AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video : ಸಾಂತಾಕ್ಲಾಸ್​ ವೇಷ ಧರಿಸಿ ವಿಕಲಚೇತನ ಬಾಲಕನಿಗೆ ಗಿಫ್ಟ್​ ನೀಡಿದ ವ್ಯಕ್ತಿ: ಕುಣಿದು ಕುಪ್ಪಳಿಸಿದ ಬಾಲಕ

ವ್ಯಕ್ತಿಯೊಬ್ಬ ಸಾಂತಾಕ್ಲಾಸ್​ ವೇಷ ಧರಿಸಿ ವಿಕಲ ಚೇತನ ಬಾಲಕನಿಗೆ ಕ್ರಿಸ್​ಮಸ್​ ಗಿಫ್ಟ್​ ನೀಡಿದ್ದಾರೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Viral Video : ಸಾಂತಾಕ್ಲಾಸ್​ ವೇಷ ಧರಿಸಿ ವಿಕಲಚೇತನ ಬಾಲಕನಿಗೆ ಗಿಫ್ಟ್​ ನೀಡಿದ ವ್ಯಕ್ತಿ: ಕುಣಿದು ಕುಪ್ಪಳಿಸಿದ ಬಾಲಕ
Follow us
TV9 Web
| Updated By: Pavitra Bhat Jigalemane

Updated on: Dec 24, 2021 | 4:40 PM

ಜಗತ್ತಿನ ಹಲವು ದೇಶಗಳಲ್ಲಿ ಕ್ರಿಸ್​ಮಸ್ ಈವ್​ ಆರಂಭವಾಗಿದೆ. ಕ್ರಿಶ್ಚಿಯನ್​ ಸಮುದಾಯದ ಪ್ರಮುಖ ಮತ್ತು ವಿಶೇಷವಾದ ವರ್ಷದ ಏಕೈಕ ಹಬ್ಬ ಕ್ರಿಸ್ಮಸ್​. ಈ ವೇಳೆ ಸಾಂತಾ ಕ್ಲಾಸ್​ ಪರಿಕಲ್ಪನೆ ಮಕ್ಕಳಲ್ಲಿ ಹೆಚ್ಚಾಗಿಯೇ ಇರುತ್ತದೆ.  ಅದೇ ರೀತಿಯಲ್ಲಿ ಸಾಂತಾಕ್ಲಾಸ್​ ಬಂದು ಮಕ್ಕಳಿಗೆ ಉಡುಗೊರೆ ನೀಡುತ್ತಾನೆ ಎನ್ನುವ ಪರಿಕಲ್ಪನೆಯೊಂದಿಗೆ ಹಬ್ಬ ಶುರುವಾಗಿದೆ. ಅದೇ ಪರಿಕಲ್ಪನೆ ನಿಜವಾದರೆ ಮಕ್ಕಳ ಮುಖದಲ್ಲಿ  ಕಾಣುವ ಖುಷಿ ಹೇಳತೀರದು. ಅಂಥಹದ್ದೇ ಒಂದು ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬ ಸಾಂತಾಕ್ಲಾಸ್​ ವೇಷ ಧರಿಸಿ ವಿಕಲ ಚೇತನ ಬಾಲಕನಿಗೆ ಕ್ರಿಸ್​ಮಸ್​ ಗಿಫ್ಟ್​ ನೀಡಿದ್ದಾರೆ.

ನೆಕ್ಸ್ಟ್​ ಡೋರ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.   ಯುನೈಟೆಡ್​ ಪಾರ್ಸಲ್​ ಸರ್ವಿಸ್​ ಎನ್ನುವ  ಅಂತಾರಾಷ್ಟ್ರೀ ಕಂಪನಿಯೊಂದು ವಿಕಲಚೇತನಬಾಲಕನಿಗಾಗಿ ಗಾಡಿಯಲ್ಲಿ ಉಡುಗೊರೆಯನ್ನು ಕಳುಹುಸುದೆ. ಅದರಲ್ಲಿರುವ ವ್ಯಕ್ತಿ  ಸಾಂತಾ ಕ್ಲಾಸ್​ ನಂತೆಯೇ ಡ್ರೆಸ್​ ಧರಿಸಿದ್ದರು.

View this post on Instagram

A post shared by Nextdoor (@nextdoor)

ಇದರಿಂದ ಖುಷಿಗೊಂಡ ಬಾಲಕ ಸಾಂತಾ ಕ್ಲಾಸ್​ ಕ್ರಿಸ್​ಮಸ್​ ಈವ್​ಗೆ ಉಡುಗೊರೆ ತಂದಿದ್ದಾರೆ ಎಂದು ಕುಣಿದು ಕುಪ್ಪಳಿಸಿದ್ದಾನೆ. ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನೆಟ್ಟಿಗರು ವೀಡಿಯೋ ನೋಡಿ ಮೆಚ್ಚಿಕೊಂಡಿದ್ದಾರೆ. ಸಾಂತಾಕ್ಲಾಸ್ ಪರಿಕಲ್ಪನೆ ನಿಜವಾದರೆ ಎಲ್ಲಾ ಮಕ್ಕಳಿಗೂ ಖುಷಿಯಾಗುತ್ತದೆ ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

Viral Video: ಉಚಿತ ಊಟ, ಆಲ್ಕೋಹಾಲ್ ಕೊಡದಿದ್ದಕ್ಕೆ ಬಾರ್ ಕ್ಯಾಷಿಯರ್​ ಕೆನ್ನೆಗೆ ಹೊಡೆದ ಪೊಲೀಸ್; ವಿಡಿಯೋ ವೈರಲ್

ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್
ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಸೋನು ನಿಗಂ ವಿವಾದ, ನಟ ದೊಡ್ಡಣ್ಣ ಆಕ್ರೋಶಭರಿತ ಮಾತು
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಎರಡ್ಮೂರು ಮಹಾನ್ ನಾಯಕರಿಗೆ ಅಪಮೃತ್ಯು, ಡೆಲ್ಲಿಗೂ ಅಪಾಯ: ಕೋಡಿಶ್ರೀ ಭವಿಷ್ಯ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕೊರೋನಾ ತರ ಮತ್ತೊಂದು ರೋಗ ಅಪಾಯದ ಭವಿಷ್ಯ ನುಡಿದ ಕೋಡಿಮಠ ಸ್ವಾಮೀಜಿ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಕೋಡಿಶ್ರೀ ಮತ್ತೆ ಸ್ಫೋಟಕ ಭವಿಷ್ಯ
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಕ್ರಿಮಿ ಕೊಲ್ಲಬಾರದೆಂದು ಕುರಾನ್​​ನಲ್ಲಿದೆ, ಆದ್ರೆ..ಕೋಡಿಮಠಶ್ರೀ ಮಾತು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
ಸ್ಕೂಟಿ ಸ್ಟಾರ್ಟ್​ ಮಾಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
RCB vs CSK: ರೂಲ್ಸ್ ಗೊತ್ತಿಲ್ದೆ ಪಂದ್ಯ ಸೋತ ಚೆನ್ನೈ ಸೂಪರ್ ಕಿಂಗ್ಸ್
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಆಕ್ರೋಶ... ವಿರಾಟ್ ಕೊಹ್ಲಿ ಔಟಾದಾಗ ಖಲೀಲ್ ಅಹ್ಮದ್ ಸಂಭ್ರಮ ಹೇಗಿತ್ತು ನೋಡಿ
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್
ಊಟಿಯಲ್ಲಿ ದೆವ್ವದ ಅನುಭವ: ಪ್ರಿಯಾಂಕಾ ಉಪೇಂದ್ರ ಮಾತು ಕೇಳಿ ಸೃಜನ್ ಶಾಕ್