AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಮದುವೆ ಮನೆಯಲ್ಲಿ ಜನಕ್ಕೆ ಕುಣಿಯಲು ಬಾಜಾ ಬಜಂತ್ರಿ ಬೇಕಿಲ್ಲ, ಪಾತ್ರೆ-ಪಗಡೆ, ಕುರ್ಚಿಗಳಿದ್ದರೂ ಸಾಕು!

ವಾದ್ಯಮೇಳಕ್ಕೆ ಅವರು ಪಾತ್ರೆ ಮತ್ತು ಕುರ್ಚಿಗಳನ್ನು ಬಳಸಿದ್ದಾರೆ. ಖಾಲಿ ಟೇಬಲ್ ಗಳು ಢೋಲಕ್ ಮತ್ತು ತಬಲಾಗಳಾಗಿ ಮಾರ್ಪಟ್ಟಿವೆ. ಒಂದು ಕ್ಷಿಪ್ರಗತಿಯ ಟ್ಯೂನ್ ಇರುವ ಹಾಡಿಗೆ ಅವರು ಕುಣಿಯುತ್ತಿದ್ದಾರೆ.

Viral Video: ಮದುವೆ ಮನೆಯಲ್ಲಿ ಜನಕ್ಕೆ ಕುಣಿಯಲು ಬಾಜಾ ಬಜಂತ್ರಿ ಬೇಕಿಲ್ಲ, ಪಾತ್ರೆ-ಪಗಡೆ, ಕುರ್ಚಿಗಳಿದ್ದರೂ ಸಾಕು!
ಪಾತ್ರೆ ಪಗಡೆಗಳೊಂದಿಗೆ ಕುಣಿತ!Image Credit source: Twitter@imoriginalankit
TV9 Web
| Edited By: ಅರುಣ್​ ಕುಮಾರ್​ ಬೆಳ್ಳಿ|

Updated on: Dec 13, 2022 | 5:24 PM

Share

ಪಾದಗಳ (feet) ಕೆಲಸ ಚಲಿಸುವುದು ಅಂತ ಹೇಳುವುದನ್ನು ನಾವು ಕೇಳಿದ್ದೇವೆ ಆದರೆ ಅವುಗಳ ಹವ್ಯಾಸ ಅಥವಾ ಅಭ್ಯಾಸ ಮಾತ್ರ ಕುಣಿಯುವುದು! ಈ ಮಾತಿಗೆ ಅತ್ಯಂತ ಸೂಕ್ತವಾಗಿ ಸೂಟ್ ಆಗುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ (social media) ಬಿರುಗಾಳಿಯೆಬ್ಬಿಸಿದೆ. ವಿಡಿಯೋದಲ್ಲಿ ನಮಗೆ ಕಾಣೋದು ವಿವಾಹ (wedding venue) ನಡೆಯತ್ತಿರುವ ಸ್ಥಳವೊಂದರಲ್ಲಿ ಒಂದಷ್ಟು ಜನ ಪಾತ್ರೆಗಳನ್ನು ಮತ್ತು ಕುರ್ಚಿಗಳನ್ನು ಬಾರಿಸುತ್ತಾ ಕುಣಿಯುತ್ತಿರುವುದು! ಅಂಕಿತ್ ಹೆಸರಿನ ವ್ಯಕ್ತಿಯೊಬ್ಬರು ಟ್ವಿಟರ್ ಮೈಕ್ರೊಬ್ಲಾಗಿಂಗ್ ಸೈಟ್ ನಲ್ಲಿ ಡಿಸೆಂಬರ್ 6, 2022 ರಂದು ಪೋಸ್ಟ್ ಮಾಡಿದ್ದಾರೆ. ಹುಚ್ಚುಕುಣಿತದ ವಿಡಿಯೋವನ್ನು ಇದುವರೆಗೆ 15,000 ಕ್ಕೂ ಹೆಚ್ಚು ವೀಕ್ಷಿಸಿದ್ದಾರೆ ಮತ್ತು ನೂರಾರು ಜನ ಕಾಮೆಂಟ್ ಮಾಡಿದ್ದಾರೆ.

ಊಟ ಮಾಡುವ ಸ್ಥಳದಲ್ಲಿ ಕೆಲ ಪುರುಷರು ಮೈಮೇಲೆ ಆವೇಶ ಬಂದವರಂತೆ ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ವಾದ್ಯಮೇಳಕ್ಕೆ ಅವರು ಪಾತ್ರೆ ಮತ್ತು ಕುರ್ಚಿಗಳನ್ನು ಬಳಸಿದ್ದಾರೆ. ಖಾಲಿ ಟೇಬಲ್ ಗಳು ಢೋಲಕ್ ಮತ್ತು ತಬಲಾಗಳಾಗಿ ಮಾರ್ಪಟ್ಟಿವೆ. ಒಂದು ಕ್ಷಿಪ್ರಗತಿಯ ಟ್ಯೂನ್ ಇರುವ ಹಾಡಿಗೆ ಅವರು ಕುಣಿಯುತ್ತಿದ್ದಾರೆ.

ವಿಡಿಯೋ ಶೇರ್ ಆದ ಕೂಡಲೇ ನೆಟ್ಟಿಗರು ಬಗೆಬಗೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ‘ಒಮ್ಮೆ ಗುಂಡು ಹೊಟ್ಟೆಗೆ ಸೇರಿದರೆ ಸಾಕು ಹುಡುಗರು ಜನರೇಟರ್ ಸದ್ದಿಗೂ ಡ್ಯಾನ್ಸ್ ಮಾಡುತ್ತಾರೆ,’ ಅಂತ ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ಇವರ ವೈಬ್ ಬೇರೆಯೇ ತೆರನಾಗಿದೆ,’ ಅಂತ ಹೇಳಿದ್ದಾರೆ.

ಮತ್ತಷ್ಟು ವೈರಲ್ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow Us
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ