AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಯ್ಲಿ ಹಚ್ಚಿದ ಧೋನಿ ನಿವೃತ್ತಿಯ ಕಾಡ್ಗಿಚ್ಚು?

ದೆಹಲಿ: ಗುರುವಾರ ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್​ ವಿರಾಟ್ ಕೊಯ್ಲಿ ಒಂದು ಸ್ಪೋಟಕ ಟ್ವೀಟ್ ನ್ನ ಮಾಡಿದ್ರು, ಆ ಟ್ವೀಟ್ ಧೋನಿ ಅಭಿಮಾನಿಗಳಿಗೆ ಇಡೀ ದಿನ ಆತಂಕದ ಜೊತೆಗೆ ತಲ್ಲಣ ಮೂಡಿಸಿತ್ತು. ಆ ಒಂದು ಟ್ವೀಟ್ ಧೋನಿ ತಮ್ಮ ಕ್ರಿಕೇಟಿಗ ಬದುಕನ್ನ ಮುಕ್ತಾಯ ಮಾಡ್ತಾರ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತು. ಅದೇ ಸಂಜೆ ಧೋನಿ ಸುದ್ದಿಗೋಷ್ಠಿ ಕರೆದಿದ್ರು. ವಿರಾಟ್ ಕೊಯ್ಲಿಯ ಆ ಟ್ವೀಟ್ ನೋಡಿದ ಮಂದಿ ಧೋನಿ ನಿವೃತ್ತಿ ಕೊಡೋಕೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ ಅನ್ನೋ ವಿಚಾರ […]

ಕೊಯ್ಲಿ ಹಚ್ಚಿದ ಧೋನಿ ನಿವೃತ್ತಿಯ ಕಾಡ್ಗಿಚ್ಚು?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on:Sep 13, 2019 | 11:31 AM

Share

ದೆಹಲಿ: ಗುರುವಾರ ಭಾರತ ಕ್ರಿಕೆಟ್​ ತಂಡದ ಕ್ಯಾಪ್ಟನ್​ ವಿರಾಟ್ ಕೊಯ್ಲಿ ಒಂದು ಸ್ಪೋಟಕ ಟ್ವೀಟ್ ನ್ನ ಮಾಡಿದ್ರು, ಆ ಟ್ವೀಟ್ ಧೋನಿ ಅಭಿಮಾನಿಗಳಿಗೆ ಇಡೀ ದಿನ ಆತಂಕದ ಜೊತೆಗೆ ತಲ್ಲಣ ಮೂಡಿಸಿತ್ತು. ಆ ಒಂದು ಟ್ವೀಟ್ ಧೋನಿ ತಮ್ಮ ಕ್ರಿಕೇಟಿಗ ಬದುಕನ್ನ ಮುಕ್ತಾಯ ಮಾಡ್ತಾರ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡಿತು.

ಅದೇ ಸಂಜೆ ಧೋನಿ ಸುದ್ದಿಗೋಷ್ಠಿ ಕರೆದಿದ್ರು. ವಿರಾಟ್ ಕೊಯ್ಲಿಯ ಆ ಟ್ವೀಟ್ ನೋಡಿದ ಮಂದಿ ಧೋನಿ ನಿವೃತ್ತಿ ಕೊಡೋಕೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ ಅನ್ನೋ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಿತ್ತು ಆದರೆ ರಾತ್ರಿಯಾದರು ಧೋನಿ ನಿವೃತ್ತಿ ಘೋಷಿಸಲಿಲ್ಲಾ.

ಇಂತಹ ಅತಂಕಕ್ಕೆ ಎಡೆ ಮಾಡಿದ ಆ ಟ್ವೀಟ್ ನಲ್ಲಿ ಏನಿದೆ…? ಈ ಪಂದ್ಯವನ್ನ ನಾನು ಯಾವತ್ತೂ ಮರೆಯೋದಿಲ್ಲ. ಅದು ವಿಶೇಷ ರಾತ್ರಿಯಾಗಿತ್ತು. ಅವತ್ತು ನನ್ನನ್ನು ಈ ಮನುಷ್ಯ ಪಿಚ್ ನಲ್ಲಿ ಫಿಟ್ನೆಸ್ ಟೆಸ್ಟ್ ಮಾಡಿಸಿದ ಹಾಗೆ ಧೋನಿ ಓಡಿಸಿದ್ರು.

ಇದು ಕೊಯ್ಲಿ 2016 ರಲ್ಲಿ ನಡೆದ T20 ಲೀಗ್ ಪಂದ್ಯ ದ ಅವಿಸ್ಮರಣೀಯ ಕ್ಷಣವನ್ನ ನೆನಪಿಸಿಕೊಂಡಿದ್ದಾರೆ. ಆದರೆ ಇದನ್ನು ಓದುಗರು ಬೇರೆಯೇ ರೀತಿಯ ವಿಮರ್ಶೆಯನ್ನು ಮಾಡಿಕೊಂಡಿದ್ದಾರೆ. ಈ ಸುದ್ದಿ ಎಲ್ಲಾ ಕಡೆ ಹಬ್ಬಿದಂತೆ ಬಿಸಿಸಿಐ ಹಾಗೂ ಧೋನಿ ಪತ್ನಿ ಸಾಕ್ಷಿ ಧೋನಿ ಮರು ಟ್ವೀಟ್ ಮಾಡಿ ಇದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.

ವಿರಾಟ್ ಕೊಯ್ಲಿ ಮಾಡಿದ ಆ ಒಂದು ಟ್ವೀಟ್ ನಿಂದ ಸೋಷಿಯಲ್ ಮೀಡಿಯಾದಲ್ಲಿ ಧೋನಿ ನಿವೃತ್ತಿಯ ವಿಚಾರ ಕಾಡ್ಗಿಚ್ಚಿನಂತೆ ಹಬ್ಬಲು ದಾರಿ ಮಾಡಿಕೊಟ್ಟಿತು. ಸಾಕ್ಷಿ ಧೋನಿ, ಬಿಸಿಸಿಐ ಸ್ಪಷ್ಟಿಕರಣದ ನಂತರ ಧೋನಿ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

Published On - 11:29 am, Fri, 13 September 19

Follow Us
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಜ್ಯದ ಜನತೆಗೆ ಶೀಘ್ರದಲ್ಲೇ ಕಾದಿದ್ಯಾ ಬಸ್ ಪ್ರಯಾಣ ದರ ಏರಿಕೆ ಶಾಕ್?
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ರಾಹುಲ್ ಗಾಂಧಿ ಫೋಟೋಗೆ ಹಾಲಿನ ಅಭಿಷೇಕ ಮಾಡಿದ ಅಭಿಮಾನಿಗಳು!
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಗ್ಯಾರಂಟಿ ಯೋಜನೆಗಳ ಬಗ್ಗೆ ಕಟ್ಟು ನಿಟ್ಟಿನ ಕ್ರಮ:ಸಿಎಂ ಕೊಟ್ಟ ಸೂಚನೆಗಳೇನು?
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಬಹು ನಿರೀಕ್ಷಿತ ‘ಕರಾವಳಿ’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಗ್​​ ಅಪ್ಡೇಟ್​ ಕೊಟ್ಟ ರೇವಣ್ಣ
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ಗೆಳೆಯರಾದ ವಿಜಯ್-ಬುಜ್ಜಿ ಮಾತು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಶಿಕ್ಷಕನ ಸಾವು: ಐವರು ಶಿಕ್ಷಕರು ಶಾಲೆಗೆ ಬರುವುದು ಬೇಡವೆಂದ ಗ್ರಾಮಸ್ಥರು
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಕೊಚ್ಚಿಹೋದ ದುಧಿಯಾ ಸೇತುವೆ; ಡಾರ್ಜಿಲಿಂಗ್-ಸಿಲಿಗುರಿ ಸಂಪರ್ಕ ಸಂಪೂರ್ಣ ಕಡಿತ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಪರಿಷತ್​​ ಚುನಾವಣೆ: ಜೆಡಿಎಸ್​​ ಶಾಸಕರ ಅಡ್ಡ ಮತದಾನದ ಹಿಂದಿದೆ ಹಲವು ಕಾರಣ
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು
ಮೈತ್ರಿ ಕುಸ್ತಿ? ರೇವಣ್ಣಗೆ ಮಾತಾಡೋ ಅಧಿಕಾರವಿಲ್ಲ: ಅಶೋಕ್ ತಿರುಗೇಟು