AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NBA ದಂತಕಥೆ ಜೋರ್ಡನ್ ಧರಿಸಿದ ಶೂಗಳು ಎಷ್ಟಕ್ಕೆ ಮಾರಾಟವಾಯ್ತು ಗೊತ್ತಾ?

NBA ಆಟದ ದಂತಕಥೆ ಮೈಕಲ್ ಜೋರ್ಡನ್ ಬ್ಯಾಸ್ಕೆಟ್​ಬಾಲ್​ ಆಡುವಾಗ ಧರಿಸಿದ್ದ ಶೂಗಳು ಸಾರ್ವಕಾಲಿಕ ದಾಖಲೆಯ ಬೆಲೆಗೆ ಹರಾಜಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿದೆ. ಮೈಕಲ್ ಜೋರ್ಡನ್ ವೃತ್ತಿಜೀವನದ ಬಗ್ಗೆ ನಿರ್ಮಿಸಲಾಗಿದ್ದ, ದಿ ಲಾಸ್ಟ್ ಡ್ಯಾನ್ಸ್ 10 ಭಾಗಗಳ ಸಾಕ್ಷಚಿತ್ರದ ಅಂತಿಮ ಭಾಗವನ್ನು ESPN ಪ್ರಸಾರ ಮಾಡಿದ ದಿನದಂದೇ ಅವರು ಧರಿಸಿದ್ದ ಶೂಗಳನ್ನು 4.6 ಕೋಟಿ ಮೌಲ್ಯಕ್ಕೆ, ಸ್ನೀಕರ್ ಸಂಗ್ರಾಹಕ ಮತ್ತು ಸ್ನೀಕರ್ ಮ್ಯೂಸಿಯಂನ ಷೂಜಿಯಂ ಸ್ಥಾಪಕ ಜೋರ್ಡನ್ ಗೆಲ್ಲರ್ ಮಾರಾಟ ಮಾಡಿದರು. ಹರಾಜು ಪ್ರಕ್ರಿಯೆಯಲ್ಲಿ ಈ […]

NBA ದಂತಕಥೆ ಜೋರ್ಡನ್ ಧರಿಸಿದ ಶೂಗಳು ಎಷ್ಟಕ್ಕೆ ಮಾರಾಟವಾಯ್ತು ಗೊತ್ತಾ?
ಸಾಧು ಶ್ರೀನಾಥ್​
|

Updated on: Aug 15, 2020 | 2:46 PM

Share

NBA ಆಟದ ದಂತಕಥೆ ಮೈಕಲ್ ಜೋರ್ಡನ್ ಬ್ಯಾಸ್ಕೆಟ್​ಬಾಲ್​ ಆಡುವಾಗ ಧರಿಸಿದ್ದ ಶೂಗಳು ಸಾರ್ವಕಾಲಿಕ ದಾಖಲೆಯ ಬೆಲೆಗೆ ಹರಾಜಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿಯಾಗಿದೆ.

ಮೈಕಲ್ ಜೋರ್ಡನ್ ವೃತ್ತಿಜೀವನದ ಬಗ್ಗೆ ನಿರ್ಮಿಸಲಾಗಿದ್ದ, ದಿ ಲಾಸ್ಟ್ ಡ್ಯಾನ್ಸ್ 10 ಭಾಗಗಳ ಸಾಕ್ಷಚಿತ್ರದ ಅಂತಿಮ ಭಾಗವನ್ನು ESPN ಪ್ರಸಾರ ಮಾಡಿದ ದಿನದಂದೇ ಅವರು ಧರಿಸಿದ್ದ ಶೂಗಳನ್ನು 4.6 ಕೋಟಿ ಮೌಲ್ಯಕ್ಕೆ, ಸ್ನೀಕರ್ ಸಂಗ್ರಾಹಕ ಮತ್ತು ಸ್ನೀಕರ್ ಮ್ಯೂಸಿಯಂನ ಷೂಜಿಯಂ ಸ್ಥಾಪಕ ಜೋರ್ಡನ್ ಗೆಲ್ಲರ್ ಮಾರಾಟ ಮಾಡಿದರು. ಹರಾಜು ಪ್ರಕ್ರಿಯೆಯಲ್ಲಿ ಈ ಶೂಗಳನ್ನು ಕೊಂಡುಕೊಂಡ ವ್ಯಕ್ತಿಯ ಹೆಸರನ್ನು ಬಹಿರಂಗಪಡಿಸಿಲ್ಲ.

ಕೆಂಪು, ಬಿಳಿ ಮತ್ತು ಕಪ್ಪು ನೈಕ್ ಏರ್ ಜೋರ್ಡಾನ್​ನನ್ನು ಶಿಕಾಗೊ ಬುಲ್ಸ್ ಸಮವಸ್ತ್ರವನ್ನು ಹೋಲುವ ಒಂದೇ ಬಣ್ಣದ ಶೂಗಳನ್ನು ನೈಕ್ ಸಂಸ್ಥೆ ತಯಾರಿಸಿದ್ದು, ಈ ಶೂಗಳ ಮೇಲೆ ಕಪ್ಪು ಶಾಯಿಯಲ್ಲಿ ಜೋರ್ಡಾನ್ ಆಟೋಗ್ರಾಫ್ ಇದೆ. 1985 ರಲ್ಲಿ ಸಾರ್ವಜನಿಕರಿಗೆ ಮಾರಾಟವಾದ ಈ ಜೋಡಿ ಶೂಗಳಲ್ಲಿ ಕೆಂಪು ಬಣ್ಣದ ಲೇಸ್‌ಗಳೂ ಸೇರಿವೆ. ಈ ಶೂಗಳಿಗಿಂತ ಮೊದಲು ಬಂದ ಶೂಗಳು ಕೇವಲ ಕಪ್ಪು ಮತ್ತು ಬಿಳಿ ಲೇಸ್‌ಗಳೊಂದಿಗೆ ಬಂದವು.

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ