AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ಮನೆಯಲ್ಲಿ ಜನಕ್ಕೆ ಕುಣಿಯಲು ಬಾಜಾ ಬಜಂತ್ರಿ ಬೇಕಿಲ್ಲ, ಪಾತ್ರೆ-ಪಗಡೆ, ಕುರ್ಚಿಗಳಿದ್ದರೂ ಸಾಕು!

ವಾದ್ಯಮೇಳಕ್ಕೆ ಅವರು ಪಾತ್ರೆ ಮತ್ತು ಕುರ್ಚಿಗಳನ್ನು ಬಳಸಿದ್ದಾರೆ. ಖಾಲಿ ಟೇಬಲ್ ಗಳು ಢೋಲಕ್ ಮತ್ತು ತಬಲಾಗಳಾಗಿ ಮಾರ್ಪಟ್ಟಿವೆ. ಒಂದು ಕ್ಷಿಪ್ರಗತಿಯ ಟ್ಯೂನ್ ಇರುವ ಹಾಡಿಗೆ ಅವರು ಕುಣಿಯುತ್ತಿದ್ದಾರೆ.

Viral Video: ಮದುವೆ ಮನೆಯಲ್ಲಿ ಜನಕ್ಕೆ ಕುಣಿಯಲು ಬಾಜಾ ಬಜಂತ್ರಿ ಬೇಕಿಲ್ಲ, ಪಾತ್ರೆ-ಪಗಡೆ, ಕುರ್ಚಿಗಳಿದ್ದರೂ ಸಾಕು!
ಪಾತ್ರೆ ಪಗಡೆಗಳೊಂದಿಗೆ ಕುಣಿತ!Image Credit source: Twitter@imoriginalankit
TV9 Web
| Edited By: |

Updated on: Dec 13, 2022 | 5:24 PM

Share

ಪಾದಗಳ (feet) ಕೆಲಸ ಚಲಿಸುವುದು ಅಂತ ಹೇಳುವುದನ್ನು ನಾವು ಕೇಳಿದ್ದೇವೆ ಆದರೆ ಅವುಗಳ ಹವ್ಯಾಸ ಅಥವಾ ಅಭ್ಯಾಸ ಮಾತ್ರ ಕುಣಿಯುವುದು! ಈ ಮಾತಿಗೆ ಅತ್ಯಂತ ಸೂಕ್ತವಾಗಿ ಸೂಟ್ ಆಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ಬಿರುಗಾಳಿಯೆಬ್ಬಿಸಿದೆ. ವಿಡಿಯೋದಲ್ಲಿ ನಮಗೆ ಕಾಣೋದು ವಿವಾಹ (wedding venue) ನಡೆಯತ್ತಿರುವ ಸ್ಥಳವೊಂದರಲ್ಲಿ ಒಂದಷ್ಟು ಜನ ಪಾತ್ರೆಗಳನ್ನು ಮತ್ತು ಕುರ್ಚಿಗಳನ್ನು ಬಾರಿಸುತ್ತಾ ಕುಣಿಯುತ್ತಿರುವುದು! ಅಂಕಿತ್ ಹೆಸರಿನ ವ್ಯಕ್ತಿಯೊಬ್ಬರು ಟ್ವಿಟರ್ ಮೈಕ್ರೊಬ್ಲಾಗಿಂಗ್ ಸೈಟ್ ನಲ್ಲಿ ಡಿಸೆಂಬರ್ 6, 2022 ರಂದು ಪೋಸ್ಟ್ ಮಾಡಿದ್ದಾರೆ. ಹುಚ್ಚುಕುಣಿತದ ವಿಡಿಯೋವನ್ನು ಇದುವರೆಗೆ 15,000 ಕ್ಕೂ ಹೆಚ್ಚು ವೀಕ್ಷಿಸಿದ್ದಾರೆ ಮತ್ತು ನೂರಾರು ಜನ ಕಾಮೆಂಟ್ ಮಾಡಿದ್ದಾರೆ.

ಊಟ ಮಾಡುವ ಸ್ಥಳದಲ್ಲಿ ಕೆಲ ಪುರುಷರು ಮೈಮೇಲೆ ಆವೇಶ ಬಂದವರಂತೆ ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಾದ್ಯಮೇಳಕ್ಕೆ ಅವರು ಪಾತ್ರೆ ಮತ್ತು ಕುರ್ಚಿಗಳನ್ನು ಬಳಸಿದ್ದಾರೆ. ಖಾಲಿ ಟೇಬಲ್ ಗಳು ಢೋಲಕ್ ಮತ್ತು ತಬಲಾಗಳಾಗಿ ಮಾರ್ಪಟ್ಟಿವೆ. ಒಂದು ಕ್ಷಿಪ್ರಗತಿಯ ಟ್ಯೂನ್ ಇರುವ ಹಾಡಿಗೆ ಅವರು ಕುಣಿಯುತ್ತಿದ್ದಾರೆ.

ವಿಡಿಯೋ ಶೇರ್ ಆದ ಕೂಡಲೇ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ‘ಒಮ್ಮೆ ಗುಂಡು ಹೊಟ್ಟೆಗೆ ಸೇರಿದರೆ ಸಾಕು ಹುಡುಗರು ಜನರೇಟರ್ ಸದ್ದಿಗೂ ಡ್ಯಾನ್ಸ್ ಮಾಡುತ್ತಾರೆ,’ ಅಂತ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ಇವರ ವೈಬ್ ಬೇರೆಯೇ ತೆರನಾಗಿದೆ,’ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
Web contact
Web contact

TV9 Kannada

Read More
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ
ಇಂದಿರಾ ಗಾಂಧಿ ಬಳಿಕ ಮೋದಿಯೇ ಮಾಸ್​​ ಲೀಡರ್​​ ಎಂದ ಕೆ.ಎನ್​​. ರಾಜಣ್ಣ