AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡುಕನೋರ್ವ ಮಾಡಿದ ಅವಾಂತರದಿಂದ ತುರ್ತು ಭೂಸ್ಪರ್ಶವಾದ ವಿಮಾನ

ವಿಮಾನದಲ್ಲಿ ವ್ಯಕ್ತಿಯೋರ್ವ ಕಚ್ಚೇಬಿಟ್ಟ ಗಗನಸಖಿಯ ಬೆರಳು: ಮುಂದೆ ಆದದ್ದು ಅವಾಂತರ

ಕುಡುಕನೋರ್ವ ಮಾಡಿದ ಅವಾಂತರದಿಂದ ತುರ್ತು ಭೂಸ್ಪರ್ಶವಾದ ವಿಮಾನ
ಪ್ರಯಾಣಿಕನಿಂದ ಹಲ್ಲೆ
TV9 Web
| Updated By: ವಿವೇಕ ಬಿರಾದಾರ|

Updated on:Oct 17, 2022 | 10:06 PM

Share

ಕುಡುಕರು ನಿಶೆಯಲ್ಲಿದ್ದಾಗ ಮಾಡುವ ಅವಾಂತರಗಳು ಒಂದೆರಡಲ್ಲ. ಪೂರ್ಣ ನಶೆಯಲ್ಲಿದ್ದಾಗ ತಾವು ಏನು ಮಾಡುತ್ತಿದ್ದೇವೆ ಎಂಬ ಅರಿವು ಅವರಿಗಿರುವುದಿಲ್ಲ. ಅದೇ ರೀತಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಮಾಡಿದ ಅವಾಂತರದಿಂದ ವಿಮಾನವೊಂದು ಭೂ ಸ್ಪರ್ಶವಾಗಿದೆ. ಟರ್ಕಿ (turkey) ದೇಶದ ಟರ್ಕಿಶ್ ಏರ್ಲೈನ್ಸ್​​​ನ​ ವಿಮಾನವೊಂದು ಟರ್ಕಿಯ ಪ್ರಮುಖ ನಗರಗಳಲ್ಲಿ ಒಂದಾದ ಇಸ್ತಾಂಬುಲ್​​ನಿಂದ (Istanbul) ಇಂಡೋನೇಶಿಯಾದ ರಾಜಧಾನಿಯಾದ ಜಕಾರ್ತಾಗೆ (Jakarta) ಹೊರಟಿತ್ತು. ಈ ವಿಮಾನದಲ್ಲಿ ಮುಹಮ್ಮದ್ ಜಾನ್ ಜೈಜ್ ಬೌಡೆವಿಜನ್ (48) ಪ್ರಯಾಣಿಕ ವಿಮಾನದಲ್ಲಿ ಕುಡಿದು ಪ್ರಯಾಣಿಸುತ್ತಿದ್ದನ್ನು.

ಇದನ್ನು ಗಗನಸಖಿ ಪ್ರಶ್ನಿಸಿದ್ದಕ್ಕೆ, ಪ್ರಯಾಣಿಕ ಮುಹಮ್ಮದ್ ಜಾನ್ ಜೈಜ್ ಬೌಡೆವಿಜನ್ ಜಗಳ ತೆಗೆದು,  ಗಗನಸಖಿಯ ಬೆರಳನ್ನು ಕಚ್ಚಿದ್ದಾನೆ. ಇದನ್ನು ಕಂಡ ಸಹ ಪ್ರಯಾಣಿಕರು ಜಗಳವನ್ನು ಬಿಡಿಸಲು ಮುಂದಾಗಿದ್ದಾರೆ. ಆದರೆ ಪ್ರಯಾಣಿಕ ಮುಹಮ್ಮದ್ ಜಾನ್ ಜೈಜ್ ಬೌಡೆವಿಜನ್ ಸುಮ್ಮನಾಗದೆ ಜಗಳವನ್ನು ತೀರ್ವಗೊಳಿಸಿದ್ದಾರೆ.

ಮುಹಮ್ಮದ್ ಜಾನ್ ಜೈಜ್ ಬೌಡೆವಿಜನ್ ಗಗನಸಖಿಯ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಗಗನಸಖಿ ಪ್ರಯಾಣಿಕನನ್ನು ಒದ್ದಿದ್ದಾನೆ. ಇವರಿಬ್ಬರ ಜಗಳವನ್ನು ಪ್ರಯಾಣಿಕೊರಬ್ಬರು ತಮ್ಮ ಮೊಬೈಲ್​ನಲ್ಲಿ ಚಿತ್ರಿಕರಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ. ಇವರಿಬ್ಬರ ಜಗಳ ಹೀಗೆ  ತೀರ್ವಸ್ವರೂಪಕ್ಕೆ ತಿರುಕ್ಕುತ್ತಿದ್ದಂತೆ ವಿವಾನ ಇಂಡೋನೇಶಿಯಾದ ಕುಲಾನಮು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶವಾಗಿದೆ. ವಿಮಾನ ಮುಹಮ್ಮದ್ ಜಾನ್ ಜೈಜ್ ಬೌಡೆವಿಜನ್​​ನನ್ನು ಅಲ್ಲಿಯೇ ಬಿಟ್ಟು, ಜಕಾರ್ತಾಗೆ ತಲುಪಿದೆ. ವಿಮಾನ ಜಕಾರ್ತಾಗೆ ಸಾಯಂಕಾಲ 5 ಗಂಟೆಗೆ ತಲುಪಬೇಕಾಗಿದ್ದು, ರಾತ್ರಿ 8 ಗಂಟೆಗೆ ತಲುಪಿದೆ. ವರದಿಗಳ ಪ್ರಕಾರ, ಪ್ರಯಾಣಿಕನಿಗೆ ಕ್ವಾಲಾನಾಮು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮತ್ತಷ್ಟು ಆಸ್ತಕ್ತಿದಾಯಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:05 pm, Mon, 17 October 22

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ