AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಚಾಕೊಲೇಟ್ ಬ್ರೌನಿ ವಿತ್​ ಪಾನ್! ಈ ವಿಲಕ್ಷಣ ಆಹಾರ ಸಂಯೋಜನೆ ಕಂಡು ಏನೇನ್ ನೋಡ್ಬೇಕಪ್ಪಾ ಎಂದ ನೆಟ್ಟಿಗರು

ಇದೀಗ ವೈರಲ್ ಆದ ವಿಡಿಯೊವೆಂದರೆ ಚಾಕೊಲೇಟ್ ಬ್ರೌನಿಯೊಂದಿಗೆ ಪಾನ್ ನೀಡಲಾಗುತ್ತಿದೆ. ಈ ವಿಭಿನ್ನ ರೀತಿಯ ತಿಂಡಿ ಕೆಲವರಿಗೆ ವಿಚಿತ್ರ ಅನಿಸರೆ ಇನ್ನು ಕೆಲವರು ಇನ್ನೇನೇನ್ ನೋಡ್ಬೇಕಪ್ಪಾ! ಎಂದು ಹೇಳಿದ್ದಾರೆ.

Viral Video: ಚಾಕೊಲೇಟ್ ಬ್ರೌನಿ ವಿತ್​ ಪಾನ್! ಈ ವಿಲಕ್ಷಣ ಆಹಾರ ಸಂಯೋಜನೆ ಕಂಡು ಏನೇನ್ ನೋಡ್ಬೇಕಪ್ಪಾ ಎಂದ ನೆಟ್ಟಿಗರು
ಚಾಕೊಲೇಟ್ ಬ್ರೌನಿ ವಿತ್​ ಪಾನ್!
TV9 Web
| Edited By: |

Updated on:Nov 12, 2021 | 10:57 AM

Share

ಕೆಲವು ದಿನಗಳ ಹಿಂದೆ ಅಹಮದಾಬಾದ್​ನಲ್ಲಿ ಒರಿಯೊ ಬಿಸ್ಕೆಟ್​ನಿಂದ ತಯಾರಿಸಿದ ಪಕೋಡಾ ವೈರಲ್ ಆಗಿತ್ತು. ಇದೀಗ ವೈರಲ್ ಆದ ವಿಡಿಯೊವೆಂದರೆ ಚಾಕೊಲೇಟ್ ಬ್ರೌನಿಯೊಂದಿಗೆ ಪಾನ್ ನೀಡಲಾಗುತ್ತಿದೆ. ಈ ವಿಭಿನ್ನ ರೀತಿಯ ತಿಂಡಿ ಕೆಲವರಿಗೆ ವಿಚಿತ್ರ ಅನಿಸರೆ ಇನ್ನು ಕೆಲವರು ಇನ್ನೇನೇನ್ ನೋಡ್ಬೇಕಪ್ಪಾ! ಎಂದು ಹೇಳಿದ್ದಾರೆ. ಈ ವಿಲಕ್ಷಣ ಆಹಾರದ ಸಂಯೋಜನೆಯ ವಿಡಿಯೊ ಇದೀಗ ಫುಲ್ ವೈರಲ್ ಆಗಿದೆ.

ಹೊಸ ಹೊಸ ವಿಧಾನದ ಖಾದ್ಯವನ್ನು ಸವಿಯುವುದು ಕೆಲವರಿಗೆ ಇಷ್ಟ. ಆದರೆ ವಿಲಕ್ಷಣ ಆಹಾರ ಸಂಯೋಜನೆಯು ಕೆಲವು ಬಾರಿ ಇಷ್ಟವಾಗುವುದಿಲ್ಲ. ಅದೇ ರೀತಿ ಚಾಕೊಲೇಟ್​ ಬ್ರೌನಿ ಜೊತೆ ಪಾನ್ ಇಟ್ಟು ಹೊಸ ರೆಸಿಪಿ ತಯಾರಿಸಲಾಗಿದೆ. ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು ಕೆಲವರು ಇಷ್ಟಪಟ್ಟಿದ್ದರೆ ಇನ್ನು ಕೆಲವರು ಇದೇನಪ್ಪಾ ವಿಚಿತ್ರ ಎಂದು ಉತ್ತರಿಸಿದ್ದಾರೆ.

ವಿಡಿಯೊದಲ್ಲಿ ಗಮನಿಸುವಂತೆ ಬಿಸಿ ತಟ್ಟೆಯಲ್ಲಿ ಚಾಕೊಲೇಟ್​ ಸಾಸ್ಅನ್ನು ಹಾಕಿದ ನಂತರ ಐಸ್ ಕ್ರೀಮ್ ಇಡಲಾಗುತ್ತದೆ. ಅದರ ಮೇಲೆ ಪಾನ್ ಇರಿಸಿ ವಿಭಿನ್ನ ಶೈಲಿಯಲ್ಲಿ ಮಾರಾಟ ಮಾಡಲಾಗುತ್ತಿದೆ. ಪಾನ್ ಮತ್ತು ಚಾಕೊಲೇಟ್ ಬ್ರೌನಿ ಕಾಂಬಿನೇಶನ್ ಖಾದ್ಯ ಗುಜರಾರ್​ನ ಅಹಮದಾಬಾದ್​ನಿಂದ.. ಎಂಬ ಶೀರ್ಷಿಕೆ ನೀಡುವ ಮೂಲಕ ವಿಡಿಯೊ ಹಂಚಿಕೊಳ್ಳಲಾಗಿದೆ. 146 ಸಾವಿರ ವೀಕ್ಷಣೆಗಳನ್ನು ವಿಡಿಯೊ ಗಳಿಸಿಕೊಂಡಿದೆ. ನೆಟ್ಟಿಗರು ಈ ಖಾದ್ಯವನ್ನು ಇಷ್ಟಪಟ್ಟಿಲ್ಲ. ಬ್ರೌನಿ ಪ್ರಿಯರು ಅಹಸ್ಯವಾಗಿದೆ ಎಂದು ಉತ್ತರಿಸಿದ್ದಾರೆ. ಪಾನ್ ಪ್ರಿಯರೂ ಸಹ ಈ ಕಾಂಬಿನೇಶನ್ ಚೆನ್ನಾಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Viral Video: ಯುವತಿ ಚರಂಡಿ ಬಳಿ ನಿಂತು ಸ್ಟಂಟ್ ಮಾಡೋಕೆ ಹೋಗಿ ಆಗಿದ್ದೇ ಬೇರೆ! ಏನಾಯ್ತು ಅನ್ನೋದನ್ನಾ ವಿಡಿಯೊದಲ್ಲೇ ನೋಡಿ

Viral Video: ಮದುವೆ ದಿನ ಅಪ್ಪನ ಜೊತೆಗೆ ವೇದಿಕೆಯ ಮೇಲೆ ಕುಣಿದ ಮಗಳು; ಹೃದಯಸ್ಪರ್ಶಿ ವಿಡಿಯೊ ವೈರಲ್

Published On - 10:54 am, Fri, 12 November 21

Follow Us
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಇಂದು ಶಿವನ ಅನುಗ್ರಹ ಪಡೆಯಲು ವಿಶೇಷ ದಿನ! 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’