AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೋಚಕ IPL 2020: ಜಡ್ಡು ಈ ಆಟದಲ್ಲೂ ಪಂಟರ್! ವಿಡಿಯೋ ನೋಡಿ

ಐಪಿಎಲ್ ಆರಂಭಕ್ಕಿನ್ನೂ ಕೇವಲ ಎಂಟೇ ಎಂಟು ದಿನ ಬಾಕಿಯಿದೆ. ಆಗಲೇ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮ ಕಿಕ್ ಪಡೆದುಕೊಳ್ತಿದೆ. ಜೊತೆಗೆ ಆಟಗಾರರು ಸಹ ವಿಭಿನ್ನ ರೀತಿಯಲ್ಲಿ ಅಭಿಮಾನಿಗಳನ್ನು ಅದಾಗಲೇ ರಂಜಿಸುತ್ತಿದ್ದಾರೆ. ಟೇಬಲ್ ಟೆನಿಸ್​ನಲ್ಲೂ ಜಡೇಜಾ ಪಂಟರ್! ಬಯೋ ಬಬಲ್ (Bio Bubble) ನಿಯಮವಿರೋದ್ರಿಂದ, ಆಟಗಾರರು ಎಲ್ಲೂ ಹೊರಹೋಗುವಂತಿಲ್ಲ. ಹೀಗಾಗಿ ಸಿಎಸ್​ಕೆ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ಕರಣ್ ಶರ್ಮಾ ಟೇಬಲ್ ಟೆನಿಸ್ ಪಂದ್ಯ ಆಡಿದ್ರು. ಇಬ್ಬರ ನಡುವೆ 19 ಸೆಕೆಂಡ್​ನ ರೋಚಕ ಫೈಟ್ ನಡೀತು. ಈ ಪಂದ್ಯದಲ್ಲಿ ರವೀಂದ್ರ […]

ರೋಚಕ IPL 2020: ಜಡ್ಡು ಈ ಆಟದಲ್ಲೂ ಪಂಟರ್! ವಿಡಿಯೋ ನೋಡಿ
ಸಾಧು ಶ್ರೀನಾಥ್​
|

Updated on:Sep 11, 2020 | 12:36 PM

Share

ಐಪಿಎಲ್ ಆರಂಭಕ್ಕಿನ್ನೂ ಕೇವಲ ಎಂಟೇ ಎಂಟು ದಿನ ಬಾಕಿಯಿದೆ. ಆಗಲೇ ಮರಳುಗಾಡಿನ ಐಪಿಎಲ್ ಮಹಾಸಂಗ್ರಾಮ ಕಿಕ್ ಪಡೆದುಕೊಳ್ತಿದೆ. ಜೊತೆಗೆ ಆಟಗಾರರು ಸಹ ವಿಭಿನ್ನ ರೀತಿಯಲ್ಲಿ ಅಭಿಮಾನಿಗಳನ್ನು ಅದಾಗಲೇ ರಂಜಿಸುತ್ತಿದ್ದಾರೆ.

ಟೇಬಲ್ ಟೆನಿಸ್​ನಲ್ಲೂ ಜಡೇಜಾ ಪಂಟರ್! ಬಯೋ ಬಬಲ್ (Bio Bubble) ನಿಯಮವಿರೋದ್ರಿಂದ, ಆಟಗಾರರು ಎಲ್ಲೂ ಹೊರಹೋಗುವಂತಿಲ್ಲ. ಹೀಗಾಗಿ ಸಿಎಸ್​ಕೆ ಆಟಗಾರರಾದ ರವೀಂದ್ರ ಜಡೇಜಾ ಹಾಗೂ ಕರಣ್ ಶರ್ಮಾ ಟೇಬಲ್ ಟೆನಿಸ್ ಪಂದ್ಯ ಆಡಿದ್ರು. ಇಬ್ಬರ ನಡುವೆ 19 ಸೆಕೆಂಡ್​ನ ರೋಚಕ ಫೈಟ್ ನಡೀತು. ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಗೆಲುವು ಸಾಧಿಸಿದ್ರು.

ಡ್ರೋನ್ ಕಂಟ್ರೋಲ್ ಮಾಡಿದ ರೋಹಿತ್ ಶರ್ಮಾ! ಆ ಕಡೆ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ದುಬೈ ಅಂಗಳದಲ್ಲಿ ರೋಹಿತ್ ಶರ್ಮಾ ಪ್ರಾಕ್ಟೀಸ್ ಟೈಮ್​ನಲ್ಲಿ ಡ್ರೋನ್ ಕಂಟ್ರೋಲ್ ಮಾಡ್ತೀರೋ ಫನ್ನಿ ವಿಡಿಯೋವನ್ನ ಹರಿಯಬಿಟ್ಟಿದೆ. ಒಟ್ನಲ್ಲಿ ಬಯೋ ಬಬಲ್ ನಿಯಮ ಇದ್ರೂ ಮರಳುಗಾಡಿನಲ್ಲಿ ಐಪಿಎಲ್ ಆಟಗಾರರು ಬಿಂದಾಸ್ ಎಂಜಾಯ್ ಮಾಡ್ತಿದ್ದಾರೆ..

ಇದನ್ನೂ ಓದಿ:IPL 2020ಗೆ ಕೌಂಟ್​ಡೌನ್​ ಶುರು.. ಮ್ಯಾಚ್​ ಟೈಮ್​ಟೇಬಲ್​ ಪ್ರಕಟ!

Published On - 11:03 am, Fri, 11 September 20

Follow Us
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
ಕೆಡಿ ಸಿನಿಮಾದಲ್ಲಿ ಇರುವ ಕೆಡಿಗಳು ಎಷ್ಟು ಜನ? ಪೂರ್ತಿ ಪಟ್ಟಿ ನೀಡಿದ ರಮೇಶ್
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?