AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಕ್ಕಿಗೆ ಹಾಲು ಕುಡಿಯಬೇಕಿತ್ತು, ಆಗ ಅದು ಮಾಡಿದ್ದೇನು ಗೊತ್ತಾ..! ಇಲ್ಲಿದೆ ವೈರಲ್ ವಿಡಿಯೋ

ಸನ್ನೆಯನ್ನು ಅರ್ಥಮಾಡಿಕೊಂಡ ಆತ ಹಸುವಿನ ಕೆಚ್ಚಲುವಿನಿಂದ ನೆರವಾಗಿ ಬೆಕ್ಕಿಗೆ ಹಾಲು ಕುಡಿಸುತ್ತಾನೆ. ಈ ಮುದ್ದಾದ ವಿಡಿಯೋ ನೋಡಿದ ಬಳಕೆದಾರರ ಮುಖದಲ್ಲಿ ಮಂದಹಾಸ ಮೂಡಿದೆ.

ಬೆಕ್ಕಿಗೆ ಹಾಲು ಕುಡಿಯಬೇಕಿತ್ತು, ಆಗ ಅದು ಮಾಡಿದ್ದೇನು ಗೊತ್ತಾ..! ಇಲ್ಲಿದೆ ವೈರಲ್ ವಿಡಿಯೋ
ಬೆಕ್ಕಿಗೆ ಹಾಲು ಕುಡಿಯಬೇಕಿತ್ತು, ಆಗ ಅದು ಮಾಡಿದ್ದೇನು ಗೊತ್ತಾ..!
TV9 Web
| Edited By: |

Updated on: May 03, 2022 | 6:08 PM

Share

 Viral Video: ಪ್ರಾಣಿಗಳೇಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅನೇಕ ಪ್ರಾಣಿ ಪ್ರೀಯರು ಮನೆಗಳಲ್ಲಿ ಸಾಕುತ್ತಾರೆ. ಅದರಲ್ಲಿಯೂ ನಾಯಿ, ಬೆಕ್ಕನ್ನ ಜನರು ಹೆಚ್ಚಾಗಿ ಸಾಕುತ್ತಾರೆ. ಅವುಗಳು ಮಾಡುವ ತುಂಟ್ಟಾಟ, ತಮಾಷೆ ಮುದ್ದುಮುದ್ದಾಗಿ ವರ್ತಿಸುವ ಪರಿ ಎಷ್ಟು ಚಂದ ಅಲ್ವಾ. ನಮ್ಮಲ್ಲಿ ಅನೇಕರು ನಿರ್ದಿಷ್ಟವಾಗಿ ಬೆಕ್ಕುಗಳನ್ನು ಹೆಚ್ಚಾಗಿ ಸಾಕುತ್ತಾರೆ. ಅವು ಬಹುಶಃ ವಿಶ್ವದ ಎರಡನೇ ಅತಿ ಹೆಚ್ಚು ಸಾಕು ಪ್ರಾಣಿಗಳಲ್ಲಿ ಒಂದು ಎನ್ನಲಾಗುತ್ತೆ. ಬೆಕ್ಕಿನ ಕೆಲವೊಂದು ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ನಮಗೆ ಕಾಣಸಿಗುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಹೆಚ್ಚು ವೈರಲ್ ಆಗುತ್ತಿದ್ದು, ವಿಡಿಯೋ ನೋಡಿ ನೆಟ್ಟಿಗರು ಖುಪಿಪಟ್ಟಿದ್ದಾರೆ.

ವಿಡಿಯೋದಲ್ಲಿ ಗೋಪಾಲಕನೊಬ್ಬ ಹಸುವಿನ ಹಾಲು ಕರೆಯುತ್ತಿದ್ದು, ಅದೇ ವೇಳೆಗೆ ಬೆಕ್ಕು ಅಲ್ಲಿಗೆ ಬಂದಿದೆ. ಹಾಲನ್ನು ನೋಡಿ ಬೆಕ್ಕಿಗೂ ಹಸಿವಾಗಿದ್ದು, ಹಸಿದ ಬೆಕ್ಕು ಗೋಪಾಲಕನಿಗೆ ಸನ್ನೆ ಮಾಡುತ್ತದೆ. ಸನ್ನೆಯನ್ನು ಅರ್ಥಮಾಡಿಕೊಂಡ ಆತ ಹಸುವಿನ ಕೆಚ್ಚಲುವಿನಿಂದ ನೆರವಾಗಿ ಬೆಕ್ಕಿಗೆ ಹಾಲು ಕುಡಿಸುತ್ತಾನೆ. ಈ ಮುದ್ದಾದ ವಿಡಿಯೋ ನೋಡಿದ ಬಳಕೆದಾರರ ಮುಖದಲ್ಲಿ ಮಂದಹಾಸ ಮೂಡಿದೆ. ನೀವೂ ಈ ಮುದ್ದಾದ ವಿಡಿಯೋ ನೋಡುವುದನ್ನು ಮರೆಯಬೇಡಿ.

14ನೇ ಜೂನ್ 2021 ರಂದು, ತಾಜಾ ಪೂರ್ಣ ಕೆನೆ ಹಾಲು ಎಂಬ ಶೀರ್ಷಿಕೆಯ 1-ನಿಮಿಷದ ವಿಡಿಯೋವನ್ನು ಡಿನ್ ಸಿನ್ಸಿನ್ ಎನ್ನುವ ಫೇಸ್‌ಬುಕ್ ಖಾತೆ ಪೋಸ್ಟ್ ಮಾಡಿದೆ. ಇದೀಗ 2.6 ಮಿಲಿಯನ್ ವೀಕ್ಷಣೆಗಳು, 79,000 ಪ್ರತಿಕ್ರಿಯೆಗಳು ಮತ್ತು 4,600 ಕಾಮೆಂಟ್‌ಗಳೊಂದಿಗೆ ವೈರಲ್ ಆಗಿರುವ ವಿಡಿಯೋ ಹಸುವಿಗೆ ಹಾಲುಣಿಸುವಲ್ಲಿ ನಿರತರಾಗಿದ್ದ ವ್ಯಕ್ತಿಯನ್ನು ಬೆಕ್ಕು ತನ್ನ ಕಾಲಿನಿಂದ ತಟ್ಟುವ ಕ್ಷಣವನ್ನು ಸೆರೆಹಿಡಿಯಲಾಗಿದೆ. ಬೆಕ್ಕು ತನ್ನ ಕಾಲಿಗೆ ಎರಡು ಬಾರಿ ತಟ್ಟಿದಾಗ, ಮನುಷ್ಯನು ಹಸುವಿನ ಹಾಲನ್ನು ಬೆಕ್ಕಿ ನೀಡುತ್ತಾನೆ. ಮುದ್ದಾದ ಪುಟ್ಟ ಬೆಕ್ಕು ಎರಡನೇ ಸುತ್ತಿಗೆ ಹೋಗುವ ಮೊದಲು ಹಾಲನ್ನು ಕುಡಿಯುತ್ತದೆ. ಹೆಚ್ಚಿನ ಹಾಲಿಗಾಗಿ ಮತ್ತೊಮ್ಮೆ ಮನುಷ್ಯನ ಕಾಲಿಗೆ ಟ್ಯಾಪ್ ಮಾಡುತ್ತದೆ.

ಇನ್ನಷ್ಟು ಟ್ರೆಂಡಿಂಗ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ, ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
ಗ್ರಾಮಸ್ಥರ ಮೇಲೆ ಏಕಾಏಕಿ ದಾಳಿ ಮಾಡಿದ ಹೆಜ್ಜೇನು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
60 ಲಕ್ಷ ರೂ ಮೌಲ್ಯದ ಮೆಕ್ಕೆಜೋಳಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳು
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಕಾಶ್ಮೀರದ ಹೈವೇಯಲ್ಲಿ ಪರ್ವತ ಕುಸಿತ; ಶ್ರೀನಗರ-ಬಾರಾಮುಲ್ಲಾ ಮಾರ್ಗ ಬಂದ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಜನಾರ್ದನ ರೆಡ್ಡಿ ಮನೆಯತ್ತಲೇ ಫೈರ್ ಮಾಡಿದ್ದ ಖಾಸಗಿ ಗನ್​ಮ್ಯಾನ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಸಚಿವ ಜಮೀರ್ 2ನೇ ಟಿಪ್ಪು ಸುಲ್ತಾನ್ ಎಂದ ಪ್ರಮೋದ್ ಮುತಾಲಿಕ್
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​​ ಕಿತ್ತಾಟದಲ್ಲಿ ಅಮಾಯಕ ಕಾರ್ಯಕರ್ತ ಬಲಿ, ಹೆಗಲು ಕೊಟ್ಟ ಶಾಸಕರು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಬ್ಯಾನರ್​​ ಗಲಾಟೆ ವೇಳೆ ಫೈರಿಂಗ್​: ಸ್ಫೋಟಕ ಸಾಕ್ಷಿಕೊಟ್ಟ ಶ್ರೀರಾಮುಲು
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಗುಂಡೇಟಿಗೆ ಕಾಂಗ್ರೆಸ್ ಕಾರ್ಯಕರ್ತ ಸಾವು: ಸಿಎಂ ಫಸ್ಟ್ ರಿಯಾಕ್ಷನ್
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಬೈಕ್‌ನಲ್ಲಿ ಬಂದು ಕ್ಷಣಾರ್ಧದಲ್ಲಿ ಮೊಬೈಲ್ ಕಿತ್ತು ಪರಾರಿ!
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?
ಗಣಿದಣಿಗೆ ಭರತ್​​ ರೆಡ್ಡಿ ಓಪನ್​ ಚಾಲೆಂಜ್​​: 'ಕೈ​​' ಶಾಸಕ ಹೇಳಿದ್ದೇನು?