AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಯ್ಲಿ ಹಚ್ಚಿದ ಧೋನಿ ನಿವೃತ್ತಿಯ ಕಾಡ್ಗಿಚ್ಚು?

ದೆಹಲಿ: ಗುರುವಾರ ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್​ ವಿರಾಟ್ ಕೊಯ್ಲಿ ಒಂದು ಸ್ಪೋಟಕ ಟ್ವೀಟ್ ನ್ನ ಮಾಡಿದ್ರು, ಆ ಟ್ವೀಟ್ ಧೋನಿ ಅಭಿಮಾನಿಗಳಿಗೆ ಇಡೀ ದಿನ ಆತಂಕದ ಜೊತೆಗೆ ತಲ್ಲಣ ಮೂಡಿಸಿತ್ತು. ಆ ಒಂದು ಟ್ವೀಟ್ ಧೋನಿ ತಮ್ಮ ಕ್ರಿಕೇಟಿಗ ಬದುಕನ್ನ ಮುಕ್ತಾಯ ಮಾಡ್ತಾರ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತು. ಅದೇ ಸಂಜೆ ಧೋನಿ ಸುದ್ದಿಗೋಷ್ಠಿ ಕರೆದಿದ್ರು. ವಿರಾಟ್ ಕೊಯ್ಲಿಯ ಆ ಟ್ವೀಟ್ ನೋಡಿದ ಮಂದಿ ಧೋನಿ ನಿವೃತ್ತಿ ಕೊಡೋಕೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ ಅನ್ನೋ ವಿಚಾರ […]

ಕೊಯ್ಲಿ ಹಚ್ಚಿದ ಧೋನಿ ನಿವೃತ್ತಿಯ ಕಾಡ್ಗಿಚ್ಚು?
ಸಾಧು ಶ್ರೀನಾಥ್​
|

Updated on:Sep 13, 2019 | 11:31 AM

Share

ದೆಹಲಿ: ಗುರುವಾರ ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್​ ವಿರಾಟ್ ಕೊಯ್ಲಿ ಒಂದು ಸ್ಪೋಟಕ ಟ್ವೀಟ್ ನ್ನ ಮಾಡಿದ್ರು, ಆ ಟ್ವೀಟ್ ಧೋನಿ ಅಭಿಮಾನಿಗಳಿಗೆ ಇಡೀ ದಿನ ಆತಂಕದ ಜೊತೆಗೆ ತಲ್ಲಣ ಮೂಡಿಸಿತ್ತು. ಆ ಒಂದು ಟ್ವೀಟ್ ಧೋನಿ ತಮ್ಮ ಕ್ರಿಕೇಟಿಗ ಬದುಕನ್ನ ಮುಕ್ತಾಯ ಮಾಡ್ತಾರ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತು.

ಅದೇ ಸಂಜೆ ಧೋನಿ ಸುದ್ದಿಗೋಷ್ಠಿ ಕರೆದಿದ್ರು. ವಿರಾಟ್ ಕೊಯ್ಲಿಯ ಆ ಟ್ವೀಟ್ ನೋಡಿದ ಮಂದಿ ಧೋನಿ ನಿವೃತ್ತಿ ಕೊಡೋಕೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ ಅನ್ನೋ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು ಆದರೆ ರಾತ್ರಿಯಾದರು ಧೋನಿ ನಿವೃತ್ತಿ ಘೋಷಿಸಲಿಲ್ಲಾ.

ಇಂತಹ ಅತಂಕಕ್ಕೆ ಎಡೆ ಮಾಡಿದ ಆ ಟ್ವೀಟ್ ನಲ್ಲಿ ಏನಿದೆ…? ಈ ಪಂದ್ಯವನ್ನ ನಾನು ಯಾವತ್ತೂ ಮರೆಯೋದಿಲ್ಲ. ಅದು ವಿಶೇಷ ರಾತ್ರಿಯಾಗಿತ್ತು. ಅವತ್ತು ನನ್ನನ್ನು ಈ ಮನುಷ್ಯ ಪಿಚ್ ನಲ್ಲಿ ಫಿಟ್ನೆಸ್ ಟೆಸ್ಟ್ ಮಾಡಿಸಿದ ಹಾಗೆ ಧೋನಿ ಓಡಿಸಿದ್ರು.

ಇದು ಕೊಯ್ಲಿ 2016 ರಲ್ಲಿ ನಡೆದ T20 ಲೀಗ್ ಪಂದ್ಯ ದ ಅವಿಸ್ಮರಣೀಯ ಕ್ಷಣವನ್ನ ನೆನಪಿಸಿಕೊಂಡಿದ್ದಾರೆ. ಆದರೆ ಇದನ್ನು ಓದುಗರು ಬೇರೆಯೇ ರೀತಿಯ ವಿಮರ್ಶೆಯನ್ನು ಮಾಡಿಕೊಂಡಿದ್ದಾರೆ. ಈ ಸುದ್ದಿ ಎಲ್ಲಾ ಕಡೆ ಹಬ್ಬಿದಂತೆ ಬಿಸಿಸಿಐ ಹಾಗೂ ಧೋನಿ ಪತ್ನಿ ಸಾಕ್ಷಿ ಧೋನಿ ಮರು ಟ್ವೀಟ್ ಮಾಡಿ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಯ್ಲಿ ಮಾಡಿದ ಆ ಒಂದು ಟ್ವೀಟ್ ನಿಂದ ಸೋಷಿಯಲ್ ಮೀಡಿಯಾದಲ್ಲಿ ಧೋನಿ ನಿವೃತ್ತಿಯ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಲು ದಾರಿ ಮಾಡಿಕೊಟ್ಟಿತು. ಸಾಕ್ಷಿ ಧೋನಿ, ಬಿಸಿಸಿಐ ಸ್ಪಷ್ಟಿಕರಣದ ನಂತರ ಧೋನಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Published On - 11:29 am, Fri, 13 September 19

ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಲಂಬೋರ್ಘಿನಿ ಕಾರನ್ನು ಪಾದಚಾರಿಗಳ ಮೇಲೆ ಹತ್ತಿಸಿದ ತಂಬಾಕು ಉದ್ಯಮಿ ಮಗ
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​
ಸಿದ್ಧಾರೂಢರ ದರ್ಶನ ಪಡೆದು ಧ್ಯಾನ ಮಾಡಿದ ಸೋನು ನಿಗಮ್​​
ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ
ನಾಯಕ ಎಂದರೆ ಕೇವಲ ಚುನಾವಣೆಗಳಲ್ಲಿ ಸ್ಪರ್ಧಿಸುವುದಲ್ಲ: ಮೋದಿ
ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ
ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟಿಸಿದ ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ
ಟಿಎಂಸಿ ಗೂಂಡಾಗಳಿಗೇ ಹೆದರಿಲ್ಲ ಇಲ್ಯಾವ ಲೆಕ್ಕ: ತೇಜಸ್ವಿ ಸೂರ್ಯ ಆಕ್ರೋಶ
ಟಿಎಂಸಿ ಗೂಂಡಾಗಳಿಗೇ ಹೆದರಿಲ್ಲ ಇಲ್ಯಾವ ಲೆಕ್ಕ: ತೇಜಸ್ವಿ ಸೂರ್ಯ ಆಕ್ರೋಶ
ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ ಎಂದು ಬರೆದಿರುವ ಟ್ರಂಕ್ ಹಿಡಿದ ತೇಜಸ್ವಿ !
ಕಾಂಗ್ರೆಸ್ ಸರ್ಕಾರ ಖಾಲಿ ಸರ್ಕಾರ ಎಂದು ಬರೆದಿರುವ ಟ್ರಂಕ್ ಹಿಡಿದ ತೇಜಸ್ವಿ !
ತಮಿಳುನಾಡಲ್ಲಿ ಕರ್ನಾಟಕ ಧ್ವಜ ಎತ್ತಿ ಹಿಡಿದ ಬಗ್ಗೆ ಸುದೀಪ್ ಮಾತು
ತಮಿಳುನಾಡಲ್ಲಿ ಕರ್ನಾಟಕ ಧ್ವಜ ಎತ್ತಿ ಹಿಡಿದ ಬಗ್ಗೆ ಸುದೀಪ್ ಮಾತು
ಪರೀಕ್ಷಾ ಪೆ ಚರ್ಚಾ 2ನೇ ಸಂಚಿಕೆ, ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮಾತುಕತೆ
ಪರೀಕ್ಷಾ ಪೆ ಚರ್ಚಾ 2ನೇ ಸಂಚಿಕೆ, ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮಾತುಕತೆ
ಮನೆ ಹತ್ತಿರ ಪಾರಿಜಾತ ಗಿಡ ಇರಬಹುದಾ?
ಮನೆ ಹತ್ತಿರ ಪಾರಿಜಾತ ಗಿಡ ಇರಬಹುದಾ?
ಪೀರಗಢಿ ಫ್ಲೈಓವರ್‌ ಮೇಲೆ ನಿಲ್ಲಿಸಿದ್ದ ಕಾರಿನಲ್ಲಿ ಮೂವರ ಶವ ಪತ್ತೆ
ಪೀರಗಢಿ ಫ್ಲೈಓವರ್‌ ಮೇಲೆ ನಿಲ್ಲಿಸಿದ್ದ ಕಾರಿನಲ್ಲಿ ಮೂವರ ಶವ ಪತ್ತೆ