AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2020: RCB ಗೆ ಆರಂಭಿಕ ಆಘಾತ, ಇವರಿಲ್ಲದೆ ಪಂದ್ಯ ಗೆಲ್ಲಬಹುದಾ?

IPLನ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡದ ಆಟಗಾರ ಸಂಗತಿ ಹೀಗಿದೆ. ಫಿಂಚ್.. ಜಂಪಾ.. ಅಲಿ ಇರಲ್ಲ.. ಬೆಂಗಳೂರಿಗೆ ಆರಂಭದಲ್ಲೇ ವಿಘ್ನ! ಸದ್ಯ ಆರ್​ಸಿಬಿ ತಂಡದಲ್ಲಿರೋ ಆಸ್ಟ್ರೇಲಿಯಾದ ಌರೋನ್ ಫಿಂಚ್, ಸ್ಪಿನ್ನರ್ ಆಡಮ್ ಜಂಪಾ ಮತ್ತು ಇಂಗ್ಲೆಂಡ್​ನ ಮೊಯಿನ್ ಅಲಿ ಮೊದಲೆರಡು ಪಂದ್ಯಕ್ಕೆ ಅಲಭ್ಯವಾಗೋ ಸಾಧ್ಯತೆಯಿದೆ. ಈ ಸ್ಟಾರ್ ಆಟಗಾರರ ಅಲಭ್ಯತೆ RCBಗೆ ಆರಂಭದಲ್ಲಿ ಹಿನ್ನಡೆಯಾಗುವ ಹಾಗೇ ಮಾಡಿದ್ರೂ ಆಶ್ಚರ್ಯವೇನಿಲ್ಲ. ಹಾಗೇ ಯಾವೆಲ್ಲಾ ತಂಡಗಳಲ್ಲಿ ಸದ್ಯ, ಆಂಗ್ಲೋ- ಆಸಿಸ್ ಏಕದಿನ ತಂಡದಲ್ಲಿರೋ ಆಟಗಾರರಿದ್ದಾರೆ ಎಂಬ […]

IPL 2020: RCB ಗೆ ಆರಂಭಿಕ ಆಘಾತ, ಇವರಿಲ್ಲದೆ ಪಂದ್ಯ ಗೆಲ್ಲಬಹುದಾ?
ಸಾಧು ಶ್ರೀನಾಥ್​
|

Updated on:Sep 17, 2020 | 1:56 PM

Share

IPLನ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲಿರುವ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್​ ತಂಡದ ಆಟಗಾರ ಸಂಗತಿ ಹೀಗಿದೆ.

ಫಿಂಚ್.. ಜಂಪಾ.. ಅಲಿ ಇರಲ್ಲ.. ಬೆಂಗಳೂರಿಗೆ ಆರಂಭದಲ್ಲೇ ವಿಘ್ನ! ಸದ್ಯ ಆರ್​ಸಿಬಿ ತಂಡದಲ್ಲಿರೋ ಆಸ್ಟ್ರೇಲಿಯಾದ ಌರೋನ್ ಫಿಂಚ್, ಸ್ಪಿನ್ನರ್ ಆಡಮ್ ಜಂಪಾ ಮತ್ತು ಇಂಗ್ಲೆಂಡ್​ನ ಮೊಯಿನ್ ಅಲಿ ಮೊದಲೆರಡು ಪಂದ್ಯಕ್ಕೆ ಅಲಭ್ಯವಾಗೋ ಸಾಧ್ಯತೆಯಿದೆ. ಈ ಸ್ಟಾರ್ ಆಟಗಾರರ ಅಲಭ್ಯತೆ RCBಗೆ ಆರಂಭದಲ್ಲಿ ಹಿನ್ನಡೆಯಾಗುವ ಹಾಗೇ ಮಾಡಿದ್ರೂ ಆಶ್ಚರ್ಯವೇನಿಲ್ಲ. ಹಾಗೇ ಯಾವೆಲ್ಲಾ ತಂಡಗಳಲ್ಲಿ ಸದ್ಯ, ಆಂಗ್ಲೋ- ಆಸಿಸ್ ಏಕದಿನ ತಂಡದಲ್ಲಿರೋ ಆಟಗಾರರಿದ್ದಾರೆ ಎಂಬ ವರದಿ ಇಲ್ಲಿದೆ.

2 ಪಂದ್ಯಕ್ಕೆ ಆಸಿಸ್, ಆಂಗ್ಲೋ ಕ್ರಿಕೆಟಿಗರು ಅಲಭ್ಯ! ಚೆನ್ನೈ- ಸ್ಯಾಮ್ ಕರ್ರನ್, ಜೋಷ್ ಹೆಜಲ್​ವುಡ್ ಡೆಲ್ಲಿ- ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೋನಿಸ್ ಕೆಕೆಆರ್- ಪ್ಯಾಟ್ ಕಮಿನ್ಸ್, ಇಯಾನ್ ಮಾರ್ಗನ್, ಟಾಮ್ ಬೆಂಟೊನ್ ಪಂಜಾಬ್- ಗ್ಲೇನ್ ಮ್ಯಾಕ್ಸ್​ವೆಲ್ ಹೈದ್ರಾಬಾದ್- ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಜಾನಿ ಬೆರಿಸ್ಟೊ ರಾಜಸ್ಥಾನ್- ಜೋಫ್ರಾ ಆರ್ಚರ್, ಜೊಸ್ ಬಟ್ಲರ್, ಟಾಮ್ ಕರ್ರನ್, ಬೆನ್ ಸ್ಟೋಕ್ಸ್

ಸದ್ಯ ಇಂಗ್ಲೆಂಡ್, ಆಸ್ಟ್ರೇಲಿಯಾ ಕ್ರಿಕೆಟಿಗರು ICC ನಿಯಮದ ಬಯೊ ಬಬಲ್ ಅಡಿಯಲ್ಲಿದ್ದಾರೆ. ಹೀಗಾಗಿ ದುಬೈನಲ್ಲಿ ಯಾವುದೇ ಕ್ವಾರಂಟೈನ್ ಇರೋದಿಲ್ಲ ಅಂತಾ ಬಿಸಿಸಿಐ ತಿಳಿಸಿತ್ತು. ಆದ್ರೀಗ ಕೊರೊನಾ ದೃಷ್ಟಿಯಿಂದ ಯಾರೂ ರಿಸ್ಕ್ ತಗೆದುಕೊಳ್ಳೋದಕ್ಕೆ ರೆಡಿಯಿಲ್ಲ. ಹೀಗಾಗಿ ಎರಡು ತಂಡಗಳ ಆಟಗಾರರು, ಐಪಿಎಲ್ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗೋ ಸಾಧ್ಯತೆಯಿದೆ.

Published On - 12:26 pm, Fri, 11 September 20

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?