Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: RCB ಗೆ ಆರಂಭಿಕ ಆಘಾತ, ಇವರಿಲ್ಲದೆ ಪಂದ್ಯ ಗೆಲ್ಲಬಹುದಾ?

IPLನ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡದ ಆಟಗಾರ ಸಂಗತಿ ಹೀಗಿದೆ. ಫಿಂಚ್.. ಜಂಪಾ.. ಅಲಿ ಇರಲ್ಲ.. ಬೆಂಗಳೂರಿಗೆ ಆರಂಭದಲ್ಲೇ ವಿಘ್ನ! ಸದ್ಯ ಆರ್​ಸಿಬಿ ತಂಡದಲ್ಲಿರೋ ಆಸ್ಟ್ರೇಲಿಯಾದ ಌರೋನ್ ಫಿಂಚ್, ಸ್ಪಿನ್ನರ್ ಆಡಮ್ ಜಂಪಾ ಮತ್ತು ಇಂಗ್ಲೆಂಡ್​ನ ಮೊಯಿನ್ ಅಲಿ ಮೊದಲೆರಡು ಪಂದ್ಯಕ್ಕೆ ಅಲಭ್ಯವಾಗೋ ಸಾಧ್ಯತೆಯಿದೆ. ಈ ಸ್ಟಾರ್ ಆಟಗಾರರ ಅಲಭ್ಯತೆ RCBಗೆ ಆರಂಭದಲ್ಲಿ ಹಿನ್ನಡೆಯಾಗುವ ಹಾಗೇ ಮಾಡಿದ್ರೂ ಆಶ್ಚರ್ಯವೇನಿಲ್ಲ. ಹಾಗೇ ಯಾವೆಲ್ಲಾ ತಂಡಗಳಲ್ಲಿ ಸದ್ಯ, ಆಂಗ್ಲೋ- ಆಸಿಸ್ ಏಕದಿನ ತಂಡದಲ್ಲಿರೋ ಆಟಗಾರರಿದ್ದಾರೆ ಎಂಬ […]

IPL 2020: RCB ಗೆ ಆರಂಭಿಕ ಆಘಾತ, ಇವರಿಲ್ಲದೆ ಪಂದ್ಯ ಗೆಲ್ಲಬಹುದಾ?
Follow us
ಸಾಧು ಶ್ರೀನಾಥ್​
|

Updated on:Sep 17, 2020 | 1:56 PM

IPLನ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡದ ಆಟಗಾರ ಸಂಗತಿ ಹೀಗಿದೆ.

ಫಿಂಚ್.. ಜಂಪಾ.. ಅಲಿ ಇರಲ್ಲ.. ಬೆಂಗಳೂರಿಗೆ ಆರಂಭದಲ್ಲೇ ವಿಘ್ನ! ಸದ್ಯ ಆರ್​ಸಿಬಿ ತಂಡದಲ್ಲಿರೋ ಆಸ್ಟ್ರೇಲಿಯಾದ ಌರೋನ್ ಫಿಂಚ್, ಸ್ಪಿನ್ನರ್ ಆಡಮ್ ಜಂಪಾ ಮತ್ತು ಇಂಗ್ಲೆಂಡ್​ನ ಮೊಯಿನ್ ಅಲಿ ಮೊದಲೆರಡು ಪಂದ್ಯಕ್ಕೆ ಅಲಭ್ಯವಾಗೋ ಸಾಧ್ಯತೆಯಿದೆ. ಈ ಸ್ಟಾರ್ ಆಟಗಾರರ ಅಲಭ್ಯತೆ RCBಗೆ ಆರಂಭದಲ್ಲಿ ಹಿನ್ನಡೆಯಾಗುವ ಹಾಗೇ ಮಾಡಿದ್ರೂ ಆಶ್ಚರ್ಯವೇನಿಲ್ಲ. ಹಾಗೇ ಯಾವೆಲ್ಲಾ ತಂಡಗಳಲ್ಲಿ ಸದ್ಯ, ಆಂಗ್ಲೋ- ಆಸಿಸ್ ಏಕದಿನ ತಂಡದಲ್ಲಿರೋ ಆಟಗಾರರಿದ್ದಾರೆ ಎಂಬ ವರದಿ ಇಲ್ಲಿದೆ.

2 ಪಂದ್ಯಕ್ಕೆ ಆಸಿಸ್, ಆಂಗ್ಲೋ ಕ್ರಿಕೆಟಿಗರು ಅಲಭ್ಯ! ಚೆನ್ನೈ- ಸ್ಯಾಮ್ ಕರ್ರನ್, ಜೋಷ್ ಹೆಜಲ್​ವುಡ್ ಡೆಲ್ಲಿ- ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೋನಿಸ್ ಕೆಕೆಆರ್- ಪ್ಯಾಟ್ ಕಮಿನ್ಸ್, ಇಯಾನ್ ಮಾರ್ಗನ್, ಟಾಮ್ ಬೆಂಟೊನ್ ಪಂಜಾಬ್- ಗ್ಲೇನ್ ಮ್ಯಾಕ್ಸ್​ವೆಲ್ ಹೈದ್ರಾಬಾದ್- ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಜಾನಿ ಬೆರಿಸ್ಟೊ ರಾಜಸ್ಥಾನ್- ಜೋಫ್ರಾ ಆರ್ಚರ್, ಜೊಸ್ ಬಟ್ಲರ್, ಟಾಮ್ ಕರ್ರನ್, ಬೆನ್ ಸ್ಟೋಕ್ಸ್

ಸದ್ಯ ಇಂಗ್ಲೆಂಡ್, ಆಸ್ಟ್ರೇಲಿಯಾ ಕ್ರಿಕೆಟಿಗರು ICC ನಿಯಮದ ಬಯೊ ಬಬಲ್ ಅಡಿಯಲ್ಲಿದ್ದಾರೆ. ಹೀಗಾಗಿ ದುಬೈನಲ್ಲಿ ಯಾವುದೇ ಕ್ವಾರಂಟೈನ್ ಇರೋದಿಲ್ಲ ಅಂತಾ ಬಿಸಿಸಿಐ ತಿಳಿಸಿತ್ತು. ಆದ್ರೀಗ ಕೊರೊನಾ ದೃಷ್ಟಿಯಿಂದ ಯಾರೂ ರಿಸ್ಕ್ ತಗೆದುಕೊಳ್ಳೋದಕ್ಕೆ ರೆಡಿಯಿಲ್ಲ. ಹೀಗಾಗಿ ಎರಡು ತಂಡಗಳ ಆಟಗಾರರು, ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗೋ ಸಾಧ್ಯತೆಯಿದೆ.

Published On - 12:26 pm, Fri, 11 September 20

ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
ಸಾಲಿಗ್ರಾಮಕ್ಕೆ ಪ್ರತಿನಿತ್ಯ ಪೂಜೆ, ನೈವೇದ್ಯ ಅರ್ಪಿಸಬೇಕಾ? ಇಲ್ಲಿದೆ ವಿವರಣೆ
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
ಸುಬ್ರಹ್ಮಣ್ಯನ ಲಹರಿಯುಳ್ಳ ಈ ದಿನದ ರಾಶಿ ಭವಿಷ್ಯ ಇಲ್ಲಿದೆ ನೋಡಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
‘ಮೇ 9ಕ್ಕೆ ತಂದೆ ಕನಸು ನನಸಾಗುತ್ತೆ, ನನ್ನ ಹೊಸ ಜೀವನ ಶುರು’: ಚಂದನ್ ಶೆಟ್ಟಿ
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಕೇವಲ 10 ರನ್​​ಗಳಿಂದ ಶತಕ ವಂಚಿತರಾದ ಶುಭ್​ಮನ್ ಗಿಲ್
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಚಂದನ್ ಶೆಟ್ಟಿ ಟ್ಯಾಲೆಂಟ್ ಬಗ್ಗೆ ವಿವರಿಸಿದ ಅನುಭವಿ ಕಲಾವಿದ ತಬಲಾ ನಾಣಿ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ಮಂಗಳೂರು: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಬೆಂಕಿ ಆಟ
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ರಾಂಬನ್‌ನಲ್ಲಿ ಭೂಕುಸಿತ; ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ದಾಖಲಾತಿ ಹೆಚ್ಚಳಕ್ಕೆ ಸರ್ಕಾರಿ ಶಾಲೆ ಶಿಕ್ಷಕರಿಂದ ಡಿಫರೆಂಟ್ ಕ್ಯಾಂಪೇನ್
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು
ಮೋದಿ ತಾತ ಕೊಟ್ಟ ನವಿಲುಗರಿ ಹಿಡಿದು ಕುಣಿದಾಡಿದ ಜೆಡಿ ವ್ಯಾನ್ಸ್ ಮಕ್ಕಳು