AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಸಾಂತಾಕ್ಲಾಸ್​ ವೇಷ ಧರಿಸಿ ವಿಕಲಚೇತನ ಬಾಲಕನಿಗೆ ಗಿಫ್ಟ್​ ನೀಡಿದ ವ್ಯಕ್ತಿ: ಕುಣಿದು ಕುಪ್ಪಳಿಸಿದ ಬಾಲಕ

ವ್ಯಕ್ತಿಯೊಬ್ಬ ಸಾಂತಾಕ್ಲಾಸ್​ ವೇಷ ಧರಿಸಿ ವಿಕಲ ಚೇತನ ಬಾಲಕನಿಗೆ ಕ್ರಿಸ್​ಮಸ್​ ಗಿಫ್ಟ್​ ನೀಡಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video : ಸಾಂತಾಕ್ಲಾಸ್​ ವೇಷ ಧರಿಸಿ ವಿಕಲಚೇತನ ಬಾಲಕನಿಗೆ ಗಿಫ್ಟ್​ ನೀಡಿದ ವ್ಯಕ್ತಿ: ಕುಣಿದು ಕುಪ್ಪಳಿಸಿದ ಬಾಲಕ
TV9 Web
| Updated By: Pavitra Bhat Jigalemane|

Updated on: Dec 24, 2021 | 4:40 PM

Share

ಜಗತ್ತಿನ ಹಲವು ದೇಶಗಳಲ್ಲಿ ಕ್ರಿಸ್​ಮಸ್ ಈವ್​ ಆರಂಭವಾಗಿದೆ. ಕ್ರಿಶ್ಚಿಯನ್​ ಸಮುದಾಯದ ಪ್ರಮುಖ ಮತ್ತು ವಿಶೇಷವಾದ ವರ್ಷದ ಏಕೈಕ ಹಬ್ಬ ಕ್ರಿಸ್ಮಸ್​. ಈ ವೇಳೆ ಸಾಂತಾ ಕ್ಲಾಸ್​ ಪರಿಕಲ್ಪನೆ ಮಕ್ಕಳಲ್ಲಿ ಹೆಚ್ಚಾಗಿಯೇ ಇರುತ್ತದೆ.  ಅದೇ ರೀತಿಯಲ್ಲಿ ಸಾಂತಾಕ್ಲಾಸ್​ ಬಂದು ಮಕ್ಕಳಿಗೆ ಉಡುಗೊರೆ ನೀಡುತ್ತಾನೆ ಎನ್ನುವ ಪರಿಕಲ್ಪನೆಯೊಂದಿಗೆ ಹಬ್ಬ ಶುರುವಾಗಿದೆ. ಅದೇ ಪರಿಕಲ್ಪನೆ ನಿಜವಾದರೆ ಮಕ್ಕಳ ಮುಖದಲ್ಲಿ  ಕಾಣುವ ಖುಷಿ ಹೇಳತೀರದು. ಅಂಥಹದ್ದೇ ಒಂದು ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಸಾಂತಾಕ್ಲಾಸ್​ ವೇಷ ಧರಿಸಿ ವಿಕಲ ಚೇತನ ಬಾಲಕನಿಗೆ ಕ್ರಿಸ್​ಮಸ್​ ಗಿಫ್ಟ್​ ನೀಡಿದ್ದಾರೆ.

ನೆಕ್ಸ್ಟ್​ ಡೋರ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.   ಯುನೈಟೆಡ್​ ಪಾರ್ಸಲ್​ ಸರ್ವಿಸ್​ ಎನ್ನುವ  ಅಂತಾರಾಷ್ಟ್ರೀ ಕಂಪನಿಯೊಂದು ವಿಕಲಚೇತನಬಾಲಕನಿಗಾಗಿ ಗಾಡಿಯಲ್ಲಿ ಉಡುಗೊರೆಯನ್ನು ಕಳುಹುಸುದೆ. ಅದರಲ್ಲಿರುವ ವ್ಯಕ್ತಿ  ಸಾಂತಾ ಕ್ಲಾಸ್​ ನಂತೆಯೇ ಡ್ರೆಸ್​ ಧರಿಸಿದ್ದರು.

View this post on Instagram

A post shared by Nextdoor (@nextdoor)

ಇದರಿಂದ ಖುಷಿಗೊಂಡ ಬಾಲಕ ಸಾಂತಾ ಕ್ಲಾಸ್​ ಕ್ರಿಸ್​ಮಸ್​ ಈವ್​ಗೆ ಉಡುಗೊರೆ ತಂದಿದ್ದಾರೆ ಎಂದು ಕುಣಿದು ಕುಪ್ಪಳಿಸಿದ್ದಾನೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೆಟ್ಟಿಗರು ವೀಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ. ಸಾಂತಾಕ್ಲಾಸ್ ಪರಿಕಲ್ಪನೆ ನಿಜವಾದರೆ ಎಲ್ಲಾ ಮಕ್ಕಳಿಗೂ ಖುಷಿಯಾಗುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ಉಚಿತ ಊಟ, ಆಲ್ಕೋಹಾಲ್ ಕೊಡದಿದ್ದಕ್ಕೆ ಬಾರ್ ಕ್ಯಾಷಿಯರ್​ ಕೆನ್ನೆಗೆ ಹೊಡೆದ ಪೊಲೀಸ್; ವಿಡಿಯೋ ವೈರಲ್

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ