AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಲಿಸುತ್ತಿರುವ ಬಸ್ ನಿಲ್ಲಿಸಲು ಯತ್ನಿಸಿದ ಸೂಪರ್​ಮ್ಯಾನ್​ಗೆ ಅಪ್ಪಳಿಸಿದ ಬಸ್!

ನೀಲಿ ಮತ್ತು ಕೆಂಪು ಬಟ್ಟೆ ಧರಿಸಿದ 35 ವರ್ಷದ ಈ ಮಿಮಿಕ್ರಿ ಕಲಾವಿದನಿಗೆ ತನ್ನ ವಿಶೇಷ ಕೌಶಲವನ್ನು ಸಾಬೀತುಪಡಿಸುವ ಹುಚ್ಚು. ಹೀಗಾಗಿ ಅವರು, ಸೂಪರ್​ಮ್ಯಾನ್​ ವೇಶ ಧರಿಸಿ ಚಲಿಸುವ ಬಸ್​ನ ನಿಲ್ಲಿಸುವ ವಿಡಿಯೋ ಮಾಡಲು ಯತ್ನಿಸಿದ್ದರು.

Viral Video: ಚಲಿಸುತ್ತಿರುವ ಬಸ್ ನಿಲ್ಲಿಸಲು ಯತ್ನಿಸಿದ ಸೂಪರ್​ಮ್ಯಾನ್​ಗೆ ಅಪ್ಪಳಿಸಿದ ಬಸ್!
ಮಿಮಿಕ್ರಿ ಕಲಾವಿದನ ಸಾಹಸ
TV9 Web
| Edited By: |

Updated on: Jun 04, 2021 | 9:12 PM

Share

ಎಲ್ಲಾ ಪ್ಲಾನ್​ ಪ್ರಕಾರವೇ ನಡೆದಿದ್ದರೆ ಈ ಮಿಮಿಕ್ರಿ ಕಲಾವಿದನ ವಿಡಿಯೋ ಲಕ್ಷಗಟ್ಟಲೆ ವ್ಯೂಸ್ ಪಡೆದು ಹಿಟ್ ಆಗುತ್ತಿತ್ತೇನೋ..ಆದರೆ ಈ ಮಿಮಿಕ್ರಿ ಸೂಪರ್​ಮ್ಯಾನ್​ನ ಯೋಜನೆ ಕೈಕೊಟ್ಟ ಕಾರಣ ಚಲಿಸುತ್ತಿರುವ ಬಸ್​ ಈತನಿಗೆ ಡಿಕ್ಕಿ ಹೊಡೆಯಿತು.

ಅರೇ! ಏನಿದು ಅಂದಿರಾ? ಹೌದು, ಬ್ರೆಜಿಲ್​ನ ಓರ್ವ ಪ್ರಸಿದ್ಧ ಮಿಮಿಕ್ರಿ ಕಲಾವಿದ ಸೂಪರ್​ಮ್ಯಾನ್​ನ ವೇಶ ಧರಿಸಿ ಚಲಿಸುತ್ತಿರುವ ಬಸ್​ನ್ನು ನಿಲ್ಲಿಸುವ ರೀತಿ ವಿಡಿಯೋ ಮಾಡಲು ಯೋಜನೆ ರೂಪಿಸಿದ್ದರು. ಆದರೆ ಅವರ ಗ್ರಹಗತಿ ಸರಿ ಇರಲಿಲ್ಲವೋ ಏನೋ, ಬಸ್​ನಿಂದ ತಮಗೆ ಇರುವ ಅಂತರ ಎಷ್ಟಿದೆ ಎಂದು ಅಂದುಕೊಂಡಿದ್ದು ತಪ್ಪೇ ಹೋಗಿತ್ತು. ಹೀಗಾಗಿ ಚಲಿಸುತ್ತಿರುವ ಬಸ್​ ಸೂಪರ್​ಮ್ಯಾನ್ ವೇಶಧಾರಿ ಮಿಮಿಕ್ರಿ ಕಲಾವಿದನಿಗೇ ಬಂದು ಅಪ್ಪಳಿಸಿತು.

ನೀಲಿ ಮತ್ತು ಕೆಂಪು ಬಟ್ಟೆ ಧರಿಸಿದ 35 ವರ್ಷದ ಈ ಮಿಮಿಕ್ರಿ ಕಲಾವಿದನಿಗೆ ತನ್ನ ವಿಶೇಷ ಕೌಶಲವನ್ನು ಸಾಬೀತುಪಡಿಸುವ ಹುಚ್ಚು. ಹೀಗಾಗಿ ಅವರು, ಸೂಪರ್​ಮ್ಯಾನ್​ ವೇಶ ಧರಿಸಿ ಚಲಿಸುವ ಬಸ್​ನ ನಿಲ್ಲಿಸುವ ವಿಡಿಯೋ ಮಾಡಲು ಯತ್ನಿಸಿದ್ದರು. ಆದರೆ ಚಲಿಸುವ ಬಸ್​ನ ಅಂತರವನ್ನು ಗುರುತಿಸಲು ಅವರ ಬಳಿ ಸಾಧ್ಯವಾಗಲಿಲ್ಲ. ಹೀಗಾಗಿ ಬಸ್​ ಅವರಿಗೆ ಅಪ್ಪಳಿಸಿತು. ಆದರೆ ಬಸ್​ನ ಬ್ರೇಕ್​ನಲ್ಲಿ ಯಾವುದೇ ದೋಷವಿರಲಿಲ್ಲ ಎಂದು ಬಸ್​ ಒಡೆತನದ ಕಂಪನಿ ತಿಳಿಸಿದೆ.

ಇದನ್ನೂ ಓದಿ:  Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ

‘ನನ್ನ ಕೋಳಿಗೆ ಮಲ ಬದ್ಧತೆ ಸಮಸ್ಯೆ’ ಚಿಕಿತ್ಸೆಗೆಂದು ಹೊರಬಂದೆ, ಲಾಕ್​ಡೌನ್​ ಉಲ್ಲಂಘಿಸಿದ್ದಕ್ಕೆ ಕಾರಣ ಹೇಳಿದ ಗದಗ ವ್ಯಕ್ತಿ; ವಿಡಿಯೋ ವೈರಲ್

(Brazil mimicry artist Superman gets hit by bus)

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ