AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: ಮಾಹಿ ಭರ್ಜರಿ ಸಿಕ್ಸ್, ಮುರಳಿ ವಿಜಯ್ ದಂಗು! ವಿಡಿಯೋ ನೋಡಿ

ಒಂದೆಡೆ ಕ್ಯಾಪ್ಟನ್ ವಿರಾಟ್ ಬ್ಯಾಟ್​ಗೆ ಸರ್ಜರಿ ಮಾಡಿ ಐಯ್ಯಾಮ್ ರೆಡಿ ಅಂದಿದ್ರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದುಬೈ ಮೈದಾನದಿಂದ ಬಾಲ್ ಅನ್ನ ಹೊರಗಟ್ಟಿ ಸಿಂಹ ಘರ್ಜನೆ ಮಾಡಿದ್ದಾರೆ. ದುಬೈ ಮೈದಾನದಿಂದ ಬಾಲ್‌ನ್ನು ಹೊರಗಟ್ಟಿದ ಧೋನಿ.. ವಿಜಯ್ ದಂಗು! ಗುರುವಾರ ದುಬೈ ಮೈದಾನದಲ್ಲಿ ನಡೆದ ಅಬ್ಯಾಸ ಪಂದ್ಯದಲ್ಲಿ, ಮಾಹಿ ಭರ್ಜರಿ ಸಿಕ್ಸ್ ಸಿಡಿಸಿದ್ದಾರೆ. ಧೋನಿ ಸಿಡಿಸಿದ ಪವರ್​ಫುಲ್ ಸಿಕ್ಸ್​ಗೆ, ಬಾಲ್ ಮೈದಾನದಾಚೆ ಹೋಗಿ ಬಿದ್ದಿದೆ. ಮೈದಾನದಾಚೆ ಹೋದ ಬಾಲ್ ಎಲ್ಲಿ […]

IPL 2020: ಮಾಹಿ ಭರ್ಜರಿ ಸಿಕ್ಸ್, ಮುರಳಿ ವಿಜಯ್ ದಂಗು! ವಿಡಿಯೋ ನೋಡಿ
ಸಾಧು ಶ್ರೀನಾಥ್​
|

Updated on: Sep 12, 2020 | 9:51 AM

Share

ಒಂದೆಡೆ ಕ್ಯಾಪ್ಟನ್ ವಿರಾಟ್ ಬ್ಯಾಟ್​ಗೆ ಸರ್ಜರಿ ಮಾಡಿ ಐಯ್ಯಾಮ್ ರೆಡಿ ಅಂದಿದ್ರೆ, ಇತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ದುಬೈ ಮೈದಾನದಿಂದ ಬಾಲ್ ಅನ್ನ ಹೊರಗಟ್ಟಿ ಸಿಂಹ ಘರ್ಜನೆ ಮಾಡಿದ್ದಾರೆ.

ದುಬೈ ಮೈದಾನದಿಂದ ಬಾಲ್‌ನ್ನು ಹೊರಗಟ್ಟಿದ ಧೋನಿ.. ವಿಜಯ್ ದಂಗು! ಗುರುವಾರ ದುಬೈ ಮೈದಾನದಲ್ಲಿ ನಡೆದ ಅಬ್ಯಾಸ ಪಂದ್ಯದಲ್ಲಿ, ಮಾಹಿ ಭರ್ಜರಿ ಸಿಕ್ಸ್ ಸಿಡಿಸಿದ್ದಾರೆ. ಧೋನಿ ಸಿಡಿಸಿದ ಪವರ್​ಫುಲ್ ಸಿಕ್ಸ್​ಗೆ, ಬಾಲ್ ಮೈದಾನದಾಚೆ ಹೋಗಿ ಬಿದ್ದಿದೆ. ಮೈದಾನದಾಚೆ ಹೋದ ಬಾಲ್ ಎಲ್ಲಿ ಹೋಯ್ತು ಅನ್ನೋದು ಗೊತ್ತಾಗಲಿಲ್ಲ. ಹೀಗಾಗಿ ಪ್ರಾಕ್ಟೀಸ್​ಗೆ ಹೊಸ ಬಾಲ್ ತಂದಿದ್ದಾರೆ.

ಇನ್ನು, ಧೋನಿ ಸಿಕ್ಸರ್ ಸಿಡಿಸಿ ಬಾಲ್ ಅನ್ನ ಮೈದಾನದಾಚೆ ಹೊರಗಟ್ಟಿದ್ದನ್ನ ನೋಡಿದ ಮುರಳಿ ವಿಜಯ್, ಚೆನ್ನೈ ಟೀಮ್ ಮ್ಯಾನೇಜರ್ ರಸ್ಸೆಲ್ ರಾಧಾಕೃಷ್ಣನ್ ಬಳಿ, ಇದು ಪವರ್ ಅಲ್ಲಾ.. ಟೈಮಿಂಗ್ಸ್ ಎಂದು ಕೊಂಡಾಡಿದ್ದಾರೆ.

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ