AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Queen Elizabeth II: ಮರಳಿನಲ್ಲಿ ಮೂಡಿದ ರಾಣಿ ಎಲಿಜಬೆತ್ II, ರಾಣಿಗೆ ಒಡಿಶಾದ ಕಲಾವಿದನಿಂದ ಗೌರವ

ರಾಣಿ ಎಲಿಜಬೆತ್ II ಬ್ರಿಟನ್‌ನ ಸುದೀರ್ಘ ಆಳ್ವಿಕೆಯ ನಡೆಸಿದ ಗೌರವ ಅವರದ್ದು, ಇದೀಗ ಅವರಿಗೆ ಗೌರವರ್ಥವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಒಡಿಶಾದ ಮರಳು ಕಲಾವಿದ ಮಾನಸ್ ಕುಮಾರ್ ಸಾಹೂ ಅವರು ರಾಣಿ ಎಲಿಜಬೆತ್‌ಗಾಗಿ ಮರಳು ಕಲೆಯನ್ನು ರಚಿಸಿ ಗೌರವ ಸಲ್ಲಿಸಿದ್ದಾರೆ.

Queen Elizabeth II: ಮರಳಿನಲ್ಲಿ ಮೂಡಿದ ರಾಣಿ ಎಲಿಜಬೆತ್ II, ರಾಣಿಗೆ ಒಡಿಶಾದ ಕಲಾವಿದನಿಂದ ಗೌರವ
Queen Elizabeth II
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 10, 2022 | 12:56 PM

ರಾಣಿ ಎಲಿಜಬೆತ್ II ಆರೋಗ್ಯದಿಂದ ಬಳಲುತ್ತಿದ್ದು, ಇದೀಗ ಆ.8ರಂದು ಸಾವನ್ನಪ್ಪಿದ್ದಾರೆ. ಇದೀಗ 96 ವರ್ಷದ ರಾಣಿ ಎಲಿಜಬೆತ್ II ಬ್ರಿಟನ್‌ನ ಸುದೀರ್ಘ ಆಳ್ವಿಕೆಯ ನಡೆಸಿದ ಗೌರವ ಅವರದ್ದು, ಇದೀಗ ಅವರಿಗೆ ಗೌರವರ್ಥವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಒಡಿಶಾದ ಮರಳು ಕಲಾವಿದ ಮಾನಸ್ ಕುಮಾರ್ ಸಾಹೂ ಅವರು ರಾಣಿ ಎಲಿಜಬೆತ್‌ಗಾಗಿ ಮರಳು ಕಲೆಯನ್ನು ರಚಿಸಿ ಗೌರವ ಸಲ್ಲಿಸಿದ್ದಾರೆ.

ರಾಣಿಯ ಹಠಾತ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಮಾನಸ್ ಕುಮಾರ್ ಸಾಹೂ ಅವರು ಒಡಿಶಾದ ಪುರಿಯ ಗೋಲ್ಡನ್ ಸೀ ಬೀಚ್‌ನಲ್ಲಿ ಲೈಟ್‌ಹೌಸ್ ಬಳಿ ರಾಣಿಯ ಮರಳಿನ ಶಿಲ್ಪವನ್ನು ಮಾಡಿದರು. ಇದನ್ನು ರಚನೆ ಮಾಡಲು ಅವರು ಸುಮಾರು 5 ಗಂಟೆಗಳು ತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಮರಳು ಕಲೆ 10 ಅಡಿ ಉದ್ದವಿದ್ದು, ಸುಮಾರು 5 ಟನ್ ಮರಳಿನಿಂದ ನಿರ್ಮಿಸಲಾಗಿದೆ. ಇದು ಶಿಲ್ಪದ ಕೆಳಭಾಗದಲ್ಲಿ “ರಾಣಿಗೆ ಗೌರವ” ಎಂಬ ಸಂದೇಶವನ್ನು ಮರಳಿನಲ್ಲಿ ಕೆತ್ತಲಾಗಿದೆ.

ರಾಣಿ ಎಲಿಜಬೆತ್ ಅವರ ಪತಿ, ಪ್ರಿನ್ಸ್ ಫಿಲಿಪ್, ಡ್ಯೂಕ್ ಆಫ್ ಎಡಿನ್ಬರ್ಗ್, ಏಪ್ರಿಲ್ 9, 2021 ರಂದು 99 ನೇ ವಯಸ್ಸಿನಲ್ಲಿ ನಿಧನರಾದರು. ಅವರ ಮಗ ಇಂದು ರಾಜನಾಗಿ ಅಧಿಕಾರ ಸ್ವೀಕರ ಮಾಡಿದ್ದಾರೆ. ತಾಯಿಯ ಆಸೆಯಂತೆ ರಾಜ್ಯದ ಜನರಿಗೆ ಉತ್ತಮ ಆಡಳಿತ ನೀಡಲು ನಾನು ಪ್ರತಿಜ್ಞೆ ಮಾಡುವೇ ಎಂದು ಹೇಳಿದ್ದಾರೆ.

Published On - 12:56 pm, Sat, 10 September 22

ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ರಾಜ್ಯಾದ್ಯಂತ ಅಭಿಮಾನಿಗಳ ಸಂಭ್ರಮಾಚರಣೆ
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಪಂಜಾಬ್ ವಿರುದ್ಧ RCBಗೆ ಗೆಲವು: ಈ ಸಲ ಕಪ್​ ನಮ್ದೇ...
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕೆಂಪೇಗೌಡ ಪ್ರಾಧಿಕಾರಕ್ಕೆ ಸರ್ಕಾರದಿಂದ ಸುಮನಹಳ್ಳಿ ಬಳಿ 5 ಎಕರೆ ಜಾಗ: DCM
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಕರ್ನಾಟಕದ ಜನರೇ ಕಮಲ್ ಹಾಸನ್​ಗೆ ಪಾಠ ಕಲಿಸಬೇಕು: ಯದುವೀರ್ ಒಡೆಯರ್
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ಇದು ಒಂದು ರಾಷ್ಟ್ರ, ಒಂದು ಪತಿ ಯೋಜನೆಯಾ? ಭಗವಂತ್ ಮಾನ್ ವಿವಾದಾತ್ಮಕ ಹೇಳಿಕೆ
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ರಷ್ಯಾಗೆ ಮತ್ತೊಂದು ಹೊಡೆತ; ಕ್ರಿಮಿಯನ್ ಸೇತುವೆ ಸ್ಫೋಟಗೊಳಿಸಿದ ಉಕ್ರೇನ್​
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಆರ್​ಸಿಬಿ ಗೆಲ್ಲುತ್ತೆ, ಬೈಕ್​ಗಳಲ್ಲಿ ಬೆಂಗಳೂರು ಸುತ್ತುತ್ತೇವೆ: ಯುವಕರು
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ಕಮಲ್ ಹಾಸನ್ ವಿವಾದ: ಕನ್ನಡಿಗರು ಕಾನೂನು ಕೈಗೆ ತೆಗೆದುಕೊಳ್ಳಬೇಡಿ: ಡಿಕೆಶಿ
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ವಿಶ್ವದ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೋದಿಯಿಂದ ಉದ್ಘಾಟನೆಗೆ ಸಜ್ಜು
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!
ಇವತ್ತಿನ ಪಂದ್ಯ ನೋಡಲು ವಿದೇಶಗಳಿಂದಲೂ ಆಗಮಿಸಿರುವ ಭಾರತೀಯರು!