ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಾವನೆ ವ್ಯಕ್ತಪಡಿಸಲು ಅವಕಾಶವಿದೆಯೇ ಹೊರತು ಪ್ರಚೋದಿಸಲು ಅಲ್ಲ: ಡಾ ಸಿಎನ್ ಅಶ್ವಥ್ ನಾರಾಯಣ
ನಾವು ವ್ಯಕ್ತಪಡಿಸುವ ಭಾವನೆ ಸಂವಿಧಾನದ ಚೌಕಟ್ಟಿನೊಳಗಿರಬೇಕು, ಬೇರೆಯವರ ಭಾವನೆ ಕೆರಳಿಸುವಂತಿರಬಾರದು ಎಂದು ಬೆಂಗಳೂರಲ್ಲಿ ಮಂಗಳವಾರ ಹೇಳಿದ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ ಹೇಳಿದರು.
ಬೆಂಗಳೂರು: ಭಾರತ ಒಂದು ಪ್ರಜಾಪ್ರಭುತ್ವ (democratic) ರಾಷ್ಟ್ರವಾಗಿದೆ, ದೇಶದಲ್ಲಿ ವಾಸವಾಗಿರುವ ಪ್ರತಿಯೊಬ್ಬ ವ್ಯಕ್ತಿಗೆ ತನ್ನ ಭಾವನೆಯನ್ನು ವ್ಯಕ್ತಪಡಿಸುವ ಹಕ್ಕಿದೆ. ಆದರೆ ನಾವು ವ್ಯಕ್ತಪಡಿಸುವ ಭಾವನೆ ಸಂವಿಧಾನದ (Constitution) ಚೌಕಟ್ಟಿನೊಳಗಿರಬೇಕು, ಬೇರೆಯವರ ಭಾವನೆ ಕೆರಳಿಸುವಂತಿರಬಾರದು ಎಂದು ಬೆಂಗಳೂರಲ್ಲಿ ಮಂಗಳವಾರ ಹೇಳಿದ ಸಚಿವ ಡಾ ಸಿಎನ್ ಅಶ್ವಥ್ ನಾರಾಯಣ ಅವರು ಪರೋಕ್ಷವಾಗಿ ಕಾಂಗ್ರೆಸ್ ನಾಯಕ ಜಮೀರ್ ಅಹ್ಮದ್ ಅವರನ್ನು ತಿವಿದರು.
Latest Videos

Daily Devotional: ಭಕ್ತರಲ್ಲಿ ಇರಬೇಕಾದ ಮೂರು ಗುಣಗಳ ಬಗ್ಗೆ ತಿಳಿಯಿರಿ

ಹಸ್ತ ನಕ್ಷತ್ರದಲ್ಲಿ ಚಂದ್ರನ ಸಂಚಾರ: ಈ ರಾಶಿಗಳ ಮೇಲೆ ಪ್ರಭಾವ ಸಾಧ್ಯತೆ

ಆರ್ಸಿಬಿ ಫ್ಯಾನ್ಸ್ ಕಾಲ್ತುಳಿತ: ಚಂದನ್ ಶೆಟ್ಟಿಗೂ ಪೊಲೀಸರ ಲಾಠಿ ಏಟು

ಆರ್ಸಿಬಿ ಅಭಿಮಾನಿಗಳು ವಿಧಾನಸೌಧ ಬಳಿ ಅವಾಂತರ ಮಾಡಿದ್ದು ಅಷ್ಟಿಷ್ಟಲ್ಲ
