AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಲಿಸುತ್ತಿರುವ ಬಸ್ ನಿಲ್ಲಿಸಲು ಯತ್ನಿಸಿದ ಸೂಪರ್​ಮ್ಯಾನ್​ಗೆ ಅಪ್ಪಳಿಸಿದ ಬಸ್!

ನೀಲಿ ಮತ್ತು ಕೆಂಪು ಬಟ್ಟೆ ಧರಿಸಿದ 35 ವರ್ಷದ ಈ ಮಿಮಿಕ್ರಿ ಕಲಾವಿದನಿಗೆ ತನ್ನ ವಿಶೇಷ ಕೌಶಲವನ್ನು ಸಾಬೀತುಪಡಿಸುವ ಹುಚ್ಚು. ಹೀಗಾಗಿ ಅವರು, ಸೂಪರ್​ಮ್ಯಾನ್​ ವೇಶ ಧರಿಸಿ ಚಲಿಸುವ ಬಸ್​ನ ನಿಲ್ಲಿಸುವ ವಿಡಿಯೋ ಮಾಡಲು ಯತ್ನಿಸಿದ್ದರು.

Viral Video: ಚಲಿಸುತ್ತಿರುವ ಬಸ್ ನಿಲ್ಲಿಸಲು ಯತ್ನಿಸಿದ ಸೂಪರ್​ಮ್ಯಾನ್​ಗೆ ಅಪ್ಪಳಿಸಿದ ಬಸ್!
ಮಿಮಿಕ್ರಿ ಕಲಾವಿದನ ಸಾಹಸ
TV9 Web
| Edited By: |

Updated on: Jun 04, 2021 | 9:12 PM

Share

ಎಲ್ಲಾ ಪ್ಲಾನ್​ ಪ್ರಕಾರವೇ ನಡೆದಿದ್ದರೆ ಈ ಮಿಮಿಕ್ರಿ ಕಲಾವಿದನ ವಿಡಿಯೋ ಲಕ್ಷಗಟ್ಟಲೆ ವ್ಯೂಸ್ ಪಡೆದು ಹಿಟ್ ಆಗುತ್ತಿತ್ತೇನೋ..ಆದರೆ ಈ ಮಿಮಿಕ್ರಿ ಸೂಪರ್​ಮ್ಯಾನ್​ನ ಯೋಜನೆ ಕೈಕೊಟ್ಟ ಕಾರಣ ಚಲಿಸುತ್ತಿರುವ ಬಸ್​ ಈತನಿಗೆ ಡಿಕ್ಕಿ ಹೊಡೆಯಿತು.

ಅರೇ! ಏನಿದು ಅಂದಿರಾ? ಹೌದು, ಬ್ರೆಜಿಲ್​ನ ಓರ್ವ ಪ್ರಸಿದ್ಧ ಮಿಮಿಕ್ರಿ ಕಲಾವಿದ ಸೂಪರ್​ಮ್ಯಾನ್​ನ ವೇಶ ಧರಿಸಿ ಚಲಿಸುತ್ತಿರುವ ಬಸ್​ನ್ನು ನಿಲ್ಲಿಸುವ ರೀತಿ ವಿಡಿಯೋ ಮಾಡಲು ಯೋಜನೆ ರೂಪಿಸಿದ್ದರು. ಆದರೆ ಅವರ ಗ್ರಹಗತಿ ಸರಿ ಇರಲಿಲ್ಲವೋ ಏನೋ, ಬಸ್​ನಿಂದ ತಮಗೆ ಇರುವ ಅಂತರ ಎಷ್ಟಿದೆ ಎಂದು ಅಂದುಕೊಂಡಿದ್ದು ತಪ್ಪೇ ಹೋಗಿತ್ತು. ಹೀಗಾಗಿ ಚಲಿಸುತ್ತಿರುವ ಬಸ್​ ಸೂಪರ್​ಮ್ಯಾನ್ ವೇಶಧಾರಿ ಮಿಮಿಕ್ರಿ ಕಲಾವಿದನಿಗೇ ಬಂದು ಅಪ್ಪಳಿಸಿತು.

ನೀಲಿ ಮತ್ತು ಕೆಂಪು ಬಟ್ಟೆ ಧರಿಸಿದ 35 ವರ್ಷದ ಈ ಮಿಮಿಕ್ರಿ ಕಲಾವಿದನಿಗೆ ತನ್ನ ವಿಶೇಷ ಕೌಶಲವನ್ನು ಸಾಬೀತುಪಡಿಸುವ ಹುಚ್ಚು. ಹೀಗಾಗಿ ಅವರು, ಸೂಪರ್​ಮ್ಯಾನ್​ ವೇಶ ಧರಿಸಿ ಚಲಿಸುವ ಬಸ್​ನ ನಿಲ್ಲಿಸುವ ವಿಡಿಯೋ ಮಾಡಲು ಯತ್ನಿಸಿದ್ದರು. ಆದರೆ ಚಲಿಸುವ ಬಸ್​ನ ಅಂತರವನ್ನು ಗುರುತಿಸಲು ಅವರ ಬಳಿ ಸಾಧ್ಯವಾಗಲಿಲ್ಲ. ಹೀಗಾಗಿ ಬಸ್​ ಅವರಿಗೆ ಅಪ್ಪಳಿಸಿತು. ಆದರೆ ಬಸ್​ನ ಬ್ರೇಕ್​ನಲ್ಲಿ ಯಾವುದೇ ದೋಷವಿರಲಿಲ್ಲ ಎಂದು ಬಸ್​ ಒಡೆತನದ ಕಂಪನಿ ತಿಳಿಸಿದೆ.

ಇದನ್ನೂ ಓದಿ:  Viral Video: ಗರ್ಭಪಾತ ವಿರೋಧಿ ಕಾನೂನಿನ ವಿರುದ್ಧ ವೈರಲ್ ಆದ 18ರ ಹರೆಯದ ಯುವತಿಯ ಭಾಷಣ

‘ನನ್ನ ಕೋಳಿಗೆ ಮಲ ಬದ್ಧತೆ ಸಮಸ್ಯೆ’ ಚಿಕಿತ್ಸೆಗೆಂದು ಹೊರಬಂದೆ, ಲಾಕ್​ಡೌನ್​ ಉಲ್ಲಂಘಿಸಿದ್ದಕ್ಕೆ ಕಾರಣ ಹೇಳಿದ ಗದಗ ವ್ಯಕ್ತಿ; ವಿಡಿಯೋ ವೈರಲ್

(Brazil mimicry artist Superman gets hit by bus)

ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ದರ್ಶನ್ ಕರೆದರೆ ಮರುದಿನವೇ ಸಿನಿಮಾ ಮಾಡಲು ರೆಡಿ: ತರುಣ್ ಸುಧೀರ್
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಮಳೆ, ರಾಜ್ಯಕಾರಣದ ಬಗ್ಗೆ ಬಬಲಾದಿ ಕಾಲಜ್ಞಾನ ಸ್ಫೋಟಕ ಭವಿಷ್ಯ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ
ಶೆಟ್ಟಿ ಗ್ಯಾಂಗ್ ಮೆರೆತ ರಶ್ಮಿಕಾ ಮಂದಣ್ಣ: ಬಂದಿಲ್ಲ ಮದುವೆ ಆಹ್ವಾನ