AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಸಾಂತಾಕ್ಲಾಸ್​ ವೇಷ ಧರಿಸಿ ವಿಕಲಚೇತನ ಬಾಲಕನಿಗೆ ಗಿಫ್ಟ್​ ನೀಡಿದ ವ್ಯಕ್ತಿ: ಕುಣಿದು ಕುಪ್ಪಳಿಸಿದ ಬಾಲಕ

ವ್ಯಕ್ತಿಯೊಬ್ಬ ಸಾಂತಾಕ್ಲಾಸ್​ ವೇಷ ಧರಿಸಿ ವಿಕಲ ಚೇತನ ಬಾಲಕನಿಗೆ ಕ್ರಿಸ್​ಮಸ್​ ಗಿಫ್ಟ್​ ನೀಡಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video : ಸಾಂತಾಕ್ಲಾಸ್​ ವೇಷ ಧರಿಸಿ ವಿಕಲಚೇತನ ಬಾಲಕನಿಗೆ ಗಿಫ್ಟ್​ ನೀಡಿದ ವ್ಯಕ್ತಿ: ಕುಣಿದು ಕುಪ್ಪಳಿಸಿದ ಬಾಲಕ
TV9 Web
| Edited By: |

Updated on: Dec 24, 2021 | 4:40 PM

Share

ಜಗತ್ತಿನ ಹಲವು ದೇಶಗಳಲ್ಲಿ ಕ್ರಿಸ್​ಮಸ್ ಈವ್​ ಆರಂಭವಾಗಿದೆ. ಕ್ರಿಶ್ಚಿಯನ್​ ಸಮುದಾಯದ ಪ್ರಮುಖ ಮತ್ತು ವಿಶೇಷವಾದ ವರ್ಷದ ಏಕೈಕ ಹಬ್ಬ ಕ್ರಿಸ್ಮಸ್​. ಈ ವೇಳೆ ಸಾಂತಾ ಕ್ಲಾಸ್​ ಪರಿಕಲ್ಪನೆ ಮಕ್ಕಳಲ್ಲಿ ಹೆಚ್ಚಾಗಿಯೇ ಇರುತ್ತದೆ.  ಅದೇ ರೀತಿಯಲ್ಲಿ ಸಾಂತಾಕ್ಲಾಸ್​ ಬಂದು ಮಕ್ಕಳಿಗೆ ಉಡುಗೊರೆ ನೀಡುತ್ತಾನೆ ಎನ್ನುವ ಪರಿಕಲ್ಪನೆಯೊಂದಿಗೆ ಹಬ್ಬ ಶುರುವಾಗಿದೆ. ಅದೇ ಪರಿಕಲ್ಪನೆ ನಿಜವಾದರೆ ಮಕ್ಕಳ ಮುಖದಲ್ಲಿ  ಕಾಣುವ ಖುಷಿ ಹೇಳತೀರದು. ಅಂಥಹದ್ದೇ ಒಂದು ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಸಾಂತಾಕ್ಲಾಸ್​ ವೇಷ ಧರಿಸಿ ವಿಕಲ ಚೇತನ ಬಾಲಕನಿಗೆ ಕ್ರಿಸ್​ಮಸ್​ ಗಿಫ್ಟ್​ ನೀಡಿದ್ದಾರೆ.

ನೆಕ್ಸ್ಟ್​ ಡೋರ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.   ಯುನೈಟೆಡ್​ ಪಾರ್ಸಲ್​ ಸರ್ವಿಸ್​ ಎನ್ನುವ  ಅಂತಾರಾಷ್ಟ್ರೀ ಕಂಪನಿಯೊಂದು ವಿಕಲಚೇತನಬಾಲಕನಿಗಾಗಿ ಗಾಡಿಯಲ್ಲಿ ಉಡುಗೊರೆಯನ್ನು ಕಳುಹುಸುದೆ. ಅದರಲ್ಲಿರುವ ವ್ಯಕ್ತಿ  ಸಾಂತಾ ಕ್ಲಾಸ್​ ನಂತೆಯೇ ಡ್ರೆಸ್​ ಧರಿಸಿದ್ದರು.

View this post on Instagram

A post shared by Nextdoor (@nextdoor)

ಇದರಿಂದ ಖುಷಿಗೊಂಡ ಬಾಲಕ ಸಾಂತಾ ಕ್ಲಾಸ್​ ಕ್ರಿಸ್​ಮಸ್​ ಈವ್​ಗೆ ಉಡುಗೊರೆ ತಂದಿದ್ದಾರೆ ಎಂದು ಕುಣಿದು ಕುಪ್ಪಳಿಸಿದ್ದಾನೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೆಟ್ಟಿಗರು ವೀಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ. ಸಾಂತಾಕ್ಲಾಸ್ ಪರಿಕಲ್ಪನೆ ನಿಜವಾದರೆ ಎಲ್ಲಾ ಮಕ್ಕಳಿಗೂ ಖುಷಿಯಾಗುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ಉಚಿತ ಊಟ, ಆಲ್ಕೋಹಾಲ್ ಕೊಡದಿದ್ದಕ್ಕೆ ಬಾರ್ ಕ್ಯಾಷಿಯರ್​ ಕೆನ್ನೆಗೆ ಹೊಡೆದ ಪೊಲೀಸ್; ವಿಡಿಯೋ ವೈರಲ್

ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ರಾಜ್ಯ ಸರ್ಕಾರದ ಹಿರಿಯ ಸಚಿವರಲ್ಲೇ ಅಸಮಾಧಾನ: ಬೇಸರಕ್ಕೆ ಕಾರಣ ಇಲ್ಲಿದೆ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಒಟ್ಟಾಗಿ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಿದ ಧನುಶ್ ಹಾಗೂ ಸ್ಪಂದನಾ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಮನುಷ್ಯರು ಅಷ್ಟೇ ಅಲ್ಲ ಪ್ರಾಣಿಗಳಿಗೂ ಕೂಡ ಒಂಟಿಯಾಗಿರೋದು ಕಷ್ಟ
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ಶಿವಾಜಿ ಜಯಂತಿ ಮೆರವಣಿಗೆ ವೇಳೆ ಕಲ್ಲುತೂರಾಟ: ಘಟನೆಗೆ ಕಾರಣ ರಿವೀಲ್​​
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ತಟ್ಟೆಯಲ್ಲಿ ಉಳಿದಿದ್ದ ಆಹಾರವನ್ನು ಒಟ್ಟು ಮಾಡಿದ ಯುಪಿಎಸ್​​ಸಿ ಆಕಾಂಕ್ಷಿ
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಕೋಪದಲ್ಲಿದ್ದಾಗ ಮನುಷ್ಯ ಈ ಮೂರು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು!
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಹೋಟೆಲ್ ಉದ್ಯಮದಿಂದ ಭಾರಿ ತೆರಿಗೆ ವಂಚನೆ: 70 ಸಾವಿರ ಕೋಟಿ ಅಕ್ರಮ ಬಯಲು
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಮಾನಸಿಕ ಒತ್ತಡ, ಖಿನ್ನತೆ ದೂರ ಮಾಡುತ್ತೆ ಕಿರಣ್: ಏನಿದು ಕಿರಣ್ ಸಹಾಯವಾಣಿ?
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ
ಹಸುಗಳಿಗೆ AI ಅನ್ವಯದ ಬಗ್ಗೆ ಮೋದಿ ತುರ್ತು ನಿರ್ಧಾರ;ನಂದನ್ ನಿಲೇಕಣಿ ಬಣ್ಣನೆ