AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Watch Video: ಅರ್ಜೆಂಟು ಅಂತಾ ಟಾಯ್ಲೆಟ್​ಗೆ ಹೋದ ಯುವತಿ! ಅಬ್ಬೋ ಅಲ್ಲಿ ಕಂಡುಬಂದ ದೃಶ್ಯ ಎಂಥದು? ಒಮ್ಮೆ ವಿಡಿಯೋ ನೋಡಿ

ಇತ್ತೀಚೆಗಂತೂ ಹಾವುಗಳು ಮನೆಯೊಳಗೆ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಸ್ವಲ್ಪವೇ ಯಾಮಾರಿದರೂ ಯಾವುದೇ ಕ್ಷಣದಲ್ಲಿ ಹಾವು ಕಚ್ಚುವ ಭಾಗ್ಯ ಗ್ಯಾರಂಟಿ!

Watch Video: ಅರ್ಜೆಂಟು ಅಂತಾ ಟಾಯ್ಲೆಟ್​ಗೆ ಹೋದ ಯುವತಿ! ಅಬ್ಬೋ ಅಲ್ಲಿ ಕಂಡುಬಂದ ದೃಶ್ಯ ಎಂಥದು? ಒಮ್ಮೆ ವಿಡಿಯೋ ನೋಡಿ
ಟಾಯ್ಲೆಟ್ ನಲ್ಲಿ ಕಂಡುಬಂದ ದೃಶ್ಯ ಎಂಥದು?
Follow us
ಸಾಧು ಶ್ರೀನಾಥ್​
|

Updated on: May 27, 2023 | 4:07 PM

ಇತ್ತೀಚೆಗಂತೂ ಹಾವುಗಳು ಮನೆಯೊಳಗೆ ಬರುವುದು ಸಾಮಾನ್ಯವಾಗಿಬಿಟ್ಟಿದೆ. ಅವನ್ನು ಹಿಡಿಸಿ, ಹೊರಹಾಕಲು ಕುಟುಂಬಸ್ಥರು ಹರಸಾಹಸ ಪಡುತ್ತಿದ್ದಾರೆ. ಸ್ವಲ್ಪವೇ ಯಾಮಾರಿದರೂ ಯಾವುದೇ ಕ್ಷಣದಲ್ಲಿ ಹಾವು ಕಚ್ಚುವ ಭಾಗ್ಯ ಗ್ಯಾರಂಟಿ! ಕೆಲವರು ಹಾವನ್ನು ಕಂಡರೆ ಭಯದಿಂದ ನಿಂತಲ್ಲೇ ನಡುಗುತ್ತಾರೆ. ಅದಕ್ಕಾಗಿಯೇ ಅನೇಕರು ವಿಶೇಷವಾಗಿ ಹಾವು ಹಿಡಿಯುವ ತಜ್ಞರನ್ನು ತಕ್ಷಣವೇ ಕರೆದು ಬಿಡುತ್ತಾರೆ. ಸದ್ಯ ಹಾವುಗಳ ವಿಡಿಯೋಗಳು (Snake Video) ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿ ವ್ಯಾಪಕವಾಗಿ ಕಾಣಿಸುತ್ತವೆ.

ಇತ್ತೀಚೆಗೆ ಮನೆಯೊಂದರಲ್ಲಿ ಬಾತ್ ರೂಂ ಕಮೋಡ್ (Bathroom Commode Seat) ನೊಳಕ್ಕೆ ಹಾವು ಬಂದಿರುವ ವಿಡಿಯೋ ವೈರಲ್ ಆಗಿದೆ. ಬಾತ್​​ ರೂಮ್​​ಗೆ ಹೋದ ಮೊದಲ ವ್ಯಕ್ತಿ ಹಾವನ್ನು ಕಂಡು ಭಯದಿಂದ ನಡುಗಿ ಹೋಗಿದ್ದಾರೆ. ಕೂಡಲೇ ಹೊರ ಬಂದು ಮನೆ ಮಂದಿಗೆಲ್ಲಾ ಕೇಳಿಸುವಂತೆ ಕಿರುಚಿಕೊಂಡು, ಭುಸುಗುಡುತ್ತಾ ಹಾವೂ ಹಾವೂ ಎಂದು ವಿಷಯ ತಿಳಿಸಿದ್ದಾರೆ. ಮನೆಯ ಸದಸ್ಯರು ಸ್ಥಳಿಯವಾಗಿ ಹಾವು ಹಿಡಿಯುವವರಿಗೆ ಕರೆ ಮಾಡಿದ್ದಾರೆ. ಅವರು ತಕ್ಷಣ ದೌಡಾಯಿಸಿ, ಚಾಕಚಕ್ಯತೆಯಿಂದ ಸುರಕ್ಷಿತವಾಗಿ ಹಾವನ್ನು ಹಿಡಿದಿದ್ದಾರೆ.

View this post on Instagram

A post shared by Naveen snake (@snake_naveen)

ಅದನ್ನೆಲ್ಲಾ ವಿಡಿಯೋ ಮಾಡಲಾಗಿದೆ. ವಿಡಿಯೋದಲ್ಲಿ ಹಾವು ಬಾತ್ ರೂಂ ಕಮೋಡ್ ನೊಳಗೆ ತಲೆ ಮರೆಸಿಕೊಂಡಿರುವುದು ಕಂಡುಬರುತ್ತದೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ ಶಾಲಾ ಮಕ್ಕಳ ಜೊತೆ ಪ್ರಯಾಣಿಸಿದ ಪ್ರಧಾನಿ
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
‘ಸಂಜು ವೆಡ್ಸ್ ಗೀತಾ 2’ ಮೊದಲ ರಿಲೀಸ್ ಇದು: ನಾಗಶೇಖರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಪರಿಹಾರ ಮೊತ್ತ ಹೆಚ್ಚಿಸುವಂತೆ ಸರ್ಕಾರವನ್ನೂ ಆಗ್ರಹಿಸುತ್ತೇನೆ: ಹೆಬ್ಬಾಳ್ಕರ್
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಆರ್​ಸಿಬಿ ಕೊಡುವ ₹10 ಲಕ್ಷ ಭಿಕ್ಷೆ ಬೇಕಿಲ್ಲ, ಒಂದೊಂದು ಕೋಟಿ ಕೊಡಲಿ:ಬಿವಿವೈ
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸಿಎಂ ಹಿಂದೆ ಸದಾ ಗೋವಿಂದ ಭಜನೆ ಮಾಡೋ ಆತನಿಂದಲೇ ಎಲ್ಲವೂ ಆಯ್ತು: HDK
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸತ್ತವರ ಮೇಲೆ ರಾಜಕೀಯ ಮಾಡಿಕೊಂಡೇ ಕುಮಾರಸ್ವಾಮಿ ಬೆಳೆದಿದ್ದು: ಸುರೇಶ್
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಸಸ್ಪೆನ್ಷನ್ ಒಂದು ನಾಟಕ ಅಂತ ಪೊಲೀಸ್ ಅಧಿಕಾರಿಗಳಿಗೂ ಗೊತ್ತು: ಕುಮಾರಸ್ವಾಮಿ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ
ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥರೆಂದು ಮೇಲ್ನೋಟಕ್ಕೆ ಗೊತ್ತಾಗಿತ್ತು: ಸಿಎಂ