AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

MSD ಈ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ.. ಹಾಗಾದ್ರೆ ರನ್​ ಮಳೆ ಫಿಕ್ಸ್​

ಪ್ರತಿ ಐಪಿಎಲ್ ಸೀಸನ್​ನಲ್ಲೂ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆರ್ಭಟವನ್ನ, ಕೊನೆ ಎರಡ್ಮೂರು ಓವರ್​ಗಳಲ್ಲಿ ಕಣ್ತುಂಬಿಸಿಕೊಳ್ತಿದ್ರು. ಧೋನಿ ಧಮ್​ಧಾರ್ ಬ್ಯಾಟಿಂಗ್ ನೋಡಿದವರೆಲ್ಲಾ, ಧೋನಿ ಇನ್ನೊಂದೆರಡು ಓವರ್ ಮೊದಲೇ ಬಂದಿದ್ರೆ, ಮಜಾ ಇರ್ತಿತ್ತು ಅಂತಾ ಮಾತನಾಡಿಕೊಳ್ತಿದ್ರು. ಆದ್ರೆ ಮರಳುಗಾಡಿನ ಐಪಿಎಲ್ ಸೀಸನ್​ನಲ್ಲಿ ಆ ಪ್ರಮೇಯವೇ ಬರೋದಿಲ್ಲ. ಒನ್​ಡೌನ್​ನಲ್ಲಿ ಕ್ರೀಸ್​ಗಿಳಿಯಲಿದ್ದಾರೆ ಎಂ.ಎಸ್.ಧೋನಿ! ಚೆನ್ನೈ ಪರ ಪ್ರತಿ ಸೀಸನ್​ನಲ್ಲೂ ನಂಬರ್ 3ನಲ್ಲಿ ಅಂದ್ರೆ ವಂಡೌನ್ ಕ್ರಮಾಂಕದಲ್ಲಿ ಸುರೇಶ್ ರೈನಾ ಕ್ರೀಸ್​ಗಿಳಿಯುತ್ತಿದ್ರು. ಆದ್ರೀಗ ಸುರೇಶ್ ರೈನಾ ಚೆನ್ನೈ ತಂಡವನ್ನ ತೊರೆದಿದ್ದಾರೆ. ಹೀಗಾಗಿ […]

MSD ಈ ಕ್ರಮಾಂಕದಲ್ಲಿ ಬ್ಯಾಟ್​ ಬೀಸಲಿದ್ದಾರೆ.. ಹಾಗಾದ್ರೆ ರನ್​ ಮಳೆ ಫಿಕ್ಸ್​
ಎಂ ಎಸ್ ಧೋನಿ
ಸಾಧು ಶ್ರೀನಾಥ್​
|

Updated on: Sep 16, 2020 | 1:36 PM

Share

ಪ್ರತಿ ಐಪಿಎಲ್ ಸೀಸನ್​ನಲ್ಲೂ ಅಭಿಮಾನಿಗಳು ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಆರ್ಭಟವನ್ನ, ಕೊನೆ ಎರಡ್ಮೂರು ಓವರ್​ಗಳಲ್ಲಿ ಕಣ್ತುಂಬಿಸಿಕೊಳ್ತಿದ್ರು. ಧೋನಿ ಧಮ್​ಧಾರ್ ಬ್ಯಾಟಿಂಗ್ ನೋಡಿದವರೆಲ್ಲಾ, ಧೋನಿ ಇನ್ನೊಂದೆರಡು ಓವರ್ ಮೊದಲೇ ಬಂದಿದ್ರೆ, ಮಜಾ ಇರ್ತಿತ್ತು ಅಂತಾ ಮಾತನಾಡಿಕೊಳ್ತಿದ್ರು. ಆದ್ರೆ ಮರಳುಗಾಡಿನ ಐಪಿಎಲ್ ಸೀಸನ್​ನಲ್ಲಿ ಆ ಪ್ರಮೇಯವೇ ಬರೋದಿಲ್ಲ.

ಒನ್​ಡೌನ್​ನಲ್ಲಿ ಕ್ರೀಸ್​ಗಿಳಿಯಲಿದ್ದಾರೆ ಎಂ.ಎಸ್.ಧೋನಿ! ಚೆನ್ನೈ ಪರ ಪ್ರತಿ ಸೀಸನ್​ನಲ್ಲೂ ನಂಬರ್ 3ನಲ್ಲಿ ಅಂದ್ರೆ ವಂಡೌನ್ ಕ್ರಮಾಂಕದಲ್ಲಿ ಸುರೇಶ್ ರೈನಾ ಕ್ರೀಸ್​ಗಿಳಿಯುತ್ತಿದ್ರು. ಆದ್ರೀಗ ಸುರೇಶ್ ರೈನಾ ಚೆನ್ನೈ ತಂಡವನ್ನ ತೊರೆದಿದ್ದಾರೆ. ಹೀಗಾಗಿ ರೈನಾ ಕ್ರೀಸ್​ಗಿಳಿಯುತ್ತಿದ್ದ ನಂಬರ್ 3ನಲ್ಲಿ ಧೋನಿ ಬ್ಯಾಟಿಂಗ್ ಮಾಡೋದಕ್ಕೆ ಮನಸ್ಸು ಮಾಡಿದ್ದಾರೆ.

ಒಂದು ವೇಳೆ ಧೋನಿ ನಂಬರ್ 3ನಲ್ಲಿ ಅಂಬಟಿ ರಾಯುಡುರನ್ನ ಕಣಕ್ಕಿಳಿಸಿದ್ರೆ, ನಂ.4ನಲ್ಲಿ ಕಣಕ್ಕಿಳಿದೇ ಇಳೀತಾರೆ. ರೈನಾ ಅನುಪಸ್ಥಿತಿಯಿಂದ ಧೋನಿ ಮೇಲಿನ ಜವಾಬ್ದಾರಿಯೂ ಹೆಚ್ಚಿದೆ. ಹೀಗಾಗಿ ಧೋನಿ ಅಪ್ಪರ್ ಆರ್ಡರ್​ನಲ್ಲೇ ಬ್ಯಾಟಿಂಗ್ ಮಾಡಬೇಕಿದೆ.

ಧೋನಿ ನಂ.3ನಲ್ಲಿ ಕಣಕ್ಕಿಳಿದ್ರೆ ಚೆನ್ನೈಗೆ ಬಲ! ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಕೂಡ, ಧೋನಿ ಈ ಸೀಸನ್​ನಲ್ಲಿ ನಂಬರ್ 3ನಲ್ಲೇ ಬ್ಯಾಟಿಂಗ್ ಮಾಡಿದ್ರೆ, ಉತ್ತಮ ಎಂದು ಸಲಹೆ ನೀಡಿದ್ದಾರೆ. ಒಬ್ಬ ಬ್ಯಾಟ್ಸ್​ಮನ್ ಆಗಿ ಧೋನಿ, ಮೇಲಿನ ಕ್ರಮಾಂಕದಲ್ಲೇ ಕಣಕ್ಕಿಳಿದ್ರೆ, ಚೆನ್ನೈ ತಂಡ ಇನ್ನು ಹೆಚ್ಚಿನ ರನ್​ಗಳಿಸಲಿದೆ ಎಂದಿದ್ದಾರೆ.

ಸದ್ಯ ರೈನಾ ಅಲಭ್ಯತೆಯಿಂದಾಗಿ.. ಚೆನ್ನೈ ತಂಡದ ಬ್ಯಾಟಿಂಗ್ ಆರ್ಡರ್ ಚೇಂಜ್ ಆಗಲಿದೆ. ಹೀಗಾಗಿ ಧೋನಿ ಕ್ಲೈಮ್ಯಾಕ್ಸ್​ನಲ್ಲಿ ಬಂದು ಅಬ್ಬರಿಸೋದಕ್ಕಿಂತ, ನಂ.ತ್ರೀ ಇಲ್ಲಾ ನಂ.ಫೋರ್​ನಲ್ಲೂ ಬಂದು ಅಬ್ಬರಿಸಿದ್ರೆ, ಚೆನ್ನೈ ತಂಡದ ಬ್ಯಾಟಿಂಗ್ ಡಿಪಾರ್ಟ್​ಮೆಂಟ್ ಇನ್ನು ಸ್ಟ್ರಾಂಗ್ ಆಗೋದ್ರಲ್ಲಿ ಅನುಮಾನವೇ ಇಲ್ಲ.

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ