AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಚಕ IPL 2020: ಜಡ್ಡು ಈ ಆಟದಲ್ಲೂ ಪಂಟರ್! ವಿಡಿಯೋ ನೋಡಿ

ಐಪಿಎಲ್ ಆರಂಭಕ್ಕಿನ್ನೂ ಕೇವಲ ಎಂಟೇ ಎಂಟು ದಿನ ಬಾಕಿಯಿದೆ. ಆಗಲೇ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮ ಕಿಕ್ ಪಡೆದುಕೊಳ್ತಿದೆ. ಜೊತೆಗೆ ಆಟಗಾರರು ಸಹ ವಿಭಿನ್ನ ರೀತಿಯಲ್ಲಿ ಅಭಿಮಾನಿಗಳನ್ನು ಅದಾಗಲೇ ರಂಜಿಸುತ್ತಿದ್ದಾರೆ. ಟೇಬಲ್ ಟೆನಿಸ್​ನಲ್ಲೂ ಜಡೇಜಾ ಪಂಟರ್! ಬಯೋ ಬಬಲ್ (Bio Bubble) ನಿಯಮವಿರೋದ್ರಿಂದ, ಆಟಗಾರರು ಎಲ್ಲೂ ಹೊರಹೋಗುವಂತಿಲ್ಲ. ಹೀಗಾಗಿ ಸಿಎಸ್​ಕೆ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ಕರಣ್ ಶರ್ಮಾ ಟೇಬಲ್ ಟೆನಿಸ್ ಪಂದ್ಯ ಆಡಿದ್ರು. ಇಬ್ಬರ ನಡುವೆ 19 ಸೆಕೆಂಡ್​ನ ರೋಚಕ ಫೈಟ್ ನಡೀತು. ಈ ಪಂದ್ಯದಲ್ಲಿ ರವೀಂದ್ರ […]

ರೋಚಕ IPL 2020: ಜಡ್ಡು ಈ ಆಟದಲ್ಲೂ ಪಂಟರ್! ವಿಡಿಯೋ ನೋಡಿ
Follow us
ಸಾಧು ಶ್ರೀನಾಥ್​
|

Updated on:Sep 11, 2020 | 12:36 PM

ಐಪಿಎಲ್ ಆರಂಭಕ್ಕಿನ್ನೂ ಕೇವಲ ಎಂಟೇ ಎಂಟು ದಿನ ಬಾಕಿಯಿದೆ. ಆಗಲೇ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮ ಕಿಕ್ ಪಡೆದುಕೊಳ್ತಿದೆ. ಜೊತೆಗೆ ಆಟಗಾರರು ಸಹ ವಿಭಿನ್ನ ರೀತಿಯಲ್ಲಿ ಅಭಿಮಾನಿಗಳನ್ನು ಅದಾಗಲೇ ರಂಜಿಸುತ್ತಿದ್ದಾರೆ.

ಟೇಬಲ್ ಟೆನಿಸ್​ನಲ್ಲೂ ಜಡೇಜಾ ಪಂಟರ್! ಬಯೋ ಬಬಲ್ (Bio Bubble) ನಿಯಮವಿರೋದ್ರಿಂದ, ಆಟಗಾರರು ಎಲ್ಲೂ ಹೊರಹೋಗುವಂತಿಲ್ಲ. ಹೀಗಾಗಿ ಸಿಎಸ್​ಕೆ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ಕರಣ್ ಶರ್ಮಾ ಟೇಬಲ್ ಟೆನಿಸ್ ಪಂದ್ಯ ಆಡಿದ್ರು. ಇಬ್ಬರ ನಡುವೆ 19 ಸೆಕೆಂಡ್​ನ ರೋಚಕ ಫೈಟ್ ನಡೀತು. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಗೆಲುವು ಸಾಧಿಸಿದ್ರು.

ಡ್ರೋನ್ ಕಂಟ್ರೋಲ್ ಮಾಡಿದ ರೋಹಿತ್ ಶರ್ಮಾ! ಆ ಕಡೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ದುಬೈ ಅಂಗಳದಲ್ಲಿ ರೋಹಿತ್ ಶರ್ಮಾ ಪ್ರಾಕ್ಟೀಸ್ ಟೈಮ್​ನಲ್ಲಿ ಡ್ರೋನ್ ಕಂಟ್ರೋಲ್ ಮಾಡ್ತೀರೋ ಫನ್ನಿ ವಿಡಿಯೋವನ್ನ ಹರಿಯಬಿಟ್ಟಿದೆ. ಒಟ್ನಲ್ಲಿ ಬಯೋ ಬಬಲ್ ನಿಯಮ ಇದ್ರೂ ಮರಳುಗಾಡಿನಲ್ಲಿ ಐಪಿಎಲ್ ಆಟಗಾರರು ಬಿಂದಾಸ್ ಎಂಜಾಯ್ ಮಾಡ್ತಿದ್ದಾರೆ..

ಇದನ್ನೂ ಓದಿ:IPL 2020ಗೆ ಕೌಂಟ್​ಡೌನ್​ ಶುರು.. ಮ್ಯಾಚ್​ ಟೈಮ್​ಟೇಬಲ್​ ಪ್ರಕಟ!

Published On - 11:03 am, Fri, 11 September 20

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​