AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮುಂಬೈನಲ್ಲಿ ಬಾಂಬೆ ಸ್ಯಾಂಡ್​​​ವಿಜ್​, ಚಿಲ್ಲಿ ಐಸ್​ಕ್ರಿಮ್​​ ಸವಿದ ಬ್ರಿಟಿಷ್​​ ಹೈ ಕಮಿಷನರ್​​: ಫೋಟೋ ವೈರಲ್​

ಬ್ರಿಟೀಷ್​​ ಹೈ ಕಮಿಷನರ್ ಅಲೇಕ್ಸ್​​ ಎಲ್ಲೀಸ್​​ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಗರದ ಬೀದಿ ಬದಿಯ ಬ್ಯಾಚುಲರ್ಸ್​​ ಎಂಬ ಅಂಗಡಿಯಲ್ಲಿ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್​​ ಅನ್ನು ಸೇವಿಸಿದ್ದಾರೆ.

ಮುಂಬೈನಲ್ಲಿ ಬಾಂಬೆ ಸ್ಯಾಂಡ್​​​ವಿಜ್​, ಚಿಲ್ಲಿ ಐಸ್​ಕ್ರಿಮ್​​ ಸವಿದ ಬ್ರಿಟಿಷ್​​ ಹೈ ಕಮಿಷನರ್​​: ಫೋಟೋ ವೈರಲ್​
TV9 Web
| Edited By: |

Updated on:Jan 14, 2023 | 10:31 AM

Share

ವಿದೇಶಿಗರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಹೆಚ್ಚಾಗಿ ಇಲ್ಲಿನ ವಸ್ತುಗಳು ಮತ್ತು ಬೀದಿ ಬದಿಯ ತಿಂಡಿ-ತಿನಿಸುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇದರಂತೆ ಬ್ರಿಟೀಷ್​​ ಹೈ ಕಮಿಷನರ್​​  (British high commissioner)​​ ಅಲೇಕ್ಸ್​​ ಎಲ್ಲೀಸ್ ಅವರು​​ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ, ನಗರದ ಬೀದಿ ಬದಿಯ ಬ್ಯಾಚುಲರ್ಸ್​​ ಎಂಬ ಅಂಗಡಿಯಲ್ಲಿ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್​​ ಅನ್ನು ಸೇವಿಸಿದ್ದಾರೆ. ಈ ಕುರಿತು ಬ್ರಿಟೀಷ್​​ ಹೈ ಕಮಿಷನರ್​​ ಅಲೇಕ್ಸ್​​ ಎಲ್ಲೀಸ್​​ ತಮ್ಮ ಟ್ವಿಟರ್​ ಖಾತೆಯಲ್ಲಿ ಫೋಟೋ ಶೇರ್​​ ಮಾಡಿ, “ಬ್ಯಾಚುಲರ್ಸ್​​ ಅಂಗಡಿಯಲ್ಲಿ ಮುಂಬೈನವನಾಗಿಯೇ ಬಾಂಬೆ ಸ್ಯಾಂಡ್​​​ವಿಜ್​ ಮತ್ತು ಚಿಲ್ಲಿ ಐಸ್​ಕ್ರಿಮ್ ಸವಿದೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮರಾಠಿಯಲ್ಲಿ “ಬಂದು ಸೇವಿಸಿ” ಎಂದು ಬರೆದುಕೊಂಡಿದ್ದಾರೆ.

ಇವರ ಟ್ವಿಟ್​ಗೆ, ಟ್ವಿಟರ್​​ ಬಳಕೆದಾರರೊಬ್ಬರು ಕಾಮೆಂಟ್​ ಮಾಡಿ ಈಸ್ಟ್​ ಆರ್​ ವೆಸ್ಟ್​​ ಇಂಡಿಯಾ ಇಸ್​ ದಿ ಬೆಸ್ಟ್​​.. ಭಾರತೀಯ ಸ್ವಾದವೇ ಹಾಗೆ ಬ್ರಿಟೀಷರಿಗೂ ಹಿಂದಿಯಲ್ಲಿ ಬರೆಯುವಂತೆ ಮಾಡುತ್ತದೆ ಎಂದಿದ್ದಾರೆ. ಇನ್ನೊಬ್ಬರು ಚಿಲ್ಲಿ ಐಸ್​ ಕ್ರೀಂ ಇಸ್​ ಬೆಸ್ಟ್​​ ಎಂದು ಕಾಮೆಂಟ್​ ಮಾಡಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:28 am, Sat, 14 January 23

Follow Us
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ಕಾಂಗ್ರೆಸ್​​ನಲ್ಲಿ ಸ್ಫೋಟಕ ಬೆಳವಣಿಗೆ: 30 ಹಿರಿಯ ಶಾಸಕರು ದಿಢೀರ್ ಸಭೆ
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ನಟಿ ಚೈತ್ರಾ ಜೆ. ಆಚಾರ್ ಕಂಠದಲ್ಲಿ ಕೇಳಿ ‘ಕರಿಮಾಯಿ ತಾಯೆ’ ಹಾಡು
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ಚಿನ್ನದ ಬ್ಯಾಗ್ ಇದ್ದ ಬಸ್ಸನ್ನು ಫಾಲೋ ಮಾಡಿ ದೋಚಿದ್ದು ಹೇಗೆ ಗೊತ್ತಾ?
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ದೆಹಲಿಗೆ ಹೋಗಿ ಡಯೆಟ್ ಮರೆತ ರಾಗಿಣಿ ದ್ವಿವೇದಿ; ಭರ್ಜರಿ ಊಟ ಸವಿದ ನಟಿ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಪಾಕ್ ಆಟಗಾರನನ್ನು ಖರೀದಿಸಿದ ಕಾವ್ಯ ಮಾರನ್​ಗೆ ಭಾರತೀಯರಿಂದ ಹಿಡಿಶಾಪ
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಲಕ್ಕುಂಡಿ ನಿಧಿ ರಹಸ್ಯ ಕೊನೆಗೂ ಬಯಲು, ಚಿನ್ನ ಎಷ್ಟು ಕೋಟಿ ಮೌಲ್ಯದ್ದು?
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ಮಧ್ಯಪ್ರಾಚ್ಯ ಯುದ್ಧದಿಂದ ಅಕ್ಕಿ ಉದ್ಯಮಕ್ಕೂ ಹೊಡೆತ!
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ವಾಣಿಜ್ಯ ಸಿಲಿಂಡರ್ ಕೊರತೆ: ಕಟ್ಟಿಗೆ ಒಲೆಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಸಿಲಿಂಡರ್ ಶಾರ್ಟೇಜ್; ರಾಜ್​​ಕುಮಾರ್ ನೆಚ್ಚಿನ ಹೋಟೆಲ್​​ಗೆ ಬೀಗ
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ
ಮುಂಬೈನಲ್ಲಿರುವ ಮಹಾರಾಷ್ಟ್ರ ವಿಧಾನ ಭವನಕ್ಕೆ ಬಾಂಬ್ ಬೆದರಿಕೆ