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದುಬೈ ಮೈದಾನದಿಂದ ಬಾಲ್ ಅನ್ನ ಹೊರಗಟ್ಟಿ ಸಿಂಹ ಘರ್ಜನೆ ಮಾಡಿದ್ದಾರೆ. ದುಬೈ ಮೈದಾನದಿಂದ ಬಾಲ್‌ನ್ನು ಹೊರಗಟ್ಟಿದ ಧೋನಿ.. ವಿಜಯ್ ದಂಗು! ಗುರುವಾರ ದುಬೈ ಮೈದಾನದಲ್ಲಿ ನಡೆದ ಅಬ್ಯಾಸ ಪಂದ್ಯದಲ್ಲಿ, ಮಾಹಿ ಭರ್ಜರಿ ಸಿಕ್ಸ್ ಸಿಡಿಸಿದ್ದಾರೆ. ಧೋನಿ ಸಿಡಿಸಿದ ಪವರ್​ಫುಲ್ ಸಿಕ್ಸ್​ಗೆ, ಬಾಲ್ ಮೈದಾನದಾಚೆ ಹೋಗಿ ಬಿದ್ದಿದೆ. ಮೈದಾನದಾಚೆ ಹೋದ ಬಾಲ್ ಎಲ್ಲಿ […]

IPL 2020: ಮಾಹಿ ಭರ್ಜರಿ ಸಿಕ್ಸ್, ಮುರಳಿ ವಿಜಯ್ ದಂಗು! ವಿಡಿಯೋ ನೋಡಿ
Follow us
ಸಾಧು ಶ್ರೀನಾಥ್​
|

Updated on: Sep 12, 2020 | 9:51 AM

ಒಂದೆಡೆ ಕ್ಯಾಪ್ಟನ್ ವಿರಾಟ್ ಬ್ಯಾಟ್​ಗೆ ಸರ್ಜರಿ ಮಾಡಿ ಐಯ್ಯಾಮ್ ರೆಡಿ ಅಂದಿದ್ರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದುಬೈ ಮೈದಾನದಿಂದ ಬಾಲ್ ಅನ್ನ ಹೊರಗಟ್ಟಿ ಸಿಂಹ ಘರ್ಜನೆ ಮಾಡಿದ್ದಾರೆ.

ದುಬೈ ಮೈದಾನದಿಂದ ಬಾಲ್‌ನ್ನು ಹೊರಗಟ್ಟಿದ ಧೋನಿ.. ವಿಜಯ್ ದಂಗು! ಗುರುವಾರ ದುಬೈ ಮೈದಾನದಲ್ಲಿ ನಡೆದ ಅಬ್ಯಾಸ ಪಂದ್ಯದಲ್ಲಿ, ಮಾಹಿ ಭರ್ಜರಿ ಸಿಕ್ಸ್ ಸಿಡಿಸಿದ್ದಾರೆ. ಧೋನಿ ಸಿಡಿಸಿದ ಪವರ್​ಫುಲ್ ಸಿಕ್ಸ್​ಗೆ, ಬಾಲ್ ಮೈದಾನದಾಚೆ ಹೋಗಿ ಬಿದ್ದಿದೆ. ಮೈದಾನದಾಚೆ ಹೋದ ಬಾಲ್ ಎಲ್ಲಿ ಹೋಯ್ತು ಅನ್ನೋದು ಗೊತ್ತಾಗಲಿಲ್ಲ. ಹೀಗಾಗಿ ಪ್ರಾಕ್ಟೀಸ್​ಗೆ ಹೊಸ ಬಾಲ್ ತಂದಿದ್ದಾರೆ.

ಇನ್ನು, ಧೋನಿ ಸಿಕ್ಸರ್ ಸಿಡಿಸಿ ಬಾಲ್ ಅನ್ನ ಮೈದಾನದಾಚೆ ಹೊರಗಟ್ಟಿದ್ದನ್ನ ನೋಡಿದ ಮುರಳಿ ವಿಜಯ್, ಚೆನ್ನೈ ಟೀಮ್ ಮ್ಯಾನೇಜರ್ ರಸ್ಸೆಲ್ ರಾಧಾಕೃಷ್ಣನ್ ಬಳಿ, ಇದು ಪವರ್ ಅಲ್ಲಾ.. ಟೈಮಿಂಗ್ಸ್ ಎಂದು ಕೊಂಡಾಡಿದ್ದಾರೆ.

ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಭಯೋತ್ಪಾದಕರ ದಾಳಿ ಪಾಕಿಸ್ತಾನದ ಹತಾಷೆಯ ಪ್ರತೀಕ: ಬಸನಗೌಡ ಯತ್ನಾಳ್
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಪಹಲ್ಗಾಮ್​ ಉಗ್ರರ ದಾಳಿ: ಗುಪ್ತಚರ ಇಲಾಖೆ ವೈಫಲ್ಯ ಎಂದ ಸಿದ್ದರಾಮಯ್ಯ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ಕುರಿ ಮೇಯಿಸುತ್ತಿರುವಾಗಲೇ ಬಂತು UPSC ಫಲಿತಾಂಶ: ಕುರಿ ಹೊತ್ತು ಕುಣಿದ ಯುವಕ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ವಯಸ್ಸಾದವರು ಅಪಾಯದಿಂದ ಪಾರಾಗಲು ಬಹಳ ಕಷ್ಟಪಟ್ಟರು: ದೊಡ್ಡಬಸಯ್ಯ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ
ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದ ಪಹಲ್ಗಾಮ್​ಗೆ ಅಮಿತ್​ ಶಾ ಭೇಟಿ