AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ ಬಾಂಬೆ ಸ್ಯಾಂಡ್​​​ವಿಜ್​, ಚಿಲ್ಲಿ ಐಸ್​ಕ್ರಿಮ್​​ ಸವಿದ ಬ್ರಿಟಿಷ್​​ ಹೈ ಕಮಿಷನರ್​​: ಫೋಟೋ ವೈರಲ್​

ಬ್ರಿಟೀಷ್​​ ಹೈ ಕಮಿಷನರ್ ಅಲೇಕ್ಸ್​​ ಎಲ್ಲೀಸ್​​ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಗರದ ಬೀದಿ ಬದಿಯ ಬ್ಯಾಚುಲರ್ಸ್​​ ಎಂಬ ಅಂಗಡಿಯಲ್ಲಿ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್​​ ಅನ್ನು ಸೇವಿಸಿದ್ದಾರೆ.

ಮುಂಬೈನಲ್ಲಿ ಬಾಂಬೆ ಸ್ಯಾಂಡ್​​​ವಿಜ್​, ಚಿಲ್ಲಿ ಐಸ್​ಕ್ರಿಮ್​​ ಸವಿದ ಬ್ರಿಟಿಷ್​​ ಹೈ ಕಮಿಷನರ್​​: ಫೋಟೋ ವೈರಲ್​
TV9 Web
| Edited By: ವಿವೇಕ ಬಿರಾದಾರ|

Updated on:Jan 14, 2023 | 10:31 AM

Share

ವಿದೇಶಿಗರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಾಗಿ ಇಲ್ಲಿನ ವಸ್ತುಗಳು ಮತ್ತು ಬೀದಿ ಬದಿಯ ತಿಂಡಿ-ತಿನಿಸುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇದರಂತೆ ಬ್ರಿಟೀಷ್​​ ಹೈ ಕಮಿಷನರ್​​  (British high commissioner)​​ ಅಲೇಕ್ಸ್​​ ಎಲ್ಲೀಸ್ ಅವರು​​ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಗರದ ಬೀದಿ ಬದಿಯ ಬ್ಯಾಚುಲರ್ಸ್​​ ಎಂಬ ಅಂಗಡಿಯಲ್ಲಿ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್​​ ಅನ್ನು ಸೇವಿಸಿದ್ದಾರೆ. ಈ ಕುರಿತು ಬ್ರಿಟೀಷ್​​ ಹೈ ಕಮಿಷನರ್​​ ಅಲೇಕ್ಸ್​​ ಎಲ್ಲೀಸ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಫೋಟೋ ಶೇರ್​​ ಮಾಡಿ, “ಬ್ಯಾಚುಲರ್ಸ್​​ ಅಂಗಡಿಯಲ್ಲಿ ಮುಂಬೈನವನಾಗಿಯೇ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್ ಸವಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮರಾಠಿಯಲ್ಲಿ “ಬಂದು ಸೇವಿಸಿ” ಎಂದು ಬರೆದುಕೊಂಡಿದ್ದಾರೆ.

ಇವರ ಟ್ವಿಟ್​ಗೆ, ಟ್ವಿಟರ್​​ ಬಳಕೆದಾರರೊಬ್ಬರು ಕಾಮೆಂಟ್​ ಮಾಡಿ ಈಸ್ಟ್​ ಆರ್​ ವೆಸ್ಟ್​​ ಇಂಡಿಯಾ ಇಸ್​ ದಿ ಬೆಸ್ಟ್​​.. ಭಾರತೀಯ ಸ್ವಾದವೇ ಹಾಗೆ ಬ್ರಿಟೀಷರಿಗೂ ಹಿಂದಿಯಲ್ಲಿ ಬರೆಯುವಂತೆ ಮಾಡುತ್ತದೆ ಎಂದಿದ್ದಾರೆ. ಇನ್ನೊಬ್ಬರು ಚಿಲ್ಲಿ ಐಸ್​ ಕ್ರೀಂ ಇಸ್​ ಬೆಸ್ಟ್​​ ಎಂದು ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 am, Sat, 14 January 23

Follow Us
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​