AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಲಿಸುತ್ತಿರುವ ಬಸ್ ನಿಲ್ಲಿಸಲು ಯತ್ನಿಸಿದ ಸೂಪರ್​ಮ್ಯಾನ್​ಗೆ ಅಪ್ಪಳಿಸಿದ ಬಸ್!

ನೀಲಿ ಮತ್ತು ಕೆಂಪು ಬಟ್ಟೆ ಧರಿಸಿದ 35 ವರ್ಷದ ಈ ಮಿಮಿಕ್ರಿ ಕಲಾವಿದನಿಗೆ ತನ್ನ ವಿಶೇಷ ಕೌಶಲವನ್ನು ಸಾಬೀತುಪಡಿಸುವ ಹುಚ್ಚು. ಹೀಗಾಗಿ ಅವರು, ಸೂಪರ್​ಮ್ಯಾನ್​ ವೇಶ ಧರಿಸಿ ಚಲಿಸುವ ಬಸ್​ನ ನಿಲ್ಲಿಸುವ ವಿಡಿಯೋ ಮಾಡಲು ಯತ್ನಿಸಿದ್ದರು.

Viral Video: ಚಲಿಸುತ್ತಿರುವ ಬಸ್ ನಿಲ್ಲಿಸಲು ಯತ್ನಿಸಿದ ಸೂಪರ್​ಮ್ಯಾನ್​ಗೆ ಅಪ್ಪಳಿಸಿದ ಬಸ್!
ಮಿಮಿಕ್ರಿ ಕಲಾವಿದನ ಸಾಹಸ
TV9 Web
| Edited By: |

Updated on: Jun 04, 2021 | 9:12 PM

Share

ಎಲ್ಲಾ ಪ್ಲಾನ್​ ಪ್ರಕಾರವೇ ನಡೆದಿದ್ದರೆ ಈ ಮಿಮಿಕ್ರಿ ಕಲಾವಿದನ ವಿಡಿಯೋ ಲಕ್ಷಗಟ್ಟಲೆ ವ್ಯೂಸ್ ಪಡೆದು ಹಿಟ್ ಆಗುತ್ತಿತ್ತೇನೋ..ಆದರೆ ಈ ಮಿಮಿಕ್ರಿ ಸೂಪರ್​ಮ್ಯಾನ್​ನ ಯೋಜನೆ ಕೈಕೊಟ್ಟ ಕಾರಣ ಚಲಿಸುತ್ತಿರುವ ಬಸ್​ ಈತನಿಗೆ ಡಿಕ್ಕಿ ಹೊಡೆಯಿತು.

ಅರೇ! ಏನಿದು ಅಂದಿರಾ? ಹೌದು, ಬ್ರೆಜಿಲ್​ನ ಓರ್ವ ಪ್ರಸಿದ್ಧ ಮಿಮಿಕ್ರಿ ಕಲಾವಿದ ಸೂಪರ್​ಮ್ಯಾನ್​ನ ವೇಶ ಧರಿಸಿ ಚಲಿಸುತ್ತಿರುವ ಬಸ್​ನ್ನು ನಿಲ್ಲಿಸುವ ರೀತಿ ವಿಡಿಯೋ ಮಾಡಲು ಯೋಜನೆ ರೂಪಿಸಿದ್ದರು. ಆದರೆ ಅವರ ಗ್ರಹಗತಿ ಸರಿ ಇರಲಿಲ್ಲವೋ ಏನೋ, ಬಸ್​ನಿಂದ ತಮಗೆ ಇರುವ ಅಂತರ ಎಷ್ಟಿದೆ ಎಂದು ಅಂದುಕೊಂಡಿದ್ದು ತಪ್ಪೇ ಹೋಗಿತ್ತು. ಹೀಗಾಗಿ ಚಲಿಸುತ್ತಿರುವ ಬಸ್​ ಸೂಪರ್​ಮ್ಯಾನ್ ವೇಶಧಾರಿ ಮಿಮಿಕ್ರಿ ಕಲಾವಿದನಿಗೇ ಬಂದು ಅಪ್ಪಳಿಸಿತು.

ನೀಲಿ ಮತ್ತು ಕೆಂಪು ಬಟ್ಟೆ ಧರಿಸಿದ 35 ವರ್ಷದ ಈ ಮಿಮಿಕ್ರಿ ಕಲಾವಿದನಿಗೆ ತನ್ನ ವಿಶೇಷ ಕೌಶಲವನ್ನು ಸಾಬೀತುಪಡಿಸುವ ಹುಚ್ಚು. ಹೀಗಾಗಿ ಅವರು, ಸೂಪರ್​ಮ್ಯಾನ್​ ವೇಶ ಧರಿಸಿ ಚಲಿಸುವ ಬಸ್​ನ ನಿಲ್ಲಿಸುವ ವಿಡಿಯೋ ಮಾಡಲು ಯತ್ನಿಸಿದ್ದರು. ಆದರೆ ಚಲಿಸುವ ಬಸ್​ನ ಅಂತರವನ್ನು ಗುರುತಿಸಲು ಅವರ ಬಳಿ ಸಾಧ್ಯವಾಗಲಿಲ್ಲ. ಹೀಗಾಗಿ ಬಸ್​ ಅವರಿಗೆ ಅಪ್ಪಳಿಸಿತು. ಆದರೆ ಬಸ್​ನ ಬ್ರೇಕ್​ನಲ್ಲಿ ಯಾವುದೇ ದೋಷವಿರಲಿಲ್ಲ ಎಂದು ಬಸ್​ ಒಡೆತನದ ಕಂಪನಿ ತಿಳಿಸಿದೆ.

ಇದನ್ನೂ ಓದಿ:  Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ

‘ನನ್ನ ಕೋಳಿಗೆ ಮಲ ಬದ್ಧತೆ ಸಮಸ್ಯೆ’ ಚಿಕಿತ್ಸೆಗೆಂದು ಹೊರಬಂದೆ, ಲಾಕ್​ಡೌನ್​ ಉಲ್ಲಂಘಿಸಿದ್ದಕ್ಕೆ ಕಾರಣ ಹೇಳಿದ ಗದಗ ವ್ಯಕ್ತಿ; ವಿಡಿಯೋ ವೈರಲ್

(Brazil mimicry artist Superman gets hit by bus)

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ