Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ ಬಾಂಬೆ ಸ್ಯಾಂಡ್​​​ವಿಜ್​, ಚಿಲ್ಲಿ ಐಸ್​ಕ್ರಿಮ್​​ ಸವಿದ ಬ್ರಿಟಿಷ್​​ ಹೈ ಕಮಿಷನರ್​​: ಫೋಟೋ ವೈರಲ್​

ಬ್ರಿಟೀಷ್​​ ಹೈ ಕಮಿಷನರ್ ಅಲೇಕ್ಸ್​​ ಎಲ್ಲೀಸ್​​ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಗರದ ಬೀದಿ ಬದಿಯ ಬ್ಯಾಚುಲರ್ಸ್​​ ಎಂಬ ಅಂಗಡಿಯಲ್ಲಿ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್​​ ಅನ್ನು ಸೇವಿಸಿದ್ದಾರೆ.

ಮುಂಬೈನಲ್ಲಿ ಬಾಂಬೆ ಸ್ಯಾಂಡ್​​​ವಿಜ್​, ಚಿಲ್ಲಿ ಐಸ್​ಕ್ರಿಮ್​​ ಸವಿದ ಬ್ರಿಟಿಷ್​​ ಹೈ ಕಮಿಷನರ್​​: ಫೋಟೋ ವೈರಲ್​
Follow us
TV9 Web
| Updated By: ವಿವೇಕ ಬಿರಾದಾರ

Updated on:Jan 14, 2023 | 10:31 AM

ವಿದೇಶಿಗರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಾಗಿ ಇಲ್ಲಿನ ವಸ್ತುಗಳು ಮತ್ತು ಬೀದಿ ಬದಿಯ ತಿಂಡಿ-ತಿನಿಸುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇದರಂತೆ ಬ್ರಿಟೀಷ್​​ ಹೈ ಕಮಿಷನರ್​​  (British high commissioner)​​ ಅಲೇಕ್ಸ್​​ ಎಲ್ಲೀಸ್ ಅವರು​​ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಗರದ ಬೀದಿ ಬದಿಯ ಬ್ಯಾಚುಲರ್ಸ್​​ ಎಂಬ ಅಂಗಡಿಯಲ್ಲಿ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್​​ ಅನ್ನು ಸೇವಿಸಿದ್ದಾರೆ. ಈ ಕುರಿತು ಬ್ರಿಟೀಷ್​​ ಹೈ ಕಮಿಷನರ್​​ ಅಲೇಕ್ಸ್​​ ಎಲ್ಲೀಸ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಫೋಟೋ ಶೇರ್​​ ಮಾಡಿ, “ಬ್ಯಾಚುಲರ್ಸ್​​ ಅಂಗಡಿಯಲ್ಲಿ ಮುಂಬೈನವನಾಗಿಯೇ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್ ಸವಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮರಾಠಿಯಲ್ಲಿ “ಬಂದು ಸೇವಿಸಿ” ಎಂದು ಬರೆದುಕೊಂಡಿದ್ದಾರೆ.

ಇವರ ಟ್ವಿಟ್​ಗೆ, ಟ್ವಿಟರ್​​ ಬಳಕೆದಾರರೊಬ್ಬರು ಕಾಮೆಂಟ್​ ಮಾಡಿ ಈಸ್ಟ್​ ಆರ್​ ವೆಸ್ಟ್​​ ಇಂಡಿಯಾ ಇಸ್​ ದಿ ಬೆಸ್ಟ್​​.. ಭಾರತೀಯ ಸ್ವಾದವೇ ಹಾಗೆ ಬ್ರಿಟೀಷರಿಗೂ ಹಿಂದಿಯಲ್ಲಿ ಬರೆಯುವಂತೆ ಮಾಡುತ್ತದೆ ಎಂದಿದ್ದಾರೆ. ಇನ್ನೊಬ್ಬರು ಚಿಲ್ಲಿ ಐಸ್​ ಕ್ರೀಂ ಇಸ್​ ಬೆಸ್ಟ್​​ ಎಂದು ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 am, Sat, 14 January 23

ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ದೇವರಿಗೆ ತಪ್ಪು ಕಾಣಿಕೆ ಕಟ್ಟುವುದು ಹೇಗೆ? ಮುಡಿಪು ಇಡುವುದರ ಮಹತ್ವ ಇಲ್ಲಿದೆ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
ರವಿ ಮೀನ ರಾಶಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುವ ಈ ದಿನದ ರಾಶಿ ಭವಿಷ್ಯ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
‘ಅರ್ಜುನ್ ಜನ್ಯ ರೀತಿಯ ಹುಚ್ಚ ಬೇರೆ ಯಾರಿಲ್ಲ: ರಾಜ್ ಬಿ. ಶೆಟ್ಟಿ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ನಿರ್ದೇಶಕರ ಪಾಲಿಗೆ ಶಿವಣ್ಣ ಅಪರಂಜಿ; ಕಾರಣ ಕೊಟ್ಟು ವಿವರಿಸಿದ ಉಪೇಂದ್ರ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ರಾಮನಗರ: ಮಾನವೀಯತೆ ಮೆರೆದ ಪೊಲೀಸ್​ ಪೇದೆಗೆ ಮೆಚ್ಚುಗೆ
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಈದ್ ಆಚರಿಸಿದ ಮುಸ್ಲಿಮರ ಮೇಲೆ ಹೂಮಳೆ ಸುರಿಸಿದ ಹಿಂದೂಗಳು
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಪವರ್‌ಪ್ಲೇನಲ್ಲೇ ಪವರ್ ಕಳೆದುಕೊಂಡ ಕೆಕೆಆರ್
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಹಾಹಾಕಾರ ಈಗಾಗಲೇ ಶುರುವಾಗಿದೆ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಪೊಲೀಸ್ ತಂಡದ ಕಾರ್ಯಕ್ಷಮತೆಗೆ ವ್ಯಾಪಕ ಮೆಚ್ಚುಗೆ, ಅಭಿನಂದಿಸಿದ ಐಜಿಪಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ
ಸಚಿವ ಎಂಪಿ ಪಾಟೀಲ್​ಗೆ ಚಿನ್ನದ ಉಂಗುರ ತೊಡಿಸಿ ಆಶೀರ್ವದಿಸಿದ ಸ್ವಾಮೀಜಿ