Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್ ಅಣ್ಣನ ಪ್ರೀತಿಯ ಬಗ್ಗೆ ತಮ್ಮಂದಿರ ಮಾತುಗಳು

ದರ್ಶನ್ ಅಣ್ಣನ ಪ್ರೀತಿಯ ಬಗ್ಗೆ ತಮ್ಮಂದಿರ ಮಾತುಗಳು

ಮಂಜುನಾಥ ಸಿ.
|

Updated on:Dec 17, 2023 | 12:00 AM

ಪ್ರೀತಿಯ ಸಹೋದರ ದರ್ಶನ್ ಬಗ್ಗೆ ಕಿರಿಯ ಸಹೋದರ, ಉದಯೋನ್ಮುಖ ನಟ ಅಭಿಷೇಕ್ ಅಂಬರೀಶ್ ಹೀಗೆ ಮಾತನಾಡಿದರು. ಜೊತೆಗೆ ವಿನೋದ್ ಪ್ರಭಾಕರ್, ಧನ್ವೀರ್ ಗೌಡ ಅವರುಗಳು ಸಹ ಇದ್ದರು.

ದರ್ಶನ್ (Darshan) ನಟನೆಯ ‘ಕಾಟೇರ’ ಸಿನಿಮಾದ ಟ್ರೈಲರ್ ಇಂದು (ಡಿಸೆಂಬರ್ 16) ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ನೆರವೇರಿತು. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅತಿಥಿಯಾಗಿ ಆಗಮಿಸಿದ್ದರು. ಮಾತ್ರವಲ್ಲದೆ ದರ್ಶನ್​ರ ಕಿರಿಯ ಮಿತ್ರರೂ ಸ್ಯಾಂಡಲ್​ವುಡ್​ನ ಉದಯೋನ್ಮುಖ ನಟರಾದ ಅಭಿಷೇಕ್ ಅಂಬರೀಶ್, ಧನ್ವೀರ್ ಗೌಡ, ಯಶಸ್ ಸೂರ್ಯ, ವಿನೋದ್ ಪ್ರಭಾಕರ್ ಅವರುಗಳು ಸಹ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅಭಿಷೇಕ್ ಅಂಭರೀಶ್, ದರ್ಶನ್​ರ ವ್ಯಕ್ತಿತ್ವ ಹಾಗೂ ಅವರಿಗಿರುವ ಮಾಸ್ ಫಾಲೋವಿಂಗ್ ಬಗ್ಗೆ ಮಾಸ್ ಡೈಲಾಗ್​ಗಳನ್ನು ಹೊಡೆದು ಹುಬ್ಬಳ್ಳಿ ಮಂದಿಯನ್ನು ರಂಜಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Dec 16, 2023 11:57 PM